ಎಲ್ಲ ಪುಟಗಳು

ಲೇಖಕರು: hpn
ವಿಧ: Basic page
July 19, 2006
ಕನ್ನಡದಲ್ಲಿ ವಿಜ್ಞಾನ ಕುರಿತ ಬರಹಗಳನ್ನೋದುವ ಹವ್ಯಾಸ ಬೆಳೆಸಿಕೊಂಡವರಿಗೆ [kn:ನಾಗೇಶ ಹೆಗಡೆ|ನಾಗೇಶ್ ಹೆಗಡೆಯವರ] ಪರಿಚಯ ಇಲ್ಲದಿರುವುದಿಲ್ಲ. ಇವರ ಕೃತಿ 'ಇರುವುದೊಂದೇ ಭೂಮಿ' ಕನ್ನಡದ ಮಹತ್ವದ ಕೃತಿಗಳಲ್ಲೊಂದು. ಸಂಪದ Podcastನ ಮುಂದಿನ ಸಂಚಿಕೆಯಲ್ಲಿ ಇವರೊಂದಿಗೆ "ಕನ್ನಡದಲ್ಲಿ ವಿಜ್ಞಾನ ಬರಹ" ವಿಷಯದ ಸುತ್ತ ಮಾತುಕತೆ. ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯಂತೆ [:http://sampada.net/feedback|ನೀವೂ ಪ್ರಶ್ನೆಗಳನ್ನು ಕಳುಹಿಸಬಹುದು]. ಆಯ್ದ ಪ್ರಶ್ನೆಗಳನ್ನು ಸಂದರ್ಶನದ ಸಮಯದಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 19, 2006
ಶ್ರೀ ಮುದವೀಡು ಕೃಷ್ಣರಾಯರು ಹೀಗೆ ಹೇಳಿದ್ದಾರೆ : "ಈ ಪ್ರದೇಶವು ಕನ್ನಡ ನಾಡಿನ ಭಾಗವೆಂಬ ಅರಿವೂ ಇಲ್ಲಿಯ ಜನರಿಗಿಲ್ಲದಾಗಿ 'ದಕ್ಷಿಣ ಮಹಾರಾಷ್ಟ್ರ'ವೆಂಬ ಅಸಂಬದ್ಧ ಹಣೆಪಟ್ಟಿಯು ಇದರ ಪಾಲಿಗೆ ಬಂದಿತು. ೧೮೮೫ರಿಂದ ೧೯೧೫ರವರೆಗಿನ ಅವಧಿಯಲ್ಲಿ ಪರಿಸ್ಥಿತಿ ಬಹಳೇ ಕೆಟ್ಟಿತು. ಮುಂಬಯಿ ಅಧಿಕಾರದ ಕೇಂದ್ರವಾಗಿದ್ದ ಮಹಾರಾಷ್ಟ್ರದ ಕಡೆಯಿಂದ ಮರಾಠೀ ಭಾಷೆಯ ಅಧಿಕಾರಿಗಳೇ ಹೆಚ್ಚಾಗಿ ಬರತೊಡಗಿದರು. ಶಿಕ್ಷಣ ವಿಭಾಗವು ಅವರ ಗುತ್ತಿಗೆಯಾಯಿತು. ವಕೀಲಿಯಂತಹ ಹೊಸವರ್ಚಸ್ಸಿನ ಧನೋತ್ಪಾದಕ ಉದ್ಯೋಗಗಳಿಗೆ ಈ…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
July 19, 2006
ಭೂಮಿ ಒಡಲಿನಿಂದ ಬಂತೆ ಈ ವೃಕ್ಷ ...?ಯಾಕೆ ಎಂಬುದು ತಿಳಿಯದು .ಆಕಾರ ವಿಕಾರ ಚಕಾರ ಎತ್ತಿದ ನೊಂದವ ;ಎಕೆ ಎಂಬುದು ತಿಳಿಯದು ...? ದೂರ ದೂರ ಸರಿದು ನೊಡಿದಾಗ ಹೆಮ್ಮರ -ಎಳೆದು ಸೆಳೆದು ಬೆಳೆದು  ಬಾಗಿ ನಿಂತಿತು ,ಮಳೆಯ ಹನಿಯ ಸಣ್ಣ ಹನಿಯ ಕೂಡ ಅದುವೇ ಹೀರಿತು ;ಏಕೆ ಎಂಬುದು ತಿಳಿಯದು ...? ಹಾರಿ ಹಾರಿ ಕಾಲು ಜಾರಿ ಬಿದ್ದುದ್ದೇಕೆ -ತಿಳಿದು ಇಳಿದು ದುಃಖ ಈಗ ಏಕೆ ಎಂಬುದು ತಿಳಿಯದು ...?ಕಪ್ಪು ಚುಕ್ಕೆ ಆಗಿ ಪಟಲದಲ್ಲಿ ಅದುವೇ ಸೇರಿತು ;ಮೋಡ ಮುಸುಕಿ ಮಂಕು ಏಕೆ ಹೀಗೆ ಸುತ್ತ ಕವಿಯಿತು ...? ದಾರಿ…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
July 19, 2006
ಜಿಟಿ - ಜಿಟಿ ಜಿಟಿ - ಜಿಟಿ ಮಳೆಯು ಬರುತಿದೆ ,ನೆಲವು ನೆಂದು ಹಸಿದ ಮಣ್ಣಿನ ಸುವಾಸನೆಯು ತರುತಿದೆ ;ವರುಷದ ಮುಂಗಾರಿನ ಸೂಚನೆಯು ಇದಾದರೆ ,ಹರುಷದ ಅಲೆಯ ಮೇಲೆ ಸವಾರಿ ಇದಕೆ ಕಾದರೆ . ಸೂರ್ಯನ ಕೆಚ್ಚಿಗೆ ಬೇಸಿಗೆಯ ಬೆಚ್ಚಿಗೆ ಎಲ್ಲವನ್ನು  ಅದುವೇ ತಣಿಸಿತು ,ಜಿಟಿ - ಜಿಟಿ ಮಳೆಯು ಸುತ್ತ ತಂಪುಗೊಳಿಸಿತು .ಇದಕೆ ಕಾದು ಕುಳಿತ್ತಿದ್ದ ಹಸಿರು ಚಿಗುರು ಒಡೆಯಿತು ,ವರುಣ ಕೃಪೆಗೆ ಹಸಿರು ತಲೆಯ ಬಾಗಿತು . ಬಣ್ಣ ಬಣ್ಣ ಸಣ್ಣ ಸಣ್ಣ ಹೂವು ಅರಳಿತು ,ಹುಟ್ಟಿದ ಗಿಡಕೆ ಮನೆಯ ಅಂದಕೆ ಚಂದವ ತಂದಿತು .ಮೋಡ…
ಲೇಖಕರು: venkatesh
ವಿಧ: Basic page
July 19, 2006
೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್ ಭಾನುವಾರ, ೯ ನೆಯ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್, ಬರ್ಲಿನ್ ನಲ್ಲಿ ನಡೆಯಿತು.ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸ್ ನ್ನು ಧ್ವಂಸಗೊಳಿಸಿ ಫುಟ್ಬಾಲ್ ಛಾಂಪಿಯನ್ ಪಟ್ಟವನ್ನೇರಿತು. ಇದು ೧೨೦ ನಿಮಿಷದ ನಂತರವೂ ಹಣಾ ಹಣಿ ಮುಂದುವರಿದಾಗ ಅಂತಿಮ ಫಲಿತಾಂಷ ನಿರ್ಧರಿಸಲು ಪೆನಾಲ್ಟಿಶೂಟ್ ಔಟಿನಿಂದ ಮಾತ್ರ ಸಾಧ್ಯವಾಯಿತು.ಇಟಲಿ ೧೯೮೨ ರಲ್ಲಿ ಛಾಂಪಿಯನ್ ಆಗಿತ್ತು.ಪುನಃ ೨೪ ವರ್ಷಗಳ ಬಳಿಕ ಅದನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 18, 2006
ಇದೇನಿದು ಮೂರುಮೂರು ತಲೆಬರಹ ಎನ್ನುತ್ತೀರಾ ? ನಿಮಗೆ ಗೊತ್ತಿರಲಿಕ್ಕಿಲ್ಲ . ಮೊದಲಿಗೆ ಕಾದಂಬರಿಗಳು ಕನ್ನಡದಲ್ಲಿ ಪ್ರಾರಂಭವಾದಾಗ ಈ ರೀತಿಯೇ ಹೆಸರುಗಳನ್ನು ಕೊಡುತ್ತಿದ್ದರು ! ಇರಲಿ. ಈಗ ವಿಷಯಕ್ಕೆ ಬರೋಣ . 'ನುಡಿ' ತಂತ್ರಾಂಶದೊಂದಿಗೆ ಬರುವ ಶಬ್ದ ಸಂಗ್ರಹದಲ್ಲಿ ಸುಮಾರು ನಲವತ್ತು ಸಾವಿರ ಶಬ್ದಗಳಿವೆ. ಜತೆಗೆ ಬಳಕೆದಾರನು ತನ್ನದೇ ಆದ ಇನ್ನೊಂದು ಶಬ್ದಸಂಗ್ರಹವನ್ನೂ ಹೊಂದಬಹುದಾಗಿದೆ . ನಾನು ಈಗಾಗಲೇ ಇಲ್ಲಿ…
ಲೇಖಕರು: raghavendra.s
ವಿಧ: ಚರ್ಚೆಯ ವಿಷಯ
July 18, 2006
ಗೆಳೆಯರೇ, ನನ್ನ ಕೆಲವು ಚುಟುಕಗಳು (ಹಾಸ್ಯ ಚುಟುಕಗಳು) ಹಾಗೂ ಲೇಖನಗಳನ್ನು ಕೆಳಗಿನ ಬ್ಲಾಗ್ ನಲ್ಲಿ ದಾಖಲಿಸಿದ್ದೇನೆ... ನಿಮ್ಮ ಆಭಿಪ್ರಾಯಕ್ಕೆ ಸದಾ ಸ್ವಾಗತ. http://chutuka.blogspot.com http://lekhana.blogspot.com ಬಹುಶಃ ಈಗ ಬ್ಲಾಗ್ ತಾಣಗಳನ್ನು ಬ್ಲಾಕ್ ಮಾಡಿರಬಹುದು... ಆದ್ದರಿಂದ ಪ್ರಾಕ್ಸಿ ಸರ್ವರ್ ಮೂಲಕ ಈ ತಾಣಗಳಿಗೆ ಬೇಟಿ ಕೊಡಬಹುದು. ಧನ್ಯವಾದಗಳೊಂದಿಗೆ, ರಾಘವೇಂದ್ರ.ಎಸ್
ಲೇಖಕರು: hpn
ವಿಧ: Basic page
July 18, 2006
ಬ್ಲಾಗ್ ಸ್ಪಾಟ್ ಡೊಮೈನು ಬಳಸುವ ಎಲ್ಲ ಬ್ಲಾಗುಗಳನ್ನು (ಉದಾ: [:http://kannada-kathe.blogspot.com|kannada-kathe.blogspot.com]) ಭಾರತದ ISPಗಳು (ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪೆನಿಗಳು) ಬ್ಲಾಕ್ ಮಾಡಿದಂತಿದೆ. [:http://www.sepiamutiny.com/sepia/archives/003580.html|ಕೆಲವು ಮೂಲಗಳ] ಪ್ರಕಾರ ಇದು ಭಾರತದ ಸರ್ಕಾರ ಜಾರಿಗೊಳಿಸಿರುವ ಆಜ್ಞೆ. ಉಗ್ರಗಾಮಿಗಳು ಬ್ಲಾಗ್‌ಸ್ಪಾಟನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ, ಆದ್ದರಿಂದ ಭಾರತದ ಸರಕಾರ ಐ ಎಸ್ ಪಿಗಳಿಗೆ blogspot…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 17, 2006
(ಮುಂದುವರಿದುದು) "ಮುಂಬೈ ಪಟ್ಟಣದೊಳಗೆ ಕ್ರಿ.ಶ. ೧೮೨೩ರಲ್ಲಿ ವಿದ್ಯಾಖಾತೆಯು ಆರಂಭವಾಯಿತು . ೧೮೫೬ರಲ್ಲಿ ಕರ್ನಾಟಕದ ಜಿಲ್ಲೆಗಳೊಳಗೆ ಶಾಲೆಗಳು ಸ್ಥಾಪಿತವಾದವು. ಆಗ ಶಾಲೆಗಳಲ್ಲಿ ಮಹಾರಾಷ್ಟ್ರ ಭಾಷೆಯನ್ನೇ ಕಲಿಸುತ್ತಿದ್ದರು. ಸರಕಾರಿ ಕಾಗದಪತ್ರಗಳು ಸಹಿತ ಅದೇ ಭಾಷೆಯಲ್ಲಿ ಬರೆಯಲಾಗುತ್ತಿದ್ದವು. ಆದರೆ ೧೮೬೫ರಲ್ಲಿ ವಿದ್ಯಾಖಾತೆಯವರಿಗೆ ಕರ್ನಾಟಕದ ಭಾಷೆಯು ಕನ್ನಡವೆಂದು ತಿಳಿದುಬಂದಿತಂತೆ ! ಅಂದರೆ ಕರ್ಣಾಟಕದ ಭಾಷೆ ಕನ್ನಡವೆಂದು ತಿಳಿಯಲಿಕ್ಕೆ ಆಗಿನ ಸರಕಾರಕ್ಕೆ…
ಲೇಖಕರು: tvsrinivas41
ವಿಧ: Basic page
July 17, 2006
(ಈ ಲೇಖನವು ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ನಿನ್ನೆಯ ದಿನ ಪ್ರಕಟವಾಗಿದೆ.) ಮೊನ್ನೆ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ಜಗತ್ತಿಗೇ ಮಾಹಿತಿ ದೊರಕಿದೆ. ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಆದರೂ ನನಗೆ ತಿಳಿದ, ನಾನು ಅನುಭವಿಸಿದದ್ದನ್ನು ತಿಳಿಸ ಬಯಸುವೆ. ಮೊನ್ನೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಸುದ್ದಿ ಜಗತ್ತನ್ನೇ ತಲ್ಲಣಿಸಿದೆ. ಅಂದು ಮಂಗಳವಾರ, ಎಂದಿನಂತೆ ನಾನು ೬.೧೪ರ ಬೊರಿವಿಲಿ ಫಾಸ್ಟ್ ಲೋಕಲ್‍ನಲ್ಲಿ ಗೋರೆಗಾಂವಿಗೆ ಹೊರಟೆ. ಮುಂಬೈ ಸೆಂಟ್ರಲ್…