ಎಲ್ಲ ಪುಟಗಳು

ಲೇಖಕರು: gvmt
ವಿಧ: ಬ್ಲಾಗ್ ಬರಹ
July 01, 2006
ನಿಮ್ಮಲ್ಲಿ ಹಲವರಿಗೆ ಇದು ಹಳಸಲು ಸುದ್ದಿಯೇನೊ ಆದರೆ ನನಗೆ ಇತ್ತೀಚಿಗೆ ತಿಳಿಯಿತು, ಇಸ್ರೋದವರು ಭಾರತಕ್ಕೆಂದೆ ಪ್ರತ್ಯೇಕವಾದ, ೮ ಉಪಗ್ರಹಗಳುಳ್ಳ ಜಿ.ಪಿ.ಎಸ್ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ; ಅಂದಾಜು ವೆಚ್ಚ ೨೦೦೦ ಕೋಟಿ ರೂ. ಅಮೇರಿಕೆಯ ಜಿ.ಪಿ.ಎಸ್ ವ್ಯವಸ್ಥೆ ಭದ್ರವಾಗಿ ತಳವೂರಿದೆ; ಒಂದು ಕಾಲದಲ್ಲಿ ಅಮೇರಿಕೆಯ ಸೇನೆಯವರಿಗೆ ಮಾತ್ರ ಕೊಡಲಾಗುತ್ತಿದ್ದ ಕರಾರುವಾಕ್ಕಾದ ಮಾಹಿತಿಯನ್ನು ಎಲ್ಲರಿಗೂ ಕೊಡುವಂತೆ ಕ್ಲಿಂಟನ್ ಸರ್ಕಾರದವರು ಏರ್ಪಡಿಸಿಯಾಗಿದೆ…
ಲೇಖಕರು: ahoratra
ವಿಧ: Basic page
June 30, 2006
ಆರು ವೈರಿಗಳು. ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ ಆಶೆಯೆಂಬ ಬೀಜವುಕಾಮಗಿಡದ ಮೂಲವುಗಿಡದ ನಾಶಕಿಂತಲೂಮೂಲನಾಶ ಶ್ರೇಷ್ಠವು ಕಾಮ ಪಲಿಸದಾಗ ಬರುವವೈರಿಯೇ ಕ್ರೋಧವುಕ್ರೋಧವೂ ನಡೆಯದಾಗಲೋಭ ಪ್ರ-ವೇಶವು. ಆಶೆ ಕೊಂದ ವ್ಯಕ್ತಿಗೇಭಕ್ತಿ ಕೊಡುವ ಶಕ್ತಿಯಿಂದಕಾಮ ಕ್ರೋಧ ಲೋಭವೆಂಬಶತೃ ನಾಶ ಸುಲಭವು ನಾಲ್ಕನೆಯ ಶತೃವುಮಾಯಾಮೋಹಪಾಶವುಮೋಹ ನಾಶ ಶಸ್ತ್ರಗಳುಸ್ನೇಹ ಪ್ರೇಮ ಕರುಣೆಗಳು ಕಂಸ ಜರಾಸಂಧರುಮದಕೆ ದಾಸರಾದರುಮಾಧವನಾ ದೆಸೆಯಿಂದಜೀವ ಕಳೆದುಕೊಂಡರು ಕೊನೆಯ ವೈರಿ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
June 30, 2006
ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದುದು ದಕ್ಷಿಣಾಭಿಮುಖವಾಗಿ. ಹೀಗೆ ಹೇಳುತ್ತಾ ಹೋದರೆ ಇನ್ನೂ ಇದೆ. ಇಲ್ಲೇ ನನ್ನ ಮಕ್ಕಳು ಹುಟ್ಟಿ ಬೆಳೆದರು. ಎಲ್ಲ ಸಾಮಾನ್ಯರಂತೆ ನಮ್ಮ ಕುಟುಂಬವೂ ಕಾಯಿಲೆ ಕಸಾಲೆ, ಆರ್ಧಿಕ ಮುಗ್ಗಟ್ಟು ಇದನ್ನೆಲ್ಲ ಎದುರಿಸಿದರೂ ನಾನೆಂದೂ ವಾಸ್ತು ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಕಡೆಗೂ…
ವಿಧ: Basic page
June 29, 2006
ಅಂತರಾಳದಿ ನಾ ಕರೆದೆ ಬಾನಿನ್ನಂತೆ ನನ್ನನ್ನು ನೀ ಮಾಡ ಬಾನಿನ್ನಯ ಶುದ್ಧ ಹೃದಯವ ನೀಡು ಬಾನಿನ್ನಯ ಸಧ್ಗುಣಗಳ ಕಲಿಸಲು ಬಾನಿನ್ನ ಹಾಗೆ ನಾ ಬಾಳಲು ತೋರು ಬಾ ಹಗಲಿರುಳು ದುಡಿಯಲು ನೆಮ್ಮಧಿಯ ತೋರಿದೆಕಣ್ಣಿಗೆ ಕಾಣುವಷ್ಟು ಐಶ್ವರ್ಯ ತೋರಿಸಿದೆಸುಖ ಸಂತೋಷದಿ ಬಾಳಲು ಮನೆಮಕ್ಕಳ ತೋರಿದೆಆಧರೆ ಪೂಜೆಗೆಂದು ನಾ ಬಂದರೆ ನಿನ್ನ ನಾ ಕಾಣದೆಮನನೊಂದು ನಿಜವ ತಿಳಿದಿರುವೆ ಮನದಾಳದಿ ನಾ ಬೇಡುವೆ ನಿನ್ನ ಧರ್ಶನ ತೋರು ಬಾನಿನ್ನಂತೆ ನನ್ನನ್ನು ನೀ ಮಾಡ ಬಾ ಸುಗುಣ ಪುಜಾರಿ
ವಿಧ: ಬ್ಲಾಗ್ ಬರಹ
June 29, 2006
ನನ್ನ ಅಪ್ಪ ಹಸಿರು ಹಸಿರು ಹಸಿರುಹಸಿರೊಂದಿಗೆ ಒಂದಾಗುತ್ತಿವೆ ನನ್ನ ಉಸಿರುದುಃಖದಿ ಬಂದು ಕುಳಿತಿರುವೆಕಂಬನಿಯ ಕಣ್ಣಲಿ ತಂದಿರುವೆಕನಸುಗಳ ಸಾಲನು ಕಟ್ಟಿರುವೆಜನ್ಮ ಕೊಟ್ಟ ತಂದೆಯುಜೊತೆ ಇಲ್ಲದೆ ಹೋದರಲ್ಲಪ್ರೀತಿಯ ತೋರಿಸಿನಾ ಪ್ರೀತಿಸಲು ಇಲ್ಲವಲ್ಲವಿದ್ಯೆಯು ಕೊಟ್ಟುನಾ ಕಲಿತ ವಿದ್ಯೆ ನೋಡಲಿಲ್ಲಸಿಹಿತಿನಿಸುಗಳನ್ನು ಕೊಟ್ಟರುಸಿಹಿಮಾತನಾಡಲು ಇಲ್ಲವಲ್ಲಆಣ್ಣ ತಮ್ಮ ಅಕ್ಕ ತಂಗಿಯರ ಕೊಟ್ಟರು ಅವರ ಸುಖ ಸಂತೋಷ ನೋಡಲಿಲ್ಲಆಸ್ತಿ ಆಂತಸ್ತು ಕೊಟ್ಟುಅದರ ಸುಖ ಅನುಭವಿಸಲಿಲ್ಲಒಂದನ್ನು ಮಾತ್ರ ಕೇಳುವೆ…
ಲೇಖಕರು: ಶ್ರೀಶಕಾರಂತ
ವಿಧ: ಚರ್ಚೆಯ ವಿಷಯ
June 29, 2006
ಮೊನ್ನೆ ಅ.ನಾ.ಮೂರ್ತಿರಾಯರ "ಪೂರ್ವಸೂರಿಗಳೊಡನೆ " ಓದಿದೆ... ಅದೊ೦ದು ವಿಮರ್ಶಾ ಕೃತಿ..ಬಹಳ ಅದ್ಭುತವಾದ ವಿಮರ್ಶೆಯಡಗಿದೆ ಅದರಲ್ಲಿ... ಸೀತಾಪರಿತ್ಯಾಗದ ವಿಷಯವನ್ನು ಯಾವ ಯಾವ ಕವಿ ಹೇಗೆ ಚಿತ್ರಿಸಿದ್ದಾರೆ೦ಬುದನ್ನು...ತರ್ಕಬದ್ಧವಾಗಿ ವಿಶ್ಲೇಷಿಸುವ ಒ೦ದು ಅದ್ಭುತ ಕೃತಿ... ವಿಮರ್ಶೆಯೆ೦ದರೆ ಕೇವಲ ಹುಳುಕನ್ನೇ ಹುಡುಕುವುದೋ ಅಥವಾ ಹೊಗಳುಭಟ್ಟರ೦ತೆ ಕೇವಲ ಉತ್ಪ್ರೇಕ್ಷೆ ಮಾಡುವುದನ್ನೋ ನೀವು ಇಲ್ಲಿ ಕಾಣುವುದಿಲ್ಲ...ಇಲ್ಲಿ ಟೀಕಿಸುವ ಉದ್ದೇಶವೂ ಇಲ್ಲ...ಬದಲಾಗಿ ವಸ್ತುಸ್ಥಿತಿಯ, ನೈಜತೆಯ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
June 29, 2006
ರಾಜಯೋಗ ಆಸಕ್ತಿ ಬೇಕಣ್ಣ ತ್ಯಾಗದಲಿಅನಾಸಕ್ತಿ ಬೇಕಣ್ಣ ಆಸೆಯಲಿ ಆಸೆಗೆ ಪಾಶವು ಮೋಸವಣ್ಣಮೋಸದ ನಾಶವು ತ್ಯಾಗವಣ್ಣ ಆಸೆಯ ಕೂಸೆ ಆಸಕ್ತಿತ್ಯಾಗದ ಮಗುವೆ ತಂದುರಸ್ತಿ ಕೋಪದ ಮೂಲವು ಆಸೆಯಪ್ಪದೀಪದ ಮೂಲವು ತ್ಯಾಗವಪ್ಪ ಆಸೆಯ ತ್ಯಾಗದ ಮೀಸೆಯ ವೀರದೇಶದ ಏಳಿಗೆ ಮಾಡುವ ಪೌರ ದೇಹಕೆ ಭೋಗದ ಆಸೆಯೇ ರೋಗಭೋಗದ ತ್ಯಾಗವೆ ಶ್ರೀ ರಾಜಯೋಗ/ ಅಹೋರಾತ್ರ ೨೯/೦೪/೦೬.ರಾತ್ರಿ:- ೧:೨೫.
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 28, 2006
ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು . ಆದರೂ ಪ್ರಯತ್ನ ಮಂದುವರೆದಿದೆ . ಈ ಸಂಗತಿ ನಡೆದದ್ದು ೨೦೦೩ ನೇ ಇಸವಿಯಲ್ಲಿ ... ಇವತ್ತು ಮಹಾತ್ಮರು ತೀರಿಕೊಂಡ ಪುಣ್ಯತಿಥಿ . ಹುತಾತ್ಮರ ದಿವಸವಾಗಿ ( martyr 's day ) ಕೂಡ ಆಚರಿಸುತ್ತಾರೆ . tuition ಹೊಸತರಲ್ಲಿ ನನ್ನ ಸ್ನೇಹಿತರು ಮಹಾತ್ಮರ ಬಗ್ಗೆ ಕೇವಲವಾಗಿ ಮತನಾಡಿದ್ದು ಜ್ನಾಪಕಕ್ಕೆ ಬರುತ್ತದೆ . (…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 28, 2006
ಈ ಸಂಗತಿ ನಡೆದದ್ದು ೨೦೦೩ನೇ ಇಸವಿಯಲ್ಲಿ ... "World Cup" cricket ಗೆ ಇನ್ನೆರಡು ದಿವಸ . ಮೊನ್ನೆ ಅಜ್ಜನ ಮೊದಲ ವರ್ಷದ ಶಿವಗಣಾರಧನೆ ನೆರವೇರಿತು . ಅಂದು ಶ್ರೇಯಸ್ ನ (ನನ್ನ ಸಹೋದರ) ತಾತನವರು Prof.Basavaraj ಒಂದು ಮುಖ್ಯ ವಿಷಯ ನಮ್ಮ ಮುಂದೆ ಇಟ್ಟರು . ಎಲ್ಲ ಹುಡುಗರ ಹಾಗೆ ನನಗೆ ಮತ್ತು ಶ್ರೇಯಸ್ ಗೆ ಚಿಕ್ಕ ವಯಸ್ಸಿನಿಂದಲೂ       cricket  ಅಂದರೆ ಬಹಳ ಆಸಕ್ತಿ ( "CRAZE" to be precise ) ಬಹಳ ಹೊತ್ತು ಅದರ ಬಗ್ಗೆ ನಮ್ಮ ಮಧ್ಯೆ ಚರ್ಚೆ ನಡೆಯುತಿತ್ತು (ಹರಟೆ..?) . ನಮ್ಮ…
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
June 28, 2006
ನನ್ನಿ೦ದಲೇ ಉಗಮ ನಾ ಗಮಿಸೆ ಪತನ ನನ್ನಿ೦ದಲೇ ಸಕಲ ಜೀವನ ಕಥನ || ಅನುಭವಿಸೆ ನಾ ಸುಖ ದು:ಖ ಇರದಿರೆ ಶೂನ್ಯ ನಾನಿಲ್ಲದೇನಿಲ್ಲ ಪ೦ಡಿತಪುತ್ರ || -- ಬಹಳ ಅಹ೦ಕಾರಿಯೆ೦ದುಕೊ೦ಡಿರೇ? ಹಹಹ...ಅಲ್ಲ...ಪ್ರತಿಯೊ೦ದು ಕಾರ್ಯಗಳ ಫಲಾಫಲಗಳು ನಿರ್ಧಾರವಾಗುವುದು...ಅದರ ಕರ್ತೃ,ಆ ಕಾರ್ಯವನ್ನು ಗುರುತಿಸುವ ಹಾಗೂ ಅದನ್ನು ಅನುಭವಿಸುವ ಒ೦ದು ಜೀವಿಯಿ೦ದ...ಅದೇ ಪ್ರತಿಯೊಬ್ಬರಲ್ಲೂ ಇರುವ ನಾನು. ಆ ನಾನು ಎ೦ಬುದು ಇಲ್ಲವೆ೦ದರೆ ಎಲ್ಲಜೀವಿಗಳ ಜೀವಸೆಲೆಯೇ ಇಲ್ಲವೆಂದರ್ಥ...ಅ೦ದರೆ..ನಾನು ಇಲ್ಲದೆ ಹುಟ್ಟು ಸಾವುಗಳೇ…