ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 15, 2006
ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ವಯಿಸುತ್ತದೆ. ವಿಜಯನಗರದ ತರುವಾಯ ಕನ್ನಡ ಸಂಸ್ಕೃತಿಯ ದೋಷಗಳು ಪ್ರಧಾನವಾಗಿ ನಾಡಿಗೆ ಒಂದು ಬಗೆಯ ಸಾಂಸ್ಕೃತಿಕ ಅನಾರೋಗ್ಯವುಂಟಾಯಿತು. ಮೈಸೂರೊಂದರಲ್ಲಿ ದೃಷ್ಟಿ ಸಂಕುಚಿತವಾದರೂ ಕನ್ನಡಿಗರ ಶಕ್ತಿ ಕುಂಠಿತವಾಗಲಿಲ್ಲ . ಇನ್ನೂರು ವರ್ಷಕ್ಕೂ ಹೆಚ್ಚಿನ ಕಾಲ ಕನ್ನಡ ಜೀವನವು ದಿಗ್ಮೂಢವೂ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
July 15, 2006
ಈ ಕವಿತೆಯನ್ನು ನೋಡಿ. ಬೇಂದ್ರೆಯವರು ೧೯೩೭ರಲ್ಲಿ ಪ್ರಕಟಿಸಿದ್ದು. ಸಖೀಗೀತದಲ್ಲಿದೆ. ಇದನ್ನು ಯುವ ಕವಿಗಳ ಕವನಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು ಎಂದು ಎಲ್ಲೋ ಓದಿದ ನೆನಪು. ಪರಾಗ ಬಾ ಭೃಂಗವೆ ಬಾ, ವಿರಾಗಿಯಂದದಿ ಭ್ರಮಿಸುವೆ ನೀನೇಕೇ? ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೇ? ಬರಲಿಹ ಕಾಯಿಯ ಪಾಡಿನ ರುಚಿಯೂ ಇದರೊಳು ಮಡಗಿಹುದು. ನಾಳಿನ ಹಣ್ಣಿನ ರಸವಿಲ್ಲಿಯ ಮಕ ರಂದದೊಳಡಗಿಹುದು. ಕವನಕೋಶದೀ ಕಮಲ ಗರ್ಭದಲಿ ಪರಾಗವೊರಗಿಹುದು. ನಿನ್ನ ಮುಖಸ್ಪರ್ಶವೂ ಸಾಕು; ಹೊಸ ಸೃಷ್ಟಿಯೆ ಬರಬಹುದು…
ಲೇಖಕರು: minajagi
ವಿಧ: ಚರ್ಚೆಯ ವಿಷಯ
July 14, 2006
ಇದನ್ನ ಎಲ್ಲಿ ಪೋಸ್ಟ್ ಮಾಡಬೇಕು ಆಂತ ತಿಳಿಯದೆ ಸುದ್ದಿ ಸಮಾಚಾರ ಕೆಳಗೆ ಹಾಕಿದ್ದೇನೆ. ಕೆಲ ದಿನಗಳಿಂದ ಕನ್ನಡದ ಪ್ರಾಬ್ಲಂಸ್ ಬಗ್ಗೆ ಓದುತ್ತಿದ್ದೀವಿ. ವೆಲ್ಹ್ ಭಾಷೆ ಕೂಡ ಕೆಲವು ವರ್ಶಗಳ ಹಿಂದೆ ತೊಂದರೆ ಗೆ ಸಿಕ್ಕಿತ್ತು.ಆದರೆ ವೇಲ್ಸ್ ನವರು ಅದನ್ನ ಸಾಕಷ್ತು ಸುಧಾರಿಸಿದ್ದಾರೆ. ಅವರ ಪ್ರಾಥಮಿಕ ಶಿಕ್ಷಣದ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ. ಇದರಿಂದ ಕನ್ನಡವು (ಕನ್ನಡಗಿರು) ಸ್ವಲ್ಪ ಕಲಿಯಬಹುದಾದಂತ ಅಂಶಗಳು ಇವೆ ಅಂತ ನನ್ನ ಅಭಿಪ್ರಾಯ. http://www.homelands.org/worlds/welsh.html…
ಲೇಖಕರು: Yamini
ವಿಧ: ಬ್ಲಾಗ್ ಬರಹ
July 14, 2006
ನನ್ನ ಅಮ್ಮನ ಲೆಕ್ಕಾಚಾರ ಸರಿಯಾಗಿದ್ದರೆ ನಾನು ಇಷ್ಟು ಹೊತ್ತಿಗೆ ಎಂಬಿಬಿಎಸ್ ಓದುತ್ತಾ ಇರಬೇಕಿತ್ತು. ಅಪ್ಪ ಹೇಳಿದಂತೆ ಕೇಳಿದ್ದರೆ ಈಗ ಕಂಪ್ಯೂಟರ್ ಸೈನ್ಸ್ ಕಲಿಯಬೇಕಿತ್ತು. ಯಾರ ಮಾತನ್ನೂ ಕೇಳದೇ ಇದ್ದುದರಿಂದ ಸಮಾಜ ಕಾರ್ಯ ಕಲಿಯುತ್ತಾ ಇದ್ದೇನೆ. ಈಗ ನಾನು ಬರೆಯಲು ಹೊರಟಿರುವ ವಿಷಯಕ್ಕೆ ಈ ವಿವರಗಳು ಎಷ್ಟರ ಮಟ್ಟಿಗೆ ಬೇಕು ಎಂಬುದು ಗೊತ್ತಿಲ್ಲ. ನನಗೆ ಮಾತ್ರ ಈ ವಿವರಗಳು ಅಗತ್ಯ ಎನಿಸುತ್ತಿವೆ. ಎರಡು ವಾರದ ಹಿಂದೆ ಮಂಗಳೂರಿನ ಕೆಲವು ಪತ್ರಿಕೆಗಳಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದು…
ಲೇಖಕರು: shreekant.mishrikoti
ವಿಧ: Basic page
July 14, 2006
ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು . (ಕಾಯಿಲೆ) ಬಿದ್ದಾಗಿನ ಅನ್ನ ಎದ್ದಾಗ ತೆಗೆ. ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ ರಾಯ ಸತ್ತರೂ ಹೆಣ ; ನಾಯಿ ಸತ್ತರೂ ಹೆಣ . ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ . ಯೋಗವಿದ್ದಷ್ಟು ಭೋಗ . ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು. ಛತ್ರದಲ್ಲಿ ಭೋಜನ , ಮಠದಲ್ಲಿ ನಿದ್ದೆ . ಬೆಲ್ಲವಿಲ್ಲದಿದ್ದರೆ ಬೆಲ್ಲದಂಥ ಮಾತೂ ಇಲ್ಲವೇ? ಬೇವು ಕಾಗೆಗೆ ಇಷ್ಟ , ಮಾವು ಕೋಗಿಲೆಗೆ ಇಷ್ಟ
ಲೇಖಕರು: ಭರದ್ವಾಜ
ವಿಧ: ಬ್ಲಾಗ್ ಬರಹ
July 13, 2006
ವಿಷ ಬೆರೆಸಿದ ಕಲುಷಿತದ ನೀರ ಕುಡಿದಿಹೆವುಮ೦ದ ವಿಷವಿರುವ ಅನ್ನವನು ತಿನುತಿಹೆವುಕೊ೦ದ ಇಲಿ ಜಿರಳೆಗಳ ತಿನಿಸಿನಲಿ ಕ೦ಡಿಹೆವುಮಿಳಮಿಳನೆ ಉದಯಿಸುವ ಕ್ರಿಮಿ ಕೀಟಗಳುಕ೦ದಮ್ಮಗಳು ಕುಡಿವ ಹಾಲಿನಲಿ ತೇಲಿಹವುಕೀಟನಾಶಕ ಬೆರೆತ ಮೃದುಪಾನೀಯಗಳಕೂಟಗಳ ಏರ್ಪಡಿಸಿ ಎಲ್ಲರಿಗು ಹ೦ಚುವೆವುಚಿಣ್ಣರು ಚಪ್ಪರಿಸಿ ಮೆಲ್ಲುವ ಚಾಕೊಲೇಟಿನಲಿ ಹುಳುವೇ?!ಬಿಸ್ಕತ್ತು, ಬ್ರೆಡ್ಡು, ಕೇಕು- ಇನ್ನೆಷ್ಟೋ ತಿನಿಸಿನಲಿಬೂಷ್ಟುಗಳ ನಮಗರಿವಿಲ್ಲದೇ ತಿ೦ದಿಹೆವುಮತ್ತೆ ರಾಸಾಯನಿಕ ಸೇರಿಸಿದ ಕಡುಬಣ್ಣಗಳಅಟ್ಟು-ಅ೦ಬಲಿಯ ಮಾಡಿ ಸವಿದಿಹೆವು…
ಲೇಖಕರು: rajeshnaik111
ವಿಧ: Basic page
July 13, 2006
ಸುಮಾರು ಆರೇಳು ವರ್ಷಗಳಿಂದಲೂ ಗುಲ್ಬರ್ಗ ಹಾಗೂ ಬೀದರ್ ಸುತ್ತಾಡಿಬರಬೇಕೆಂಬುದು ನನ್ನ ಒಂದು ದೊಡ್ಡ ಆಸೆಯಾಗಿತ್ತು. ಗೆಳೆಯರ ಮದುವೆ ಪ್ರಯುಕ್ತ ಎರಡು ಸಲ ಗುಲ್ಬರ್ಗಕ್ಕೆ ತೆರಳಿದರೂ, ಸುತ್ತಾಡುವ ಅವಕಾಶ ಇರಲಿಲ್ಲ. ಬೀದರಂತೂ ಹೇಗಿದೆ ಎಂಬ ಕಲ್ಪನೆಯೇ ಇರಲಿಲ್ಲ. ಪ್ರಜಾವಾಣಿ, ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಗುಲ್ಬರ್ಗ ಹಾಗೂ ಬೀದರ್ ಬಗ್ಗೆ ಬಂದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿಟ್ಟುಕೊಂಡು, ಭೇಟಿ ನೀಡುವ ಅವಕಾಶವನ್ನು ಕಾಯುತ್ತಾ ಇದ್ದೆ. ಕಳೆದ ಮೇ ತಿಂಗಳಂದು ಮಂಗಳೂರಿನ…
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
July 13, 2006
ಗೀಚಿದರು ಕವನಗಳ ನವ ಯುವ ಕವಿಯಾದಿ ಪ್ರಾಸಕ್ಕೆ ತಿಣುಕಾಡಿ ಸಾರವಾ ಕೊ೦ದು || ಲೇಸು ಇವರೆದುರು, ದೀರ್ಘಮೌನಿಗಳು ಹುಸಿಜಸವ ತೋರರೋ ಪ೦ಡಿತಪುತ್ರ || -- ದಿನನಿತ್ಯ ಪತ್ರಿಕೆಗಳಲ್ಲಿ ಬರುವ so called ಕವಿಗಳ ಕವನಗಳನ್ನೋದಿದಾಗ ಆದ ಅನುಭವ.... ನನ್ನ ಕವನಗಳನ್ನೋದಿ ಓದುಗರಿಗೆ ಹೀಗೆ ಅನ್ನಿಸದಿದ್ದರೆ ನಾನು ಧನ್ಯ....ಹಹಹ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 13, 2006
ಕೇಳಿದ್ದೆ , ಓದಿದ್ದೆ . ಕಾವೇರಿಯಿಂದ ಗೋದಾವರಿವರೆಗೆ ಕನ್ನಡನಾಡು ವ್ಯಾಪಿಸಿತ್ತು ಮತ್ತು ಇದು 'ಕವಿರಾಜಮಾರ್ಗ'ದಲ್ಲಿದೆ ಎಂದಷ್ಟೇ ಗೊತ್ತಿತ್ತು. ಇದರಲ್ಲಿ 'ಮಾ' ಎಂದರೇನು ಗೊತ್ತಿರಲಿಲ್ಲ . ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ ಎಂದೇನೋ ನಂತರದ ಸಾಲು ಇದೆ ಎಂದು ಗೊತ್ತಿತ್ತು ಅದರರ್ಥ ಗೊತ್ತಿರಲಿಲ್ಲ . ಈಗ ನನಗೆ ಈ ಬಗ್ಗೆ ಶ್ರೀ ಕೆ.ವಿ.ಸುಬ್ಬಣ್ಣ ಅವರ ಲೇಖನವೊಂದರಲ್ಲಿ ಮಾಹಿತಿ ಸಿಕ್ಕಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ. `ಕವಿರಾಜಮಾರ್ಗ' ವೆಂಬ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
July 13, 2006
ಹಾರಿಹೋಗುವವೆಲ್ಲಿಗೆ ಹೃದಯದ ಭಾವನೆಗಳು ಈ ಯಾಂತ್ರಿಕ ತಾಂತ್ರಿಕ ರಕ್ಕಸ ಮಂದಿಯೊಳಗೆ ಹುಟ್ಟಿ ಬರುವವೆಲ್ಲಿಗೆ ಜೀವಿಗಳೆಡೆ ಚೇತನಗಳು ಈ ಸೃಷ್ಟಿ ನಿಯಮದ ಸತ್ಯ ಪೃಥ್ವಿಯೊಳಗೇ..    ಬಿಡದೆ ಕಾಡುವವೇಕೆ ದುಃಖ ದುಮ್ಮಾನಗಳು ನಮ್ಮದೇ ಕನಸು-ಮನಸಿನ ಸ್ವರ್ಗದೊಳಗೆ ವಿಜ್ಞಾನ, ತಾಂತ್ರಿಕತೆಯಲಿ ಸಕಲ ಭೋಗಗಳೇಕೆ ಸುಖದ ಕಲ್ಪನೆಯದೇಕೆ ಬದುಕಿನೀ ಬಲುಮೆಯೊಳು ಅದಿರುವುದೇಕೆ ಸ್ವಾರ್ಥ-ಹುಸಿ ವೇಷದ ಪರಿಧಿಯೊಳಗೇ. ಮತ್ತೆಲ್ಲ ಸಿಡಿವ ಮದ್ದೇತಕೆ ನಯವಂಚಕರ ಜಾಲದಲಿ ಅದಿರುವುದೇ ದುಷ್ಟರ ದಮನ ಸೂತ್ರದೊಳಗೇ...?    …