ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
July 19, 2006
೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್ ಭಾನುವಾರ, ೯ ನೆಯ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್, ಬರ್ಲಿನ್ ನಲ್ಲಿ ನಡೆಯಿತು.ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸ್ ನ್ನು ಧ್ವಂಸಗೊಳಿಸಿ ಫುಟ್ಬಾಲ್ ಛಾಂಪಿಯನ್ ಪಟ್ಟವನ್ನೇರಿತು. ಇದು ೧೨೦ ನಿಮಿಷದ ನಂತರವೂ ಹಣಾ ಹಣಿ ಮುಂದುವರಿದಾಗ ಅಂತಿಮ ಫಲಿತಾಂಷ ನಿರ್ಧರಿಸಲು ಪೆನಾಲ್ಟಿಶೂಟ್ ಔಟಿನಿಂದ ಮಾತ್ರ ಸಾಧ್ಯವಾಯಿತು.ಇಟಲಿ ೧೯೮೨ ರಲ್ಲಿ ಛಾಂಪಿಯನ್ ಆಗಿತ್ತು.ಪುನಃ ೨೪ ವರ್ಷಗಳ ಬಳಿಕ ಅದನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 18, 2006
ಇದೇನಿದು ಮೂರುಮೂರು ತಲೆಬರಹ ಎನ್ನುತ್ತೀರಾ ? ನಿಮಗೆ ಗೊತ್ತಿರಲಿಕ್ಕಿಲ್ಲ . ಮೊದಲಿಗೆ ಕಾದಂಬರಿಗಳು ಕನ್ನಡದಲ್ಲಿ ಪ್ರಾರಂಭವಾದಾಗ ಈ ರೀತಿಯೇ ಹೆಸರುಗಳನ್ನು ಕೊಡುತ್ತಿದ್ದರು ! ಇರಲಿ. ಈಗ ವಿಷಯಕ್ಕೆ ಬರೋಣ . 'ನುಡಿ' ತಂತ್ರಾಂಶದೊಂದಿಗೆ ಬರುವ ಶಬ್ದ ಸಂಗ್ರಹದಲ್ಲಿ ಸುಮಾರು ನಲವತ್ತು ಸಾವಿರ ಶಬ್ದಗಳಿವೆ. ಜತೆಗೆ ಬಳಕೆದಾರನು ತನ್ನದೇ ಆದ ಇನ್ನೊಂದು ಶಬ್ದಸಂಗ್ರಹವನ್ನೂ ಹೊಂದಬಹುದಾಗಿದೆ . ನಾನು ಈಗಾಗಲೇ ಇಲ್ಲಿ…
ಲೇಖಕರು: raghavendra.s
ವಿಧ: ಚರ್ಚೆಯ ವಿಷಯ
July 18, 2006
ಗೆಳೆಯರೇ, ನನ್ನ ಕೆಲವು ಚುಟುಕಗಳು (ಹಾಸ್ಯ ಚುಟುಕಗಳು) ಹಾಗೂ ಲೇಖನಗಳನ್ನು ಕೆಳಗಿನ ಬ್ಲಾಗ್ ನಲ್ಲಿ ದಾಖಲಿಸಿದ್ದೇನೆ... ನಿಮ್ಮ ಆಭಿಪ್ರಾಯಕ್ಕೆ ಸದಾ ಸ್ವಾಗತ. http://chutuka.blogspot.com http://lekhana.blogspot.com ಬಹುಶಃ ಈಗ ಬ್ಲಾಗ್ ತಾಣಗಳನ್ನು ಬ್ಲಾಕ್ ಮಾಡಿರಬಹುದು... ಆದ್ದರಿಂದ ಪ್ರಾಕ್ಸಿ ಸರ್ವರ್ ಮೂಲಕ ಈ ತಾಣಗಳಿಗೆ ಬೇಟಿ ಕೊಡಬಹುದು. ಧನ್ಯವಾದಗಳೊಂದಿಗೆ, ರಾಘವೇಂದ್ರ.ಎಸ್
ಲೇಖಕರು: hpn
ವಿಧ: Basic page
July 18, 2006
ಬ್ಲಾಗ್ ಸ್ಪಾಟ್ ಡೊಮೈನು ಬಳಸುವ ಎಲ್ಲ ಬ್ಲಾಗುಗಳನ್ನು (ಉದಾ: [:http://kannada-kathe.blogspot.com|kannada-kathe.blogspot.com]) ಭಾರತದ ISPಗಳು (ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪೆನಿಗಳು) ಬ್ಲಾಕ್ ಮಾಡಿದಂತಿದೆ. [:http://www.sepiamutiny.com/sepia/archives/003580.html|ಕೆಲವು ಮೂಲಗಳ] ಪ್ರಕಾರ ಇದು ಭಾರತದ ಸರ್ಕಾರ ಜಾರಿಗೊಳಿಸಿರುವ ಆಜ್ಞೆ. ಉಗ್ರಗಾಮಿಗಳು ಬ್ಲಾಗ್‌ಸ್ಪಾಟನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ, ಆದ್ದರಿಂದ ಭಾರತದ ಸರಕಾರ ಐ ಎಸ್ ಪಿಗಳಿಗೆ blogspot…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 17, 2006
(ಮುಂದುವರಿದುದು) "ಮುಂಬೈ ಪಟ್ಟಣದೊಳಗೆ ಕ್ರಿ.ಶ. ೧೮೨೩ರಲ್ಲಿ ವಿದ್ಯಾಖಾತೆಯು ಆರಂಭವಾಯಿತು . ೧೮೫೬ರಲ್ಲಿ ಕರ್ನಾಟಕದ ಜಿಲ್ಲೆಗಳೊಳಗೆ ಶಾಲೆಗಳು ಸ್ಥಾಪಿತವಾದವು. ಆಗ ಶಾಲೆಗಳಲ್ಲಿ ಮಹಾರಾಷ್ಟ್ರ ಭಾಷೆಯನ್ನೇ ಕಲಿಸುತ್ತಿದ್ದರು. ಸರಕಾರಿ ಕಾಗದಪತ್ರಗಳು ಸಹಿತ ಅದೇ ಭಾಷೆಯಲ್ಲಿ ಬರೆಯಲಾಗುತ್ತಿದ್ದವು. ಆದರೆ ೧೮೬೫ರಲ್ಲಿ ವಿದ್ಯಾಖಾತೆಯವರಿಗೆ ಕರ್ನಾಟಕದ ಭಾಷೆಯು ಕನ್ನಡವೆಂದು ತಿಳಿದುಬಂದಿತಂತೆ ! ಅಂದರೆ ಕರ್ಣಾಟಕದ ಭಾಷೆ ಕನ್ನಡವೆಂದು ತಿಳಿಯಲಿಕ್ಕೆ ಆಗಿನ ಸರಕಾರಕ್ಕೆ…
ಲೇಖಕರು: tvsrinivas41
ವಿಧ: Basic page
July 17, 2006
(ಈ ಲೇಖನವು ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ನಿನ್ನೆಯ ದಿನ ಪ್ರಕಟವಾಗಿದೆ.) ಮೊನ್ನೆ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ಜಗತ್ತಿಗೇ ಮಾಹಿತಿ ದೊರಕಿದೆ. ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಆದರೂ ನನಗೆ ತಿಳಿದ, ನಾನು ಅನುಭವಿಸಿದದ್ದನ್ನು ತಿಳಿಸ ಬಯಸುವೆ. ಮೊನ್ನೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಸುದ್ದಿ ಜಗತ್ತನ್ನೇ ತಲ್ಲಣಿಸಿದೆ. ಅಂದು ಮಂಗಳವಾರ, ಎಂದಿನಂತೆ ನಾನು ೬.೧೪ರ ಬೊರಿವಿಲಿ ಫಾಸ್ಟ್ ಲೋಕಲ್‍ನಲ್ಲಿ ಗೋರೆಗಾಂವಿಗೆ ಹೊರಟೆ. ಮುಂಬೈ ಸೆಂಟ್ರಲ್…
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
July 17, 2006
ಮನೋರಮಾ ಎಂಬ ಪುಸ್ತಕ ಅತ್ಯಧಿಕ ಮಾರಟವಾಗುವ ಸಮಾನ್ಯ ಅರಿವಿನ ಪುಸ್ತಕ ಅಂತ ಅವರೇ ದೊಡ್ಡ ಅಕ್ಷರಗಳಲ್ಲಿ ಪುಸ್ತಕದ ಮೇಲೆ ಬರೆದುಕೊಂದಿದ್ದಾರೆ. ವರುಷಕ್ಕೊಮೆ ಪ್ರಕಟವಾಗುವಈ ಪುಸ್ತಕದಲ್ಲಿ ಭಾಷಾಅರಿವಿನ ವಿಭಾಗದಲ್ಲಿ, ಇಸ್ವಿ ೨೦೦೦ಕ್ಕಿಂತ ಮುಂಚಿನ ಸಂಚಿಕೆಗಳಲ್ಲಿ, ಕನ್ನಡಿಗರ ಸಂಖ್ಯೆ ಸುಮಾರು ೪೫ ಮಿಲಿಯನ್, ಹಾಗು ಕರ್ನಾಟಕದ ಜನಸಂಖ್ಯೆ ೫೦ ಮಿಲಿಯನ್. ಅದೇ ೨೦೦೦ ದ ನಂತರದ ಪ್ರಕಟಣೆಗಳಲ್ಲಿ(೨೦೦೦ ಡಾ.ರಾಜ್ ಅಪಹರಣದ ವರುಷ) ಕನ್ನಡಿಗರ ಸಂಖ್ಯೆ ಇದರ ಪ್ರಕಾರ ಕೇವಲ ೩೫ ಮಿಲಿಯನ್. ಹಾಗು ರಾಜ್ಯದ…
ಲೇಖಕರು: ritershivaram
ವಿಧ: Basic page
July 17, 2006
ಅಂತರಾಳದ ಅರ್ಥಗಳನ್ನೆಲ್ಲ ಶಬ್ದಗಳಲ್ಲಿ ಸೆರೆಹಿಡಿಯುವುದೂ ಸಾಗರದ ಅಲೆಗಳೊಡನೆ ಸ್ಪರ್ಧಿಸುವೂದೂ ಒಂದೇ... ಆದರೇನು! ಈ ವಿಶ್ವದ ಉದ್ದಗಲಕ್ಕಿಂತ ವಿಸ್ತಾರವಾಗಿ ಅರ್ಥೈಸಿಕೊಳ್ಳಬಲ್ಲ ಶಕ್ತಿಯೊಂದಿದ್ದರೆ, ಅದು ನಮ್ಮ ಆತ್ಮಶಕ್ತಿಯೆ. ಧ್ಯಾನ ಮುದ್ರೆಯಲ್ಲಿ ಆತ್ಮವು, ಸಾಗರದಾಚೆ ಏನು ಇಡೀ ಬ್ರಹ್ಮಾಂಡವನ್ನೇ ಸುತ್ತಿಬರಬಲ್ಲದೆಂಬುದು ಸಿದ್ಧಿಪಡೆದವರಿಂದ ಅನುಭವವೇದ್ಯವೇ... ಈ ವಿಚಿತ್ರ ಪ್ರಪಂಚದಲ್ಲಿ ಒಬ್ಬ ತನ್ನ ಅಸ್ತಿತ್ವಕ್ಕಾಗಿ ಹೋರಾಡುವುದೆಂದರೆ, ಸಾಗರತಳದಲ್ಲೋ, ಹಿಮಾಲಯದಲ್ಲೆಲ್ಲೋ ತನ್ನ…
ಲೇಖಕರು: hpn
ವಿಧ: ಬ್ಲಾಗ್ ಬರಹ
July 16, 2006
ಪರಿಚಯದವರೊಬ್ಬರನ್ನು ಭೇಟಿ ಮಾಡಲು ಎಮ್ ಜಿ ರೋಡಿಗೆ ತೆರಳಿದ್ದ ನಾನು ಇಂದು ಉದಯವಾಣಿ ಆಫೀಸಿನಲ್ಲಿ ಒಂದಷ್ಟೊತ್ತು [:http://sampada.net/user/ismail|ಇಸ್ಮಾಯಿಲ್] ಜೊತೆ ಹರಟುತ್ತ ಕುಳಿತಿದ್ದೆ. ಮಾತು ಯಾವುದೋ ವೆಬ್ಸೈಟಿನ ಬಗ್ಗೆ ಪ್ರಾರಂಭವಾಗಿ ಇತ್ತೀಚೆಗೆ ಹೊಸತಾಗಿ ಬೆಂಗಳೂರಿನಲ್ಲಿ ಹೊರತರಲಾಗಿರುವ 'ಮಿಡ್-ಡೇ' ಪತ್ರಿಕೆಯ ಆವೃತ್ತಿಯ ಕಡೆಗೆ ಹೊರಳಿತು. ಎಂದಿನಂತೆ ಸ್ವಚ್ಛ ಮಲೆನಾಡು ಕನ್ನಡದಲ್ಲಿ ಜೋಕುಗಳನ್ನು ಹಾರಿಸುತ್ತಿದ್ದ [:http://sampada.net/user/gundkal|ಗುಂಡ್ಕಲ್…
ಲೇಖಕರು: ahoratra
ವಿಧ: ಬ್ಲಾಗ್ ಬರಹ
July 16, 2006
                           ಬರಹ                      ಬರಹದಾ ಸರಮಾಲೆ                     ಬರದಲ್ಲಿ ನಡೆದಿರಲು,                     ಭಾವನೆಯ ರತ್ನಗಳ                     ಬರಹದಾ ಬಂಗಾರ,                     ಬರವಣಿಗೆ ಸಿಂಗಾರ                     ಬೆರೆಸಿ ಪೊಣಿಸುತಿರುವ                     ಅಕ್ಕಸಾಲಿಗ ನಾನು.//ಪ//.                      ಸರಸದಾ ಬರಹಗಳು                     ವಿರಹದಾ ಬರಹಗಳು,                     ಚಿಲುಮೆಯಾ ಬರಹಗಳು…