ಎಲ್ಲ ಪುಟಗಳು

ಲೇಖಕರು: ritershivaram
ವಿಧ: Basic page
July 10, 2006
ಇತ್ತೀಚೆಗೆ “ಸಂಪದ” ದ ಬ್ಲಾಗ್ ಬರಹಗಾರನಾದಮೇಲೆ, ನನ್ನ ಹಳೆಯ ಟಿಪ್ಪಣಿ ಮತ್ತು ಡೈರಿ ಪುಸ್ತಕಗಳನ್ನೆಲ್ಲ ತಿರುವಿ ಹಾಕುವಂತಾಯಿತು. ಲೇಖಕನಾಗಿ ಹಲವು ವರ್ಷಗಳ ನನ್ನ ಅನುಭವದಲ್ಲಿ ಹೇಳಬೇಕೆಂದರೆ, ಅವು ಬಹಳ ಕಚ್ಚಾ ಸಾಮಗ್ರಿಯನ್ನೊದಗಿಸುತ್ತವೆ, ಮತ್ತು ಹೊಚ್ಚ ಹೊಸ ವಿಷಯಗಳಿಗೆ ಇಂಬುಗೊಡುತ್ತ ಸಾರ್ವಕಾಲಿಕ ಮೌಲ್ಯಗಳನ್ನು ತೆರೆದಿಡುತ್ತವೆ. ಅಂತಹ ಬರಹಗಳನ್ನು ನಿಮ್ಮೊಂದಿಗೆ ಸಂಪದದಲ್ಲಿ ಹಂಚಿಕೊಳ್ಳುವ ತವಕವಿದೆ. ಅಂತಹ ಮೊದಲ ಪ್ರಯತ್ನವಿದು... ವಿಜ್ಞಾನದಿಂದ ತಂತ್ರಜ್ಞಾನ. ತಂತ್ರಜ್ಞಾನದಿಂದ…
ಲೇಖಕರು: ಉಉನಾಶೆ
ವಿಧ: ಬ್ಲಾಗ್ ಬರಹ
July 10, 2006
ಕೆಲದಿನಗಳ ಹಿಂದೆ ಉಡುಪಿಯಲ್ಲಿ ವೈದ್ಯರೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿತ್ತು. ಆ ವೈದ್ಯ, ಡಾ| ಕಿರಣ ಆಚಾರ್ಯ, ಸಚಿವ ಆಚಾರ್ಯರ ಮಗನಾಗಿದ್ದರಿಂದ, ಪ್ರತಿಕೂಲ ಪ್ರಚಾರವೂ ಸಿಕ್ಕಿತ್ತು. ಮೊದಲೇ, ಎರಡೂ ಕಡೆಯ ವಿವರ ಪಡೆದು ಪ್ರಕಟಿಸುವ ವೃತ್ತಿಪರತೆ ನಮ್ಮ ವರದಿಗಾರರಲ್ಲಿ ಕಡಿಮೆ. ಈ ವಿಷಯದಲ್ಲಿ, ಸುದ್ದಿಗಾರರೇ ಸುದ್ದಿಯಾಗಿರುವುದರಿಂದ ಅದರ ಮಾತೇ ಇಲ್ಲ. ಆದ್ದರಿಂದ, ವೈದ್ಯರ ಕಡೆಯವರು http://udupipressvictim.wordpress.com/ ವೆಂಬ ಉರುಳಿ (URL) ನಲ್ಲಿ ವೈದ್ಯರ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 10, 2006
ಪುಣ್ಯಕೋಟಿ ಗೋವಿನ ಕಥೆ ನಮಗೆಲ್ಲ ಮಕ್ಕಳ ಕಥೆಯಾಗಿ ಗೊತ್ತು. ನಮ್ಮೆಲ್ಲರ ಮೆಚ್ಚಿನದೂ ಆಗಿದೆ. ಆದರೆ ಅದಕೆ ಹೆಚ್ಚಿನ ಅರ್ಥಗಳು ಇವೆಯೇ ? ಶ್ರೀ ಪಿ. ಲಂಕೇಶರು ತಮ್ಮ ಗದ್ಯ ಬರವಣಿಗೆಯ ಮೂಲಕ ಕನ್ನದ ಗದ್ಯವನ್ನೂ ಇಷ್ಟು ಚೆನ್ನಗಿ ಬರೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ಪುಣ್ಯಕೋಟಿ ಕಥೆಯ ಬಗ್ಗೆ ಏನು ಹೇಳಿದ್ದಾರೆ ? ಇದು ಕನ್ನಡಿಗರೆಲ್ಲರೂ ಓದಲೇಬೇಕಾದ ವಿಷಯವಾಗಿದೆ. ಹಿಂದೊಮ್ಮೆ ಪುಣ್ಯಕೋಟಿಯ ಕಥೆ ಬಗ್ಗೆ ಶ್ರೀ ಕೆ.ವಿ.ಸುಬ್ಬಣ್ಣ ಅವರು ಬರೆದ ಒಂದು ಲೇಖನದ ಸಂಗ್ರಹವನ್ನು ಇತರ…
ಲೇಖಕರು: hpn
ವಿಧ: Basic page
July 10, 2006
ಸಂಪದದಲ್ಲಿ ಇಂದಿನಿಂದ ಸಂಪದದ ಸದಸ್ಯರು ತಮ್ಮ ಊರಿನಲ್ಲಿ ನಡೆಯುವ, ತಮ್ಮ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಸಂಪದದ ಉಳಿದ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು. ಕಾರ್ಯಕ್ರಮವೊಂದರ ವಿವರವನ್ನು ಸೇರಿಸಲು ಸಂಪದದ 'ಮೆನ್ಯು'ನಲ್ಲಿ Add content to Sampada -> ಕಾರ್ಯಕ್ರಮ ಕ್ಲಿಕ್ ಮಾಡಿ ಸೇರಿಸಿದರಾಯಿತು. ಸಾಧ್ಯವಾದಷ್ಟೂ ಪ್ರಮುಖ ಕಾರ್ಯಕ್ರಮಗಳಿಗೆ ಸದಸ್ಯರನ್ನು ಆಮಂತ್ರಿಸಲು ಮಾತ್ರ ಈ ಸವಲತ್ತನ್ನು ಬಳಸಬೇಕೆಂದು ಸದಸ್ಯರಲ್ಲಿ ಕೋರಿಕೆ.
ಲೇಖಕರು: venkatesh
ವಿಧ: Basic page
July 09, 2006
ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್, ನವೆಂಬರ್, ೮, ೧೯೦೮ ರಲ್ಲಿ ಬಹಳ ಹೆಸರುವಾಸಿಯಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರ ಶಿಕ್ಷಣ ಬಾಲ್ಯದಿಂದ ಪದವಿಯವರೆವಿಗೂ ಕನ್ನಡನೆಲದಲ್ಲೇ ನಡೆಯಿತು. ಸ್ನಾತಕೊತ್ತರ ಶಿಕ್ಷಣಕ್ಕಾಗೆ ಅವರು ಯುರೊಪಿನ ಸೋರ್ಬೊನಿಯದ, ಮೌಂಟ್ ಪೆಲೀರ್ ವಿಶ್ವವಿದ್ಯಾನಿಲಯದಲ್ಲಿ ಸಂಶೊಧನೆ ಮಾಡಲು ತಮ್ಮ ೧೯ ನೇ ವಯಸ್ಸಿನಲ್ಲೇ…
ಲೇಖಕರು: ಉಉನಾಶೆ
ವಿಧ: ಬ್ಲಾಗ್ ಬರಹ
July 09, 2006
ಮೊನ್ನೆ ನನ್ನಿಂದ ಒಂದು ಅಪಚಾರ ನಡೆದು ಹೋಯಿತು. ಜೀವನದಲ್ಲಿ ಮೊದಲ ಬಾರಿ ನಾನೊಂದು ಕೊಲೆ ಮಾಡಿದೆ. ಮೊನ್ನೆ ತಲೇಲಿ ಏನೊ ತುಂಬ್ಕೊಂಡು, ಕಾರಿನಲ್ಲಿ ಮನೆಗೆ ಬರ್ತಾ ಇರಬೇಕಾದ್ರೆ, ಒಂದು ಅಳಿಲು ಓಡೊಡಿ ಬಂದು ನನ್ನ ಕಾರಿನ ಹಿಂದಿನ ಚಕ್ರಕ್ಕೆ ಸಿಲುಕಿತು. ಏನೋ ಓಡಿ ಬಂದುದು ನನಗೆ ಅರಿವಾಯಿತು, ಆದರೆ ಅದು ಕಾರಿನಡಿ ಸಿಕ್ಕಿ ಸಾಯಬಹುದು ಅಂತ ಅನಿಸಿರಲಿಲ್ಲ. ಕಾರು ವಾಪಾಸು ತಿರುಗಿಸಿ ಏನಂತ ನೋಡಲು ಹೋದೆ ಬೇಜಾರಾಗಿ ಬಿಟ್ಟಿತ್ತು. ಯಾರದಾದರೂ ಬೆಕ್ಕೊ, ನಾಯಿಯೋ ಆಗಿದ್ದರೆ, ಏನಾಗಬಹುದು ಎಂಬ ಹೆದರಿಕೆ…
ಲೇಖಕರು: ಉಉನಾಶೆ
ವಿಧ: ಬ್ಲಾಗ್ ಬರಹ
July 09, 2006
ಹೆಸರು ಉಮೇಶ. ಸಾಮಾನ್ಯವಾಗಿ, 'ಯು‌ಎನ್‌ಶೆಟ್ಟಿ' ಅನ್ನೋ ಹೆಸರಲ್ಲಿ ವ್ಯವಹಾರ. ಹೊಸ ವ್ಯವಹಾರಗಳನ್ನು ಆದಷ್ಟು ಕನ್ನಡದಲ್ಲೇ ಮಾಡೋಣ ಅಂತ "ಉಉನಾಶೆ" ಅಂತ ಇಲ್ಲಿ ಉಪಯೋಗಿಸ್ತಾ ಇದ್ದೀನಿ. "ಉಉನಾಶೆ" ಅಂದ್ರೆ ನಮ್ಮ ಮನೆತನ, ಅಪ್ಪ, ಜಾತಿ ಎಲ್ಲಕ್ಕೂ ಜಾಗ ಕೊಟ್ಟ ಹಾಗೆ ಆಗುತ್ತೆ, ಅಷ್ಟೆ. ಈ ಹೆಸರನ್ನ ಪ್ರೌಢಶಾಲೆ ಹಂತದಲ್ಲೇ ಉಪಯೋಗಿಸ್ತಾ ಇದ್ದೆ, ಅಪರೂಪಕ್ಕೆ. ಊರು ಉಡುಪಿ ತಾಲೂಕಿನ ಪರ್ಕಳ. ಮಣಿಪಾಲದ ಹತ್ತಿರ. ಓದಿಗಾಗಿ ದಾವಣಗೆರೆ, ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ಕೆಲ ವರ್ಷ ಕಾಲ…
ಲೇಖಕರು: vnag
ವಿಧ: ಬ್ಲಾಗ್ ಬರಹ
July 08, 2006
ಶ್ಯಾಮರಾಯರು ಬಹಳ ದಿನಗಳಿ೦ದ ನರಳುತ್ತಿದ್ದು, ವೈದ್ಯರಿಗೆ ಸಾಕಷ್ಟು ಹಣ ತೆತ್ತು ಬಳಲಿದ್ದಾರೆ.  ರೋಗ ಮಾತ್ರ ಗುಣವಾಗಿಲ್ಲ.  ವೈದ್ಯರು ಹೇಳುತ್ತಾರೆ: ರಾಯರೇ, ನನಗೆ ಕಾಸೇ ಸಿಕ್ತಾ ಇಲ್ಲ. ನೀವು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊ೦ಡು ಬನ್ನಿ.  ರ್‍ಆಯರ ಕೋಪ ನೆತ್ತಿಗೇರುತ್ತದೆ. "ಏನ್ರೀ ಡಾಕ್ಟ್ರೇ, ನಿಮಗೇನೂ ಮನುಷ್ಯತ್ವನೇ ಇಲ್ಲವೇ? ನಾನೂ ಇದುವರಗೆ ಸಾವಿರಾರು ರೂಪಾಯಿ ಸುರಿದಿದ್ದೇನೆ.  ಆದರೂ ಕಾಸೇ ಸಿಕ್ತಿಲ್ಲ ಅ೦ತೀರಲ್ಲರೀ?  ನೀವೇನು ಮನುಷ್ಯರೋ ಅಥವಾ ಧನಪಿಶಾಚಿನೋ?"  ವೈದ್ಯರು…
ಲೇಖಕರು: ahoratra
ವಿಧ: ಬ್ಲಾಗ್ ಬರಹ
July 07, 2006
ನಮ್ಮದೇಹದಲ್ಲೊಂದುಎರಡು ತಲೆಯ ಹಾವಿದೆ,ಎರಡು ಕಡೆಯು ಹೆಡೆಯಿದೆ,ಹೆಡೆಗಳಲ್ಲಿ ವಿಷವಿದೆ.ಎಲ್ಲಿದೆ? ಹೇಗಿದೆ?ತಿಳಿಯಬೇಕಾಗಿದೆ.ಇಂದ್ರೀಯಗಳ ಕೊರೆದು ಕೊರೆದು ಹುತ್ತ ಮಾಡಿಕೊಂಡಿದೆ,ವಿಷಯಗಳನು ನುಂಗಿ ನುಂಗಿ ವಿಷವಬೆಳೆಸಿಕೊಂಡಿದೆ,ಪ್ರೀತಿ ಕ್ಷಮಾ ಕರುಣೆಗಳನು ಮೂಟೆಕಟ್ಟಿ ಕುಳಿತಿದೆ,ಎಷ್ಟುಸಲ ಸುಟ್ಟರೂ ಮತ್ತೆ ಹುಟ್ಟಿ ಬರುತಿದೆ.ಏನಿದು? ಯಾಕಿದು?ಅರಿಯಬೇಕಾಗಿದೆ.ರೋಷವೆಂಬ ವೇಷ ತೊಟ್ಟು,ದ್ವೇಷವೆಂಬ ವಿಷದಿಂದ,ನಾಶಮಾಡೊ ಪಾಶವೀಯನೋವು ಕೊಡುವ ಹಾವಿದು.ಕಣ್ಣೆಲ್ಲ ಕಾಮವಾಗಿ,ಕ್ರೋಧ ಕೋರೆಹಲ್ಲುಗಳ,ಲೋಭವೆಂಬ…
ಲೇಖಕರು: kiran bhat
ವಿಧ: Basic page
July 07, 2006
ಗ್ರಾಮೀಣ ರಂಗಭೂಮಿ ಹಾಗೆ ನೋಡಿದರೆ ಗ್ರ್ರಾಮೀಣ ರಂಗಭೂಮಿಯ ಮುಖ್ಯ ಹರಿವು ಜಾನಪದ ರಂಗಭೂಮಿಯೇ. ಈ ರಂಗಭೂಮಿ ಆಚರಣಾ ರಂಗಭೂಮಿಯಾಗಿ ಹುಟ್ಟಿ ಮುಂದೆ ಆಚರಣೆಯ ಕೊಂಡಿಗಳನ್ನು ಒಂದೊಂದಾಗಿ ಕಳಚಿಕೊಳ್ಳ್ಳುತ್ತ, ನಿಧಾನವಾಗಿ ಮನರಂಜನಾಪ್ರಧಾನವಾದದ್ದು ಮತ್ತು ನಂತರ ಸ್ವತಂತ್ರ ಅಸ್ಠಿತ್ವ ಪಡೆದದ್ದು ಈಗ ಇತಿಹಾಸ. ಮುಂದೆ ಕನ್ನಡದ ಸಂದರ್ಭದಲ್ಲಿ ನಾಟಕ ರಂಗಭೂಮಿಗೆ ತಾಂತ್ರಿಕವಾಗಿ ಮೂಲದ್ರವ್ಯ ಒದಗಿಸಿದ್ದು ಈ ಜನಪದ ರಂಗಭೂಮಿಯೇ. ಇಂಥ ಮಹತ್ವದ ಜಾನಪದ ರಂಗಭೂಮಿಯ ಆಳ,ಹರಿವು, ವಿಸ್ತಾರ ಅಗಾಧವಾದದ್ದು.…