ಎಲ್ಲ ಪುಟಗಳು

ಲೇಖಕರು: avlokana
ವಿಧ: ಬ್ಲಾಗ್ ಬರಹ
March 27, 2006
ಎಷ್ಟೋ ದಿನಗಳಿಂದ ಕನ್ನಡದಲ್ಲಿ ಏನಾದರೂ ಬರೆಯಬೇಕೆಂದು ಅಂದುಕೊಂಡಿದ್ದೆ. ಕನ್ನಡದಲ್ಲಿ ಬ್ಲಾಗ್ ಬರೆಯಬೇಕೆಂಬ ನನ್ನ ಕನಸು ಈಗ ನನಸಾಯಿತು. ಸಂಪದಕ್ಕೆ ಧನ್ಯವಾದಗಳು. ನಾನು ಹತ್ತನೇ ತರಗತಿಯವರೆಗೆ ಕಲಿತದ್ದು ಕನ್ನಡದಲ್ಲಿ. ಪತ್ರಿಕೆ, ಕಾದಂಬರಿಗಳನ್ನು ಒದಲು ತೊಡಗಿದ್ದು ನಾಲ್ಕನೇ ತರಗತಿಯಿಂದ ಎನ್ನಬಹುದು. ಹಾಗಾಗಿ ಕನ್ನಡವೆಂದರೆ ನನಗೆ ತುಂಬಾ ಪ್ರೀತಿ.
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 26, 2006
ವಕ್ರತುಂಡೋಕ್ತಿ ಆಲಸ್ಯವೇ ನಮ್ಮ ದೊಡ್ಡ ವೈರಿ ಎಂದರು ನೆಹರೂ, ನಮ್ಮ ವೈರಿಯನ್ನು ಪ್ರೀತಿಸಬೇಕೆಂದು ಗಾಂಧಿ. ಆದ್ದರಿಂದ ಆಲಸಿಯಾಗಿರುವುದು ತಪ್ಪಲ್ಲ. ಜೀವನದಲ್ಲಿ ಹಣಕ್ಕಿಂತ ಮುಖ್ಯವಾದದ್ದು ಪ್ರೀತಿ, ಆದರೆ ಎಲ್ಲರೂ ಹಣವನ್ನೇ ಪ್ರೀತಿಸುತ್ತಾರೆ. ಕಷ್ಟದಲ್ಲಿರುವವನಿಗೆ ಸಹಾಯ ಮಾಡಿದರೆ ಆತ ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಹಾಗೂ ಮುಂದೊಮ್ಮೆ ಕಷ್ಟ ಬಂದಾಗ ಪುನಃ ನಿಮ್ಮಲ್ಲಿಗೆ ಬರುತ್ತಾನೆ. ಆಲ್ಕೋಹಾಲು ಸೇವನೆಯಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಈ ಮಾತು ಹಾಲಿಗೂ ಅನ್ವಯ…
ಲೇಖಕರು: chetana
ವಿಧ: ಬ್ಲಾಗ್ ಬರಹ
March 25, 2006
ನಮಸ್ತೆ ಯಾವ ಮುಜುಗರವೂ ಇಲ್ಲದೆ ಹೇಳಿಕೊಂಡುಬಿಡುತ್ತೇನೆ, ನನಗೆ ಹರನಾಣೆ ಹದಿನಾರಣೆ ಕಂಪ್ಯೂಟರ್ ಜ್ಞಾನ ಇಲ್ಲ. ಅದ್ರಲ್ಲು ನಿಮ್ಮ ಯೂನಿಕೋಡ್, ಫಾಂಟ್ಗಳ ರಗಳೆ ಅರ್ಥವೇ ಆಗೋಲ್ಲ. ನೀವು ಯಾರಾದ್ರು ಹೆಳಿಕೊಡ್ತಿರಂದ್ರೆ ಓ.ಕೆ. ಅಂಧಾಗೆ ನಂಗೆ ವಿಪರಿಇಇಇತ ಓದುವ ಹುಚ್ಚು. ಅದಕ್ಕೆ,ಸಂಪದದ ಸಂಪರ್ಕಕ್ಕೆ ಬಂದೆ. ಇತ್ತೀಚೆಗೆ ಪತ್ರಿಕೆನಲ್ಲಿ ಇದರ ಬಗ್ಗೆ ಓದಿ, ಹುಡುಕಿ ರೀಚ್ ಆಗೊ ಹೊತ್ತಿಗೆ ನಾನು ಹೈರಾಣಾಗಿದ್ದೆ. ಸರಿ ಮತ್ತೆ ಬರ್ತೀನಿ. ನೊಡೋಣ ಆ ಹೊತ್ತಿಗೆ ನನ್ನಲ್ಲಿ ಎನಾದ್ರು ಇಂಪ್ರೂವ್‍…
ಲೇಖಕರು: ಶ್ರೀಶಕಾರಂತ
ವಿಧ: ಚರ್ಚೆಯ ವಿಷಯ
March 25, 2006
ಸಂಪದಕ್ಕೆ ಸ್ವಲ್ಪ (೧೫ ದಿನಕ್ಕೆ) ಹಳಬ... ಅಕ್ಕ ಸ್ಮಿತಾಳಿಂದ ಸಂಪದದ ಪರಿಚಯವಾಯ್ತು... ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದು...puc ಯ ತನಕ ಅಲ್ಲೇ...ಅಪ್ಪ ಅಮ್ಮಾರದ್ದು ಈಗಲೂ ಅಲ್ಲೇ ವಾಸ... BE Comp.Sc... NIE, ಮೈಸೂರಿನಲ್ಲಿ...೨೦೦೫ ರಲ್ಲಿ ಮುಗಿಯಿತು...ಬಹಳ ಒಳ್ಳೇ ಊರು..ಮೈಸೂರು.. ಸದ್ಯಕ್ಕೆ hewltt packard (HP) ಯಲ್ಲಿ s/w ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.. ಮೊದಲಿನಿಂದಲೂ ನಿಮಗೆಲ್ಲಾ ಇರುವಂತೆಯೇ ನನಗೂ ಕನ್ನಡದ ಬಗ್ಗೆ ಬಹಳ ಪ್ರೀತಿ... ಡಾ || ಗಜಾನನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 25, 2006
ಜೀವನವೇ ಒಂದು ಕಲೆ . ಅದನ್ನು ಜೀವಿಸಬೇಕು ಅಷ್ಟೆ. ಅದನ್ನು ಮೈದಾನದಲ್ಲಿ ಆಟಕ್ಕೆ ತರಬೇತಿ ಕೊಡುವ ಹಾಗೆ ಹೇಳಿ ಕೊಡಲು ಸಾಧ್ಯವೇ? ಈಗ ಬೇಕಾಗಿರುವದು ಜೀವನಕಲೆ ಅಲ್ಲ , ಜೀವನ ಕ್ರಿಯೆಯಾಗಬೇಕು. ಕ್ರಿಯೇಟಿವ್ ಆಗಬೇಕು ಅದು ಆಗ ತನ್ನಷ್ಟಕ್ಕೆ ಕಲೆಯಾಗುತ್ತದೆ. ವಿದ್ಯಾರ್ಥಿ ನೆಮ್ಮದಿಯಲ್ಲಿ ಪ್ರೀತಿಯಲ್ಲಿ ಓದಲು ಸಾಧ್ಯವಾಗಿ ಈ ಓದು ನನ್ನ ಜೀವನ ಎಂದು ಅವನಿಗೆ ಅನ್ನಿಸುವದಾದರೆ , ಪ್ರೇಮಿಗಳು ನಿರುಮ್ಮಳವಾಗಿ ಪ್ರೇಮಿಸಲು ಸಾಧ್ಯವಾಗಿ ಜೀವನ-ಪಾವನ ಎಂಬ ಕ್ಷಣಗಳು ಮೂಡುವದಾದರೆ , ರೈತ ಬೆವರು…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 25, 2006
ನಾರಿನಿಂದ ಆರೋಗ್ಯಭಾಗ್ಯ ಹೂವಿನಿಂದ ನಾರು ಸೇರುವುದು ಸ್ವರ್ಗ ಆಹಾರದಲಿ ನಾರಿಲ್ಲದಿರೆ ಸ್ವರ್ಗಕೆ ಬೇಗ ಶರೀರದ ವರ್ಗ. 'ನಾರು-ಬೇರುಗಳು' ಎಂಬ ಉಪ ಅಧ್ಯಾಯದಲ್ಲಿ ವಿಜ್ನಾನದ ಅಭಿಪ್ರಾಯವನ್ನು ತಿಳಿಸಿ ಆಗಿದೆ. ನಿಸರ್ಗಜೀವನಕ್ಕೆ ಮುಂಚಿನಿಂದಲೂ ನಾರಿನ ಪಾತ್ರದ ಬಗ್ಗೆ ಅಭಿಮಾನವಿತ್ತು. ಋಷಿಗಳ ಆಹಾರವಾದ ಹಣ್ಣು-ಹಂಪಲು, ಗೆಡ್ಡೆ-ಗೆಣಸುಗಳಲ್ಲಿ ನಾರು-ಬೇರುಗಳು ಸಹಜವಾಗಿದ್ದವು. ಮುಂದೆ ಬೇಯಿಸಿದ ಆಹಾರವನ್ನು ಪ್ರಾರಂಭಮಾಡಿದಮೇಲೂ ಸಹ ಅವುಗಳು ಹೆಚ್ಚು ಹಾಳಾಗುತ್ತಿರಲಿಲ್ಲ…
ಲೇಖಕರು: venkatesh
ವಿಧ: Basic page
March 25, 2006
ಶೈಲಜ ಸಂತೋಶ್ -ಉದಯ ಟಿ.ವಿ ಯ 'ಪರಿಚಯ' ಕಾರ್ಯಕ್ರಮದ ರುವಾರಿ, -ಅಪರೂಪದ ವ್ಯಕ್ತಿಯಾಗಿದ್ದರು ! ಉದಯ ಟಿ.ವಿ. 6 ತಿಂಗಳ ಕೆಳಗೆ 'ಪರಿಚಯ'ವೆಂಬ ಕಾರ್ಯಕ್ರಮವನ್ನು ಬೆಳಿಗ್ಯೆ ಬಿತ್ತರಿಸುತ್ತಿತ್ತು. ಸುಮಾರು 4 ವರ್ಷಕ್ಕೂ ಮೇಲ್ಪಟ್ಟು ಒಂದೇ ಸಮನೆ ನಡೆದ "ಸಂವಾದ" ದಲ್ಲಿ ಪಾಲುಗೊಂಡವರ ಸಂಖ್ಯೆ 1,000 ಕ್ಕೂ ಹೆಚ್ಚು. ನಾನೇ 900 ಎಪಿಸೋಡ್ ಗಳನ್ನು ನೋಡಿರಬಹುದು ! ಪ್ರೊಫ್.ಜಿ.ವೆಂಕಟಸುಬ್ಬಯ್ಯ ನವರಿಂದ ಹಿಡಿದು ವಿ.ಕೆ.ಮೂರ್ತಿಗಳವರೆವಿಗೂ ಅದರ ವ್ಯಾಪ್ತಿ ! ಡಾಕ್ಟರುಗಳು. ಇಂಜಿನಿಯರ್ ಗಳು,…
ಲೇಖಕರು: shreekant.mishrikoti
ವಿಧ: Basic page
March 25, 2006
ನಮ್ಮ ಹಳ್ಳಿಯ ಬೋರನನ್ನು ನಾವು ಪಟ್ಟಣದವರು 'ಗಮಾರ' ಎನ್ನುತ್ತಿದ್ದೆವು . ಒಂದು ಸಲ ಬೋರನನ್ನು ಕಟ್ಟಿಕೊಂಡು ತೆಂಗಿನ ತೋಪಿಗೆ ಹೋಗಬೇಕಾಯಿತು. ತೆಂಗಿನ ಕಾಯಿಗಳನ್ನು ಕೀಳಿಸಬೇಕಾಗಿತ್ತು . ಬೋರನ ಮಗ ಅದನ್ನು ಹತ್ತಿದ . ಅವನನ್ನೂ ಅವನು ಏರಬೇಕಾದ ಮರವನ್ನೂ ನೋಡಿ 'ಬೋರ ! ಜೋಪಾನವಾಗಿ ಹತ್ತುವ ಹಾಗೆ ಹೇಳು ಅವನಿಗೆ " ಎಂದೆ . "ಅದೇನೂ ಯೋಳಬೇಕಾಗಿಲ್ಲ , ಸೋಮಿ !" ಎಂದ . ನನಗೆ ಮುಖ ಮುರಿದ ಹಾಗಾಯಿತು . ಎಷ್ಟಾದರೂ 'ಗಮಾರ' ಎಂದುಕೊಂಡು ಸುಮ್ಮನಾದೆ . ------------------ ಮೊನ್ನೆ ಮನೆಯ ಹೆಂಚು…
ಲೇಖಕರು: venkatesh
ವಿಧ: Basic page
March 25, 2006
'ಸೌಖ್ಯವೇ'? ಎಂದು ಕೇಳಿದ್ದಕ್ಕೆ ನನ್ನ ಮಿತ್ರ ಬಂಗೇರ ಕೊಟ್ಟ ಉತ್ತರ. ಕೊಲೆ, ಸುಲುಗೆ ಎಲ್ಲಾ ಐ.ಟಿ. ಉದ್ಯಮ ದಲ್ಲಿ ಕೆಲಸಮಾದುವ ಇಂಜಿನಿಯರ್ ಗಳಮೇಲೆ ! ಇದು ಈ ವರ್ಷದ ಜನವರಿಯಿಂದ ಪ್ರತಿನಿತ್ಯದ ಸುದ್ದಿ ! ಬಂಗೇರರ ಇಬ್ಬರು ಪುತ್ರರೂ ಐ.ಟಿ.ಕಂಪೆನಿ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಧ್ರುತಿಗೆಡುವುದು ನ್ಯಾಯ ತಾನೇ ? ನೋಡಿ, ವರ್ಶದ ಶುರುವಿನಿಂದ ಎಷ್ಟು ಕೊಲೆ ರಾಬರಿ ಗಳ ವರದಿಯಾಗಿದೆ ! 1. ಪುಣೆಯ 'ಇನ್ಫೋಸಿಸ್' ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್, ವಿಕ್ರಮ್ ಪೊದ್ದಾರ್ ನ…
ವಿಧ: ಬ್ಲಾಗ್ ಬರಹ
March 24, 2006
ನಮಸ್ಕಾರ, ಇದು ನನ್ನ ಮೊದಲನೆಯ ಬ್ಲಾಗ್. ಇಡೀ ಪ್ರಪಂಚ ಬ್ಲಾಗ್ ಮಯವಾಗ್ತಿದೆಯಲ್ವಾ? ಎಲ್ಲಿ ನೋಡಿದರೂ, ಯಾರನ್ನು ಮಾತಾಡಿಸಿದರೂ ಬ್ಲಾಗ್, ಬ್ಲಾಗ್, ಬ್ಲಾಗ್. ಹೀಗೆ ಎಲ್ಲಾರೂ ಬ್ಲಾಗಿಸಲು ತೊಡಗಿರುವಾಗ (ಅದರಲ್ಲೂ ಕನ್ನಡದಲ್ಲಿ) ನಾನು ಹೇಗೆ ಸುಮ್ಮನೆ ಕೂರೋದು ನೀವೇ ಹೇಳಿ? ಅದಕ್ಕೇ ಶುರು ಮಾಡಿದ್ದು :) ಇದೊಂತರ, ಯಾರ ಮುಲಾಜೂ ಇಲ್ಲದೇ ಬರೀತಾ ಹೋಗೋದು ಮಜ ಅನ್ನಿಸ್ತಿದೆ. ಕವಿ ಶಿವರುದ್ರಪ್ಪನವರು ಬರೆದ ಹಾಗೆ (ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ) ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ…