ಎಲ್ಲ ಪುಟಗಳು

ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
March 23, 2006
ಅವನಳಿವ ಕೆಲವರು, ಪೂಜಿಪರನೇಕರು. ಸೋತು ತೆಗಳುವರು, ಭಜಿಸುವರು ಜಯದಿ | ನನ್ನೆ ನಾ ತಿಳಿದಿಲ್ಲ ಸವೆಸಿಷ್ಟು ಬಾಳ, ನಾ ಏನ ಹೇಳಲಿ ದೇವನ ಪಂಡಿತಪುತ್ರ || -- ದೇವರ ಇರುವಿಕೆಯ ಬಗ್ಗೆ..ಸಮಾಜದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ...ಕೆಲವರು ಅವನಿಲ್ಲವೆಂದೂ....ಕೆಲವರು ಇದ್ದಾನೆಂದೂ..ವಾದಿಸುತ್ತಾರೆ...ಅವರಿಗೆಲ್ಲಾ ನಾ ಹೇಳುವುದಿಷ್ತ್ಟೆ..ನಾ ಯಾರೆಂಬುದೇ ಇನ್ನೂ ನಾ ಅರಿತಿಲ್ಲಾ..ದೇವರನ್ನು ಏನೆಂದು ಹೇಳಲಿ....ಇನ್ನೊಂದು ರೀತಿಯಲ್ಲಿ....ನಾನು ಯಾರೆಂದು ತಿಳಿದರೆ ದೇವನಾರೆಂದು ತಿಳಿದಂತೆಯೇ…
ಲೇಖಕರು: venkatesh
ವಿಧ: Basic page
March 23, 2006
ಮುಕ್ತ- ಸುಂದರ ಧಾರವಾಹಿ ಈ ಧಾರಾವಾಹಿಯ 'ಕೋರ್ಟ್' ದೃಶ್ಯ ನಿಜವಾಗಿಯೂ ವಿಕ್ರಮವನ್ನು ಸೃಷ್ಟಿಸಿದೆ. ಹಲವಾರು ಕೋನಗಳಿಂದ ಸೀರಿಯಲ್ ಬಹಳ ಪ್ರಭಾವಶಾಲಿಯಾಗಿದೆ. ಆದರೆ ಕೆಲವು ಹಣವಂತ ತಯಾರಕರುಗಳು ಮನರಂಜಯನೆಯ ಹೆಸರಿನಲ್ಲಿ, ಕೀಳು ದರ್ಜೆಯ, ಕಳಪೆ ಸಂಭಾಷಣೆ ಗಳಿಂದ ಕೂಡಿದ, ಗಾಡಿ ಸೆಟ್ ಗಳಿಂದ ವಿಜ್ರಂಭಿಸುತ್ತಿರುವ ಹೊಲಸು ಕಥೆಗಳನ್ನು ಕನ್ನಡದಲ್ಲೂ ತರುತ್ತಿರುವುದು ಶೋಚನೀಯ. ಸೀತಾರಾಮ್ ರವರಿಗೆ ಒಂದು ಸಲಹೆ: ಚರ್ವಿತ, ಚರ್ವಿತ, ಚರ್ವಣ ಯಾವಾಗಲೂ ರುಚಿಸೋದಿಲ್ಲ, ಅದ್ದರಿಂದ ಕೇಸನ್ನು ಎಳೆಯದೇ…
ಲೇಖಕರು: shreekant.mishrikoti
ವಿಧ: Basic page
March 23, 2006
ಪ್ರತಿ ವರ್ಷ ಯುಗಾದಿ ಹಬ್ಬ ಬಂದಾಗ ನನಗೆ ಅನಂತ ಕಲ್ಲೋಳರ ಒಂದು ಹಾಸ್ಯ ಲೇಖನ ನೆನಪಾಗುತ್ತದೆ. ಅವರು ಚಿಕ್ಕವರಿದ್ದಾಗ ಯುಗಾದಿ ಪೂಜೆಗೆ ಅವರ ಅಜ್ಜಿ ಪೂಜಾಕೋಣೆಯಲ್ಲಿ ಪೂಜಾಸಾಮಗ್ರಿಗಳನ್ನು ಅಣಿಮಾಡುತ್ತಿರುವಾಗ ' ಬೇವು ಬೆಲ್ಲದೊಳಿಡಲೇನು ಫಲ ?' ಎಂದು ಪುರಂದರದಾಸರ ಹಾಡನ್ನು ಹಾಡುತ್ತಾ ಅಲ್ಲೇ ಠಳಾಯಿಸುತ್ತಿದ್ದರಂತೆ. ' ಹಬ್ಬದ ದಿನ ಏನು ಅಪದ್ಧ ಹಾಡ್ತೀರೋ? ' ಎಂದು ಬೈಸಿಕೊಂಡರೆ 'ಅಪದ್ಧ ಏನು ಅದರಾಗ, ಮೊನ್ನೆ ಮೊನ್ನೆ ನೀವೆ ಪುರಂದರದಾಸರ ಪುಣ್ಯತಿಥಿ ಮಾಡಿದ್ರಲ್ಲ , ಅವರದS ಹಾಡು ಇದು' ಎಂದು…
ಲೇಖಕರು: sanket
ವಿಧ: ಬ್ಲಾಗ್ ಬರಹ
March 23, 2006
ಸುದ್ದಿಯಲ್ಲಿ ಕೇಳಿದ್ದು, ವೃತ್ತ ಪತ್ರಿಕೆಯಲ್ಲಿ ಓದಿದ್ದು. ಸಂದರ್ಭ: ಅನಂತಮೂರ್ತಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು. ಸ್ವಾರಸ್ಯ: ಸ್ವಾರಸ್ಯವೇ ಸ್ವಾರಸ್ಯ. ಅನಂತಮೂರ್ತಿಯವರು ಪಾಪ ಕುಮಾರಸ್ವಾಮಿಗೆ ಹೇಳದೆ ಕೇಳದೆ ಕಣಕ್ಕಿಳಿದರಂತೆ. ಮಣ್ಣಿನ ಮೊಮ್ಮಗನಿಗೆ ಸಿಟ್ಟು ಬಂದಿರಲಿಕ್ಕೆ ಸಾಕು. ಕುಮಾರಸ್ವಾಮಿ: "ಯಾರ್ರೀ ಅವರು ಅನಂತಮೂರ್ತಿ?" ಆ ಮನುಷ್ಯ ಅಜ್ಞ. ಕ್ಷಮಿಸಿಬಿಡೋಣ. ಇದಾದ ಮೇಲೆ ಕೆಲವರು ಅನಂತಮೂರ್ತಿಯವರ ಪರವಾಗಿಯೂ ಕೆಲವರು ವಿರೋಧಿಸಿಯೂ ಮಾತಾಡಿದರು. ಎಂದಿನಂತೆ…
ಲೇಖಕರು: venkatesh
ವಿಧ: Basic page
March 23, 2006
ಕಸ್ತೂರಿ, ಸುವರ್ಣೋತ್ಸವದ ಹಾದಿಯಲ್ಲಿ.!! ಕನ್ನದ ನಾಡಿನ ಹೆಮ್ಮೆಯ ಮಾಸಪತ್ರಿಕೆ ಕಸ್ತೂರಿ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 50 ವರ್ಷಕ್ಕೆ ಪಾದಾರ್ಪಣೆ ಮಾದುತ್ತಿದೆ. ಈ ಸುದೀರ್ಘ ಸೇವೆ ಸಲ್ಲಿಸಿ, ಕರ್ನಾಟಕದ ನಾಡು ನುಡಿಗೆ ಸೇವೆ ಮಾಡಿರುವ ಪತ್ರಿಕೆ ಶುರುವಾದದ್ದು 1956 ನೇ ವರ್ಷ ಸೆಪ್ಟೆಂಬರ್ ತಿಂಗಳು. ಲೋಕಶಿಕ್ಷಣ ಸಂಸ್ಥೆ ಯ ಹೆಮ್ಮೆಯ ಕೂಸಾದ ಕಸ್ತೂರಿ,ಯನ್ನು ಎತ್ತಿ ಬೆಳೆಸಿದವರು, ಶ್ರಿ. ಮೊಹರೆ ಹನುಮಂತರಾಯರು, ರಂಗನಾಥ ದಿವಾಕರರು, ಮತ್ತು ಪ.ವೆಂ. ಆಚಾರ್ಯ ಅವರು. ಪ.ವೆಂ.…
ಲೇಖಕರು: shreekant.mishrikoti
ವಿಧ: Basic page
March 23, 2006
ಗುರು ಸಿಯುಂಗ್ ಸಾನ್ ತನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದ - " ನೀವು ತಿನ್ನುತ್ತಿರುವಾಗ ಕೇವಲ ತಿನ್ನಿ , ಅಷ್ಟೆ . ಪೇಪರ್ ಓದುವಾಗ ಕೇವಲ ಪೇಪರ್ ಓದಿ, ಅಷ್ಟೆ . ನೀವು ಏನು ಮಾಡುತ್ತೀರೋ ಅದಕ್ಕಿಂತ ಹೊರತಾದದ್ದನ್ನು ಮಾಡಬೇಡಿ , ಎರಡೆರಡು ಕಡೆ ಗಮನ ಹರಿಸಬೇಡಿ . " ಒಂದು ದಿನ ಗುರು ಏನನ್ನೋ ತಿನ್ನುತ್ತ ಪೇಪರ್ ಓದುತ್ತಿರುವದನ್ನು ನೋಡಿದ ಶಿಷ್ಯ ಕೇಳಿದ -" ನಿಮ್ಮ ಬೋಧನೆಗೆ ವ್ಯತಿರಿಕ್ತವಾದದ್ದಲ್ಲವೇ ಇದು ? " ಗುರು ಉತ್ತರಿಸಿದ - " ನೀನು ತಿನ್ನುತ್ತ ಪೇಪರ್ ಓದುತ್ತ…
ಲೇಖಕರು: shreekant.mishrikoti
ವಿಧ: Basic page
March 23, 2006
ಗುರುವಿನ ಹತ್ತಿರ ಒಂದು ಬೆಲೆಬಾಳುವ ಪಿಂಗಾಣಿ ಬಟ್ಟಲು ಇತ್ತು . ಶಿಷ್ಯ ಇಕ್ಯೂ ಒಂದು ದಿನ ಅಕಸ್ಮಾತ್ತಾಗಿ ಒಡೆದುಬಿಟ್ಟ . ಗುರು ಅತ್ತಲೇ ಬರುವದು ಕಂಡಿತು . ಬಟ್ಟಲಿನ ಚೂರುಗಳನ್ನು ಮರೆ ಮಾಡಿಟ್ಟ . ಗುರು ಕಾಣಿಸಿಕೊಂಡ ಕೂಡಲೇ ಅವನನ್ನು ಪ್ರಶ್ನಿಸಿದ. "ಗುರುಗಳೇ , ಯಾವುದೇ ವಸ್ತು ನಾಶವಾಗುವದು ಏತಕ್ಕೆ ?" ಗುರು ಹೇಳಿದ - " ಜಗತ್ತಿನಲ್ಲಿ ಎಲ್ಲವೂ ನಶ್ವರವಾದದ್ದು . ಪ್ರತಿ ವಸ್ತುವಿಗೂ ಅದರ ಸಮಯ ತುಂಬಿ ಬಂದಾಗ ನಾಶವಾಗುತ್ತದೆ" . ಶಿಷ್ಯ ಒಡೆದ ಬಟ್ಟಲಿನ ಚೂರುಗಳನ್ನು ತೋರಿಸಿ ಹೇಳಿದ…
ಲೇಖಕರು: ರಾಮಕುಮಾರ್
ವಿಧ: Basic page
March 23, 2006
ಇದು ಎ.ಎನ್.ಮೂತಿ೯ರಾಯರ "ಅಪರವಯಸ್ಕನ ಅಮೇರಿಕ ಯಾತ್ರೆ" ಪುಸ್ತಕದಲ್ಲಿರುವ ಒಂದು ಕಥೆ.. ಮೈಸೂರು ಮಹಾರಾಜರ ಕಾಲ.ಅರಮನೆಯಲ್ಲಿನ ಕೆಲಸದಾಳುಗಳು ಮಾತಾಡುವ ಗ್ರಾಮ್ಯ ಭಾಷೆ ಯುವರಾಜರಿಗೆ ಸರಿ ಕಾಣಲಿಲ್ಲ.ಅದು ಅರಮನೆಗೆ ಶೋಭೆಯಲ್ಲ ಅನ್ನಿಸಿತು ಅವರಿಗೆ.ಹಾಗಾಗಿ ಅವರು ಕುಕ್ಕೆ ಸುಬ್ರಮಣ್ಯ ಶಾಸ್ತ್ರಿಗಳು ಅಂತ ಒಬ್ಬ ಭಾಷಾ ಪಂಡಿತರನ್ನ ತಮ್ಮ ಕೆಲಸದಾಳುಗಳಿಗೆ ಶುದ್ಧ ಭಾಷೆ, ಉಚ್ಚಾರಣೆ ಹೇಳಿ ಕೊಡುವುದಕ್ಕೆ ನೇಮಿಸಿದರು. ಈ ನಡುವೆ ಯುವರಾಜರು ವಿದ್ಯಾಭ್ಯಾಸದ ಸಲುವಾಗಿ ಒಂದು ವಷ೯ ಇಂಗ್ಲೆಂಡಿಗೆ ಹೋಗಿ…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
March 22, 2006
ಪವನಜರು ಹೊಟ್ಟೆ ಹುಣ್ಣಾಗುವಂತೆ ನಗಲು ದಿನೇಶ್ ನೆಟ್ಟಾರರ ಹೆಸರನ್ನು ಗೂಗಲ್ನಲ್ಲಿ ಸರ್ಚ್ ಮಾಡಿರಿ ಎಂದಿದ್ರಲ್ಲ, ಟ್ರೈ ಮಾಡಿದೆ ಸಿಕ್ಕಾಪಟ್ಟೆ ಲಿಂಕುಗಳು ಬಂದ್ವು; ಯಾವುದನ್ನು ನೋಡಬೇಕು ಅನ್ನೋದೆ ಗೊತ್ತಾಗ್ಲಿಲ್ಲ. ಆದ್ರೆ ಅಷ್ಟರಲ್ಲೇ ಇನ್ನೊಂದು ತಮಾಶೆ ವಿಷಯ ನೆನಪಾಯ್ತು. ಬರಹ ವಿಂಡೋ ಓಪನ್ ಮಾಡಿ, ನಂತರ ವಿಂಡೋಸ್ ಫೋಲ್ಡರಿನಿಂದಲೋ ಅಥವಾ ಯಾವುದಾರೂ ಸಾಫ್ಟ್-ವೇರಿನ ರೀಡ್ ಮಿ.txt ಫೈಲನ್ನು ಓಪನ್ ಮಾಡಿ ಅದನ್ನು ಕನ್ನಡಕ್ಕೆ ವರ್ಗಾಯಿಸಿರಿ (ctrl+t) ನಂತರ ಓದುತ್ತಾ ಹೋಗಿರಿ. ತುಂಬಾ ಮಜಾ…
ಲೇಖಕರು: tvsrinivas41
ವಿಧ: Basic page
March 22, 2006
ಈ ಜಗಕೆ ಬರುವುದೊಂದು ಇನ್ಸಿಡೆಂಟು ಕಣ್ಣಿನಿಂದ ಮರೆಯಾಗುವುದೊಂದು ಆಕ್ಸಿಡೆಂಟು ಎಲ್ಲ ಜೀವಿಗಳಲೂ ಇದು ಪ್ರಿವಲೆಂಟು ನಾ ತೋರಿಸಬಲ್ಲೆನು ಪ್ರಿಸಿಡೆಂಟು ಅದೃಷ್ಟವಿದ್ದರೆ ನಾನಾಗುವೆ ಪ್ರೆಸಿಡೆಂಟು ನತದೃಷ್ಟನಾದೊಡೆ ಚಿಂತೆಗಳು ನೂರೆಂಟು ಬ್ರಹ್ಮ ಹಾಕಿದ ಗಂಟು ನನ್ನಲ್ಲುಂಟು ಈ ಗಂಟಾಗಲಿ ಬಿಡಿಸಲಾರದಂತಹ ನಂಟು ಜೀವನದಲಿ ಮಾಡುವುದೆಲ್ಲವೂ ಎಕ್ಸ್‍ಪೆರಿಮೆಂಟು ನನಗ್ಯಾವುದೂ ಅಲ್ಲ ಇಂಪಾರ್ಟೆಂಟು ಸಿದ್ಧವಾಗಿಲ್ಲ ಯಾವುದೂ ಪರ್ಮನೆಂಟು (ಸಿದ್ಧ = ಕನ್‍ಫರ್ಮ್) ಕನಸೆಲ್ಲವನೂ ನನಸೆಂದು ಕಾಣುವುದುಂಟು ನಾನೂ…