ಜ್ಞಾನಪೀಠ ಪ್ರತಿನಿಧಿಗಳೇ ಹೀಗೆ ಮಾಡಬಹುದೇ !

ಜ್ಞಾನಪೀಠ ಪ್ರತಿನಿಧಿಗಳೇ ಹೀಗೆ ಮಾಡಬಹುದೇ !

ನಡುರಾತ್ರ್ಯಾಗೆ ಕಂಠ ಪೂರ್ತಿ ಕುಡ್ದು

ಅರೆನಗ್ನ ಮಾಡ್ಕ್ಯಂಡು ಕುಣ್ದು

ಮಾದಕ, ನಶೆ ತಿಂದು

ಫುಟ್-ಪಾತ್ ಮ್ಯಾಲೇ ಕಾರು ಹೊಡ್ದು

ಪ್ರಜಾಪ್ರಭುತ್ವದ ದುರುಪ್ಯೋಗ ಮಾಡೋ ಶೋಕೀ ಜನರ ಪರ ಮಾತಾಡೋದು ನಿಮಗೆ ಗೌರವ ತಂದೀತೆ?

ಅದೇ ಜನರು ಮೊನ್ನೆ MG ರಸ್ತೆಯಲ್ಲಿ ಪ್ರತಿಭಟನೆ ಸಮಯದಲ್ಲಿ ಗಾಂಧೀ ಪ್ರತಿಮೆ ಎದುರೇ ಸಿಗರೇಟು ಸೇದಿದರಂತೆ. ಇದಕ್ಕೆ ಏನಂತೀರಿ?

ಜ್ಞಾನಪೀಠ ಪ್ರತಿನಿಧಿಗಳಾದ ನೀವು ಸಂಪಾದಿಸಿರುವ ಗೌರವವನ್ನು ಹೀಗೆಲ್ಲಾ ಕಳೆದುಕೊಳ್ಳುವುದೇ !

Rating
No votes yet

Comments