ತುಳು ಭಾಷೆಯ ಹೋರಾಟಕ್ಕೆ ಕರವೇ ಬೆಂಬಲ

ತುಳು ಭಾಷೆಯ ಹೋರಾಟಕ್ಕೆ ಕರವೇ ಬೆಂಬಲ

ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಛೇದದಲ್ಲಿ ಸೇರಿಸಬೇಕು ಅನ್ನುವ ತುಳುವರ ಹೋರಾಟಕ್ಕೆ ಈಗ ಆನೆ ಬಲ ಬಂದಂತಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಾರಾಯಣಗೌಡರು ಇದಕ್ಕೆ ಬೆಂಬಲ ಸೂಚಿಸಿ, ತುಳುವರ ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಮಾತಾಡಿರುವ ಸುದ್ಧಿ ನಮ್ಮ ಮಂಗಳೂರಿನ ಈ ವೆಬ್ ಸೈಟನಲ್ಲಿ ನೋಡಿದೆ.

http://www.daijiworld.com/news/news_disp.asp?n_id=53254&n_tit=Mangalore%3A+KRV+to+Strive+for+Inclusion+of+Tulu+in+Eighth+Schedule

ನಿಜಕ್ಕೂ ಒಳ್ಳೆಯ ಕೆಲಸವೇ,

ತುಳು ಮತ್ತು ಕನ್ನಡಿಗರ ನಡುವಿನ ಸ್ನೇಹ ಸಂಬಂಧವನ್ನು ಯಾವಾಗಲೂ ಮುರಿಯಲು ಯತ್ನಿಸುವವರಿಗೆ ಇದು ಸರಿಯಾದ ಉತ್ತರ ಅಂತ ನನಗನ್ನಿಸುತ್ತೆ. ನೀವೆನ್ ಅಂತೀರಾ?

Rating
No votes yet

Comments