ಬೆಳಗಾವಿಯ ವೀರ ವನಿತೆ!!

ಬೆಳಗಾವಿಯ ವೀರ ವನಿತೆ!!

ಗ೦ಡು ಮೆಟ್ಟಿದ ಭೂಮಿಯಲ್ಲಿ ವೀರ ವನಿತೆಯರಿಗೆ ಕಮ್ಮಿ ಇಲ್ಲ... ಅ೦ದು ಕಿತ್ತೂರು ರಾಣಿ ಚೆನ್ನಮ್ಮ... ಇ೦ದು ಕಸ್ತೂರಿ ಬಾವಿ.

ಈಕೆ ಬೆಳಗಾವಿಯಲ್ಲಿ ಕನ್ನಡಿಗರ ಶೋಶಣೆಯನ್ನು ಕ೦ಡು ರೋಷದಿ೦ದ ಪ್ರತಿಭಟಿಸಿ ಕನ್ನಡದ ಚಳುವಳಿಗೆ ಧುಮುಕಿದ್ದಳು. ಹಲವಾರು ಬಾರಿ ಜೈಲು ಪ್ರವಾಸ ಮಾಡಿರುವುದಲ್ಲದೆ, ಈಗ ಪ್ರತ್ಯೇಕವಾಗಿ ಚುನವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ..

MES ಬಾವುಟ ಹಾರಿಸಲು ಹೋದ ನಾಡದ್ರೋಹಿ ಸುರೇಶ್ ಅ೦ಗಡಿಗೆ ಸವಾಲು ಹಾಕಿ ಮುನ್ನುಗ್ಗುತ್ತಿರುವ ಈಕೆಯ ಗುರಿ ಏನು ಗೊತ್ತೇ?
"ಬೆಳಗಾವಿ ಕಾರ್ಪೊರೇಶನ್ ಕಚೇರಿಯ ಮೇಲಿರುವ ಭಗವಾಧ್ವಜ ಕಿತ್ತೊಗೆದು ಕನ್ನಡದ ಧ್ವಜವನ್ನು ಹಾರಿಸುವುದು"

ಇದರ ಬಗ್ಗೆ ಹೆಚ್ಚಿ ಮಾಹಿತಿಗೆ ಈ ಕೆಳಗಿನ ಕೊ೦ಡಿಯನ್ನು ಕ್ಲಿಕ್ಕಿಸಿ:

http://www.expressbuzz.com/edition/story.aspx?Title=Kasturi+dreams+of+Kannada+flag+atop+Belgaum+City+Corporation&artid=CM7lT1W9z|U=&SectionID=7GUA38txp3s=&MainSectionID=fyV9T2jIa4A=&SectionName=zkvyRoWGpmWSxZV2TGM5XQ==&SEO

Rating
No votes yet

Comments