ರಸ ಪ್ರಶ್ನೆಗಳು ಭಾಗ - ೪

ರಸ ಪ್ರಶ್ನೆಗಳು ಭಾಗ - ೪

ಕನ್ನಡ ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನದ ರಸ ಪ್ರಶ್ನೆಗಳು ಉತ್ತರಿಸುವಿರಾ.......?

. ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು?

. "ಕಾಕನಕೋಟೆ" ಇದರ ಕರ್ತೃ?

. ಚುನಾವಣೆ ಗುರುತಿನ ಚೀಟಿ ಬಳಸಿದ ಭಾರತದ ಮೊದಲ ರಾಜ್ಯ ಯಾವುದು?

. "ತ್ರಿವಿಕ್ರಮರ ಆಕಾಶಗುಂಟೆ" ಎಂಬ ಕವನ ಸಂಕಲನವನ್ನು ಬರೆದವರು?

."ಸೂಳೆ ಸನ್ಯಾಸಿ" ನಾಟಕ ರಚಿಸಿದ ನಾಟಕಕಾರ ಯಾರು?

. ಕೆ.ವಿ. ಸುಬ್ಬಣ್ಣರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?

. "ತಮಿಳು ತಲೆಗಳ ನಡುವೆ" ಯನ್ನು ಬರೆದವರು?

. "ಸಂಜೆ ಐದರ ಮಳೆ " ಕವನ ಸಂಕಲನವನ್ನು ಬರೆದವರು?

 

Rating
Average: 5 (1 vote)

Comments