ರಸ ಪ್ರಶ್ನೆಗಳು ಭಾಗ - ೪
ಕನ್ನಡ ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನದ ರಸ ಪ್ರಶ್ನೆಗಳು ಉತ್ತರಿಸುವಿರಾ.......?
೧. ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು?
೨. "ಕಾಕನಕೋಟೆ" ಇದರ ಕರ್ತೃ?
೩. ಚುನಾವಣೆ ಗುರುತಿನ ಚೀಟಿ ಬಳಸಿದ ಭಾರತದ ಮೊದಲ ರಾಜ್ಯ ಯಾವುದು?
೪. "ತ್ರಿವಿಕ್ರಮರ ಆಕಾಶಗುಂಟೆ" ಎಂಬ ಕವನ ಸಂಕಲನವನ್ನು ಬರೆದವರು?
೫."ಸೂಳೆ ಸನ್ಯಾಸಿ" ನಾಟಕ ರಚಿಸಿದ ನಾಟಕಕಾರ ಯಾರು?
೬. ಕೆ.ವಿ. ಸುಬ್ಬಣ್ಣರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
೭. "ತಮಿಳು ತಲೆಗಳ ನಡುವೆ" ಯನ್ನು ಬರೆದವರು?
೮. "ಸಂಜೆ ಐದರ ಮಳೆ " ಕವನ ಸಂಕಲನವನ್ನು ಬರೆದವರು?
Rating
Comments
ಉ: ರಸ ಪ್ರಶ್ನೆಗಳು ಭಾಗ - ೪
ಉ: ರಸ ಪ್ರಶ್ನೆಗಳು ಭಾಗ - ೪
In reply to ಉ: ರಸ ಪ್ರಶ್ನೆಗಳು ಭಾಗ - ೪ by mowna
ಉ: ರಸ ಪ್ರಶ್ನೆಗಳು ಭಾಗ - ೪
ಉ: ರಸ ಪ್ರಶ್ನೆಗಳು ಭಾಗ - ೪
In reply to ಉ: ರಸ ಪ್ರಶ್ನೆಗಳು ಭಾಗ - ೪ by cmariejoseph
ಉ: ರಸ ಪ್ರಶ್ನೆಗಳು ಭಾಗ - ೪
ಉ: ರಸ ಪ್ರಶ್ನೆಗಳು ಭಾಗ - ೪
ಉ: ರಸ ಪ್ರಶ್ನೆಗಳು ಭಾಗ - ೪