ವಿದ್ಯಾವಂತ ಮತದಾರರೆ ಚಲಾಯಿಸಿ ಈಗಲಾದರೂ ನಿಮ್ಮ ಹಕ್ಕನ್ನು!

ವಿದ್ಯಾವಂತ ಮತದಾರರೆ ಚಲಾಯಿಸಿ ಈಗಲಾದರೂ ನಿಮ್ಮ ಹಕ್ಕನ್ನು!

ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆ,ಇಂಥದ್ದೆ ಒಂದು ಕಾರ್ಯಕ್ರಮ youtube ನಲ್ಲಿ ಪ್ರಸಾರವಾಗಿದೆ mata mahatva(ಮತ ಮಹತ್ವ ಕೊಪ್ಪಳ ), ಕೇವಲ ಒಂದು ಮತಗಳಿಂದ ಸೋತ ಅಥವ ಗೆದ್ದ ಅಭ್ಯರ್ಥಿಗಳ ಸಂದರ್ಶನ ಇದರಲ್ಲಿ ನೀಡಲಾಗಿದೆ, ಮಾನ್ಯ ವಿದ್ಯಾವಂತ ಮತದಾರ ಬಂಧುಗಳೆ ಈಗಲಾದರು ತಾವುಗಳು ಮತದಾನದ ಮಹತ್ವವನ್ನ ಅರಿತು ತಮ್ಮ ಅಮೂಲ್ಯ ಹಕ್ಕನ್ನು ಚಲಾಯಿಸಿ,ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥ ಕೊಡಿ.

Rating
No votes yet