ಹನಿಗವನ
ಸೈಕಲ್ ಹೊಡೆಯಲಾಗದೆ ಬಂಗಾರಪ್ಪ
ಕೈ ಹಿಡಿದು ಮತ್ತೆ ಚುನಾವಣೆಗೆ ನಿಂತರಪ್ಪ
ಮಗನನ್ನೇ ಎದುರಾಳಿ ಮಾಡಿದರು ಯಡಿಯೂರಪ್ಪ
ಇವರೋಲು ಹಿತವರು ಯಾರೆಂದು ನೀ ಹೇಳು ಮತದಾರಪ್ಪ
----------------------------------------------------------------------
ಅಧಿಕಾರದ ಆಸೆ ಮತ್ತು ಹಂಬಲ
ಇದಕ್ಕಾಗಿ ನಡೆಯಿತು ಆಪರೇಷನ್ ಕಮಲ
ಪರಿಣಾಮ ಕಮಲ ಸಬಲ ಉಳಿದವರೆಲ್ಲ ದುರ್ಬಲ
- Vರ ( Venkatesha ರಂಗಯ್ಯ )
Rating