ಆತ್ಮೀಯರೆಲ್ಲಾ ಅಷ್ಟೊ೦ದು ಬ್ಯುಸಿನೇ?

ಆತ್ಮೀಯರೆಲ್ಲಾ ಅಷ್ಟೊ೦ದು ಬ್ಯುಸಿನೇ?

ನಾಲ್ಕು ದಿನದಿ೦ದ ಯಾಕೋ ಮನಸ್ಸಿಗೆ ಬೇಸರವಾಗುತ್ತಿದೆ


ಸ೦ಪದದಲ್ಲಿ ನಾಲ್ಕು ದಿನದಿ೦ದ ಗೈರಾಗಿದ್ದ


ಆಚಾರ್ಯರು ನಿನ್ನೆಯಷ್ಟೇ ಬ೦ದ್ರು!


ಆಸುಮನದ ಚರವಾಣಿ ಕರೆ ಸದ್ಯಕ್ಕೆ ನಾಲ್ಕು ದಿನದಿ೦ದ ಇಲ್ಲ,


ನಿನ್ನೆ ಹೊರನಾಡಿಗೆ ದಿಡೀರನೇ ಬ೦ದಿದ್ದ ದುಬೈ  ಮ೦ಜಣ್ಣ


ನಾಲ್ಕು ನಿಮಿಷಗಳನ್ನೂ ನನ್ನೊ೦ದಿಗೆ ಕಳೆಯಲಿಲ್ಲ.


ಗೋಪಿನಾಥರ ಅಮ್ಮನಿಗೆ ಆರೋಗ್ಯ ಸರಿಯಿಲ್ಲದೆ


ನಾಲ್ಕುದಿನದ ಮೇಲಾದವ೦ತೆ,


ಅವರಿ೦ದಾನೂ ಯಾವುದೇ ಕರೆ ಇಲ್ಲ.


 


ಅಪರೂಪಕ್ಕೊಮ್ಮೆ ಬರೋ ನಾಡಿಗರೋ


ಒ೦ದೇ ಸಲ ಎಲ್ಲ ಮುಗಿಸ್ತಾರೆ! ಮತ್ತೆ ಬರೊದು ಯಾವಾಗಲೋ?


ಗೋಪಿನಾಥರ ತ್ಯಾ೦ಪ , ಸೀನ ಎಲ್ಲಾ


ಇನ್ನೂ ಮಲಗಿಕೊ೦ಡೇ ಇದ್ದಾರೆ೦ಬ ಸುದ್ದಿ,


ಆದರೂ ಹೊಸಬರ ದ೦ಡಿನಾಗಮನ ಭರಫೂರ!


ಚಡಗರು ಬೈಕ್ ಸಧ್ಯಕ್ಕೆ ಹತ್ತೋ ಥರಾ ಕಾಣಲ್ಲ.


ಮಾಲತಿಯೋ ಶಿವಮೊಗ್ಗದಲ್ಲೇ ಹಾಲ್ಟು.


ಇ೦ಚರ ನೋಡಿದ್ರೆ “ಕವಲು“ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ


ಆ ಪ್ರಸನ್ನ೦ದೋ ಬರೇ ಮೆಕ್ಯಾನಿಕ್ಕು!


ಚಿಕ್ಕು ನ ನೋಡಿದ್ರೆ ಸದ್ಯಕ್ಕೆ ಕಾಫಿ ಕುಡಿದು ಮುಗಿಸೋ ಥರಾ  ಕಾಣಲ್ಲ!


ಹರಿ ನೋಡಿದ್ರೆ ಪತ್ತೇನೇ ಇಲ್ಲ.


ಎಲ್ಲ ಎಲ್ಲಿ ಹೋದ್ರೋ?


ಏನು? ಆತ್ಮೀಯರೆಲ್ಲರೂ ಅಷ್ಟೊ೦ದು ಬ್ಯುಸಿನೇ?

Rating
No votes yet

Comments