ನಕ್ಸಲರು ಮಣ್ಣಿನ ಮಕ್ಕಳು
ಬರಹ
http://thatskannada.oneindia.in/news/2010/09/02/devegowda-maoists-as-the-sons-of-the-soil.html
ದೇವೆಗೌಡರು, ನಕ್ಸಲರೂ ಸಹ ಮಣ್ಣಿನ ಮಕ್ಕಳು, ಅವರು ಆಯಧ ಹಿಡಿದರೆ ತಪ್ಪೇನು ಎಂದಿದ್ದಾರೆ!! ಮನೆ ಕಳೆದು ಕೊಂಡವರು ಆಯು ಹಿಡಿದರೆ ತಪ್ಪೆನು ಅನ್ನುವುದು ಇವರ ಹೇಳಿಕೆ!! ದೇಶ ಕಾಯುವ ಸೈನಿಕ, ಪೋಲಿಸರು ಯರ ಮಕ್ಕಳು ದೇವೆಗೌಡರೆ? yOdhara ಮಕ್ಕಳೂ ಈಗ ಆಯಧ ಹಿಡಿಯಬೇಕೆ? ಅವರಿಗೆ ಅನ್ಯಾಯ ಆಗಿಲ್ಲವೇ? ಒಬ್ಬ ಮಾಜಿ PM ಈ ರೀತಿ ಹೇಳಿಕೆ ಕೊಟ್ಟರೆ ಜನಕ್ಕೆ ಯಾವ ಸಂದೇಶ ತಲುಪುತ್ತೆ?
ಕಾಶ್ಮೀರದಲ್ಲಿ ಮನೆ ಕಳೆದು ಕೊಂಡು ನಿರ್ಗತಿಕರಾಗಿ ದೆಹಲಿಯಲ್ಲಿರುವ ಪಂಡಿತರ ಬಗ್ಗೆ ಈ ಮಾಜಿ PM ಗೆ ಕರುಣೆಯೆ ಇಲ್ಲವೆ? ಅವರು ಮಣ್ಣಿನ ಮಕ್ಕಳಲ್ಲವೇ?
ರಾಜಕೀಯ ಲಾಕ್ಕಾಗಿ ಇಂತಹ ಹೇಳಿಕೆ ಕೊಡುವ ಪೊಳ್ಳು ರಾಜಕಾರಣಿಗಳಿಂದಲೇ ವ್ಯವಸ್ೆ ಈ ಮಟ್ಟಕ್ಕೆ ಹದಗೆಟ್ಟಿದೆ.. ಮುಂದೆ ಇನ್ನೇನು ಕಾದಿದೆಯೋ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಕ್ಸಲರು ಮಣ್ಣಿನ ಮಕ್ಕಳು
ಉ: ನಕ್ಸಲರು ಮಣ್ಣಿನ ಮಕ್ಕಳು
In reply to ಉ: ನಕ್ಸಲರು ಮಣ್ಣಿನ ಮಕ್ಕಳು by thesalimath
ಉ: ನಕ್ಸಲರು ಮಣ್ಣಿನ ಮಕ್ಕಳು
ಉ: ನಕ್ಸಲರು ಮಣ್ಣಿನ ಮಕ್ಕಳು