ವಾಕ್ಪಥ - ಏಳನೆಯ ಹೆಜ್ಜೆ

ವಾಕ್ಪಥ - ಏಳನೆಯ ಹೆಜ್ಜೆ

ಸೆಪ್ಟೆ೦ಬರ್ ೨೫, ಭಾನುವಾರ, ೨೦೧೧

ಆಗಮನ ಮತ್ತು ಮಿಲನ : ಬೆಳಿಗ್ಗೆ ೧೦.೦೦ ಘ೦ಟೆಗೆ
ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.

ಕಾರ್ಯಕ್ರಮದ ವಿವರ:

ಗೋಷ್ಠಿಯ ಆರ೦ಭ: ಬೆಳಿಗ್ಗೆ ೧೦.೧೫ಕ್ಕೆ

( ದಯವಿಟ್ಟು ಗಮನಿಸಿ: ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ )

ನಿರ್ವಹಣೆ:


ಶ್ರೀ ಜಯ೦ತ್ ರಾಮಾಚಾರ್:



ಮುನ್ನುಡಿ, ಸ್ವಾಗತ, ಗೋಷ್ಠಿಯ ಆಶಯ, ಜವಾಬ್ದಾರಿಗಳ ವಿತರಣೆ ಮತ್ತು ಭಾಷಣಕಾರರ ಪರಿಚಯ : ಶ್ರೀ ಜಯ೦ತ್ ರಾಮಾಚಾರ್

ಭಾಷಣಗಳು:
ಮೊದಲನೆಯ ಭಾಷಣ: ಶ್ರೀ ಗೋಪಾಲ್ ಕುಲಕರ್ಣಿ " ಹಿಂದಿನ ಮದುವೆ - ಇಂದಿನ ಮದುವೆ"
ಎರಡನೆಯ ಭಾಷಣ: ಶ್ರೀ ಹರೀಶ್ ಆತ್ರೇಯ "ಇ೦ದಿನ ಭಾರತದಲ್ಲಿ ಭಗತ್ ಸಿ೦ಗ್ ನ ಪ್ರಸ್ತುತತೆ"
ಮೂರನೆಯ ಭಾಷಣ:



ಮೊದಲನೆಯ ಭಾಷಣದ ವಿಮರ್ಶೆ: (ನಿರ್ಧರಿಸಲಾಗುವುದು)
ಎರಡನೆಯ ಭಾಷಣದ ವಿಮರ್ಶೆ: (ನಿರ್ಧರಿಸಲಾಗುವುದು)
ಮೂರನೆಯ ಭಾಷಣದ ವಿಮರ್ಶೆ: (ನಿರ್ಧರಿಸಲಾಗುವುದು)

ವಿಶೇಷ ಭಾಷಣ:

ಶ್ರೀ
ಗೋಪೀನಾಥ ರಾವ್ ಬೆಳ್ಳಾಲ ವಿಷಯ: (ತಿಳಿಸಲಾಗುವುದು)

ಈ ಗೋಷ್ಠಿಯ ಪಾತ್ರಗಳು:
ಸಮಯಪಾಲಕ: ಶ್ರೀ ರುದ್ರೇಶ್
ವ್ಯಾಕರಣ ಶುದ್ಧಿ : ಶ್ರೀ ರಘು ಎಸ್.ಪಿ.
ಆಶುಭಾಷಣ ನಿರ್ವಹಣೆ: ಶ್ರೀ ಪ್ರಭು ಮೂರ್ತಿ


ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ೨ ನಿಮಿಷಗಳ ಕಾಲಾವಕಾಶವಿರುತ್ತದೆ.
ಬೆನ್ನುಡಿ:
ಗೋಷ್ಠಿಯ ಒಟ್ಟಾರೆ ವಿಮರ್ಶೆ, ಹೊಸಬರ ಅಭಿಪ್ರಾಯ, ಮುಕ್ತಾಯ : ಶ್ರೀ ಜಯ೦ತ್ ರಾಮಾಚಾರ್

ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.

ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ.
ನಿಮ್ಮ ಬರುವಿಕೆಯನ್ನು ಎದುರು ನೋಡುವ-

ವಾಕ್ಪಥ ತ೦ಡ

Rating
No votes yet

Comments