1 ಕಾಳಿದಾಸ‌

1 ಕಾಳಿದಾಸ‌

ಕವನ
ಚರಮಗೀತೆಯಕೇಳುವಗೀಳಿಗಿಳಿದರಾಜನಿಗಿಲ್ಲಕಾಳಿದಾಸನಪದಗಳಗೋಚರಶಕ್ತಿಯಪರಿ
 
ಚರಮಗೀತೆಯದುಕಾಲಕುಣಿಕೆಯಮರಣಹಾರವೆಂದರಿಯದೆಪರಿಪರಿಯಲಿಪೀಡಿಸಿದ
 
ಪರಮಮಿತ್ರನಪ್ರಾಣಹರಣಕಾರಣಚರಮಗೀತೆಯನುಡಿಯಬಹುದೆರಾಜಾಙೆಯನೆಪದಿ
 
ಪರಮಘಾತಕತನವದುಚರಮಗೀತೆಧಿಕ್ಕರಿಸುವುದುಚಿತರಾಜಾಙೆಯಪಣಕಿಡುವೆಸ್ನೇಹವ
 
ವರಕವಿಕೋಗಿಲೆಗಳುಲಿಯಲಿಮುದದಿಂದನುಗಾಲರಾಜಾಭೋಜನಾಶ್ರಯದವಸಂತದಲಿ
 
ಹರಸಲಿಕಾಳಿಕಾದೇವಿಮಿತ್ರಭೋಜನನವರತೆನುತಹಾರೈಸಿ ನಡೆದನಾವರಕವಿಬೇಗೆಯಲಿ

Comments