ಪ್ರತಿಸ್ಮೃತಿ

ಪ್ರತಿಸ್ಮೃತಿ

 ಪ್ರತಿಸ್ಮೃತಿ:

ವೇದವ್ಯಾಸರು ಧರ್ಮರಾಜನಿಗೆ ದ್ವೈತವನದಲ್ಲಿ "ಪ್ರತಿಸ್ಮೃತಿಯನ್ನು" ಬೋಧಿಸಿದ್ದರಂತೆ.

ಪ್ರತಿಸ್ಮೃತಿ ಎಂದರೆ- ಇದರಿಂದ ಮನುಶ್ಯ ದೂರಪ್ರವಾಸವನ್ನು ಅತಿ ಕಡಿಮೆ ಅವಧಿಯಲ್ಲಿ ಕ್ರಮಿಸುವದಾಗಿತ್ತಂತೆ. 

ಇದನ್ನು ಅರ್ಜುನನಿಗೂ ಹೇಳಿದ್ದರಂತೆ - ಮತ್ತು ಇದನ್ನು ಉಪಯೋಗಿಸಿಕೊಂಡು ದೇವಲೋಕಕ್ಕೆ ಹೋಗಲೂ ಹೇಳಿದ್ದರಂತೆ.

ಈಗ ಅದರ ಮಾಹಿತಿ ಸಿಕ್ಕರೆ ಎಷ್ಟು ಒಳ್ಳೆಯದಲ್ಲವೇ?

 

ಕೃಷ್ಣ

Rating
No votes yet

Comments