ಕವನ

ಕವನ

ಕವನ

ಉದಯವಾಗಲಿ ನಮ್ಮ ಚೇಲುವ ಕನ್ನಡ ನಾಡು
ಕನ್ನಡ ಜನತೆಗೆ ನಾ ಹೇಳುವೆನು ದಯವಿಟ್ಟು ಕನ್ನಡದ ಕವಿತೇ ನೀ ಓದು
ಬಿಟ್ಟು ಹೋಗುವಮುನ್ನ ಕಟ್ಟು ನೀ ನಿನ್ನ ನೆಲೆಯನ್ನ
ಕುಡಬೇಡ ನೀನು ಲೈಫು ಇಷ್ಟೇ ನೇ ಅಂಥ
ಸ್ವಾರ್ಥದ ನಿನ್ನ ಈ ಬದುಕು ಕೊಡಬಲ್ಲದು ನಿನಗೆ ಕ್ಷಣಿಕದ ಸುಖ

ಇದನೆಚ್ಚಿ ಕೆಡಬೇಡ ಮರೆಯದೇ ತೀರಿಸು ಕನ್ನಡ ತಾಯಿಯ ಋಣವ
ಮಾಡುವದರಿಂದ ನೀ ನಿಸ್ವಾರ್ಥ ಸೇವೆಯ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಲ್ಗೆ

ಇಂತಿ ನಿಮ್ಮ ಕಿರು ಕವಿ,
ಸಿದ್ದರಾಮ ಏನ್. ಕೊರಪಳ್ಳಿ

Comments