ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಏನು ಹೇಳಿದೆ?
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ(ರ)ರವರು ಪವಿತ್ರ ಕುರ್ ಆನಿನ ಭಾವಾನುವಾದ ಮತ್ತು ಸಂಕ್ಷಿಪ್ತ ವಿವರಣೆಯನ್ನು ಉರ್ದುವಿನಲ್ಲಿ ಮಾಡಿದ್ದು, ಇದನ್ನು ಶ್ರೀ ಎಸ್. ಅಬ್ದುಲ್ ಗಫ್ಫಾರ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಮೌಲಾನಾ ಸಯ್ಯದ್ ಯೂಸುಫ್, ಇಬ್ರಾಹಿಮ್ ಸಯೀದ್ ಮತ್ತು ಮುಹಮ್ಮದ್ ಸಾದುಲ್ಲಾರವರು ಸಮೀಕ್ಷಿಸಿದ್ದಾರೆ. ಈ ಕೃತಿಯಲ್ಲಿ ಕುರ್ ಆನಿನ ಪದಶಃ ಅನುವಾದ ಮಾಡದೆ ಅದರ ಭಾವಾನುವಾದವನ್ನು ಸಂಕ್ಷಿಪ್ತ ಅಡಿ ಟಿಪ್ಪಣಿಗಳೊಂದಿಗೆ ಮಾಡಲಾಗಿದೆ. ಪದಶಃ ಅನುವಾದದಲ್ಲಿ ಪೂರ್ಣ ಮತ್ತು ಸರಿಯಾದ ಅರ್ಥ ಹೊರಹೊಮ್ಮುವುದು ಕಷ್ಟವೆಂಬ ಕಾರಣದಿಂದ, ಅಲ್ಲದೆ ಪದಶಃ ಅನುವಾದದ ಕೃತಿಗಳು ಲಭ್ಯವೂ ಇರುವುದರಿಂದ ಈ ರೀತಿ ಮಾಡಲಾಗಿದೆಯೆಂದು ಅನುವಾದಕರು ನಿವೇದಿಸಿಕೊಂಡಿದ್ದಾರೆ.
ಈ ಕೃತಿಯಲ್ಲಿ ತಿಳಿಸಿರುವಂತೆ, ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಬರುವ ಉಲ್ಲೇಖಗಳ ಭಾವಾನುವಾದ ಮತ್ತು ಅಡಿ ಟಿಪ್ಪಣಿಗಳು ಹೀಗಿವೆ:
Comments
ಕವಿ ನಾಗರಾಜರವರಿಗೆ ವಂದನೆಗಳು
In reply to ಕವಿ ನಾಗರಾಜರವರಿಗೆ ವಂದನೆಗಳು by H A Patil
ಧನ್ಯವಾದಗಳು, ಪಾಟೀಲರೇ. . . . .
ಕವಿಗಳೇ,
In reply to ಕವಿಗಳೇ, by makara
ಧನ್ಯವಾದ ಶ್ರೀಧರರೇ. ನನ್ನ
ಗೋಹತ್ಯೆ ಕುರಿತು ಕುರ್ ಆನಿನಲ್ಲಿ
In reply to ಗೋಹತ್ಯೆ ಕುರಿತು ಕುರ್ ಆನಿನಲ್ಲಿ by abdul
ಧನ್ಯವಾದ, ಅಬ್ದುಲ್ಲರೇ. ನಾನು
In reply to ಧನ್ಯವಾದ, ಅಬ್ದುಲ್ಲರೇ. ನಾನು by kavinagaraj
ನಾಗರಾಜ್ ಸರ್, ತಮ್ಮ ಸಲಹೆ