ಉಳ್ಳವರು ಶಿವಾಲಯವ ಮಾಡುವರು

ಉಳ್ಳವರು ಶಿವಾಲಯವ ಮಾಡುವರು

ಇಂದು ಬಸವ ಜಯಂತಿ. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಬಲು ಮುಖ್ಯರಾದ ಮೂವರ ಜಯಂತಿಗಳು ಸುಮಾರು ಒಂದೇ ಸಮಯಕ್ಕೆ ಬರುವುದು ( ಬಸವಣ್ಣ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ) ಕಾಕತಾಳೀಯವಾದರೂ, ಗಮನಿಸಬೇಕಾದ ಸಂಗತಿ.

ಇಲ್ಲಿ ಕ್ಲಿಕ್ಕಿಸಿ: ಬಸವ ಜಯಂತಿಯಂದು ನೆನಪಾದ, ನನಗೆ ಇಷ್ಟವಾದ, ಕೆಲವು ವಚನಗಳು ಆಡಿಯೋ ವಿಡಿಯೋ ಸಮೇತ  ....

-ಹಂಸಾನಂದಿ

 

Rating
No votes yet

Comments