ಸಹಬಾಳ್ವೆ

ಸಹಬಾಳ್ವೆ

                             ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

                              ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

 

 

                             ಸಹಬಾಳ್ವೆ

 

     "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮಿಸಿಕೊಡಬೇಕು" ಇಂತಹ ನುಡಿಗಳನ್ನು ನಾವು, ನೀವು, ಎಲ್ಲರೂ ಆಗಾಗ್ಗೆ ಕೇಳುತ್ತಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇರುವುದೊಂದೇ ಭೂಮಿ ಇಲ್ಲಿ ವಾಸಿಸಲು ಎಲ್ಲಾ ಜೀವಿಗಳಿಗೂ ಅವಕಾಶವಿದೆ. ಅವುಗಳಿಗೆ ಬೇಕಾದ ಆಹಾರ, ವಾಸಸ್ಥಾನ ಇತ್ಯಾದಿಗಳನ್ನು ಪ್ರಕೃತಿಯೇ ಒಂದು ನಿಯಮದಲ್ಲಿ ನಿರ್ಮಿಸಿದೆ ಇದನ್ನೇ "ಪ್ರಕೃತಿಯ ಜೀವ ಚಕ್ರ" ಎನ್ನುತ್ತಾರೆ. ಉದಾಹರಣೆಗೆ ಹುಳ ಉಪ್ಪಟಿಗಳು ಕಪ್ಪೆಯ ಆಹಾರ, ಕಪ್ಪೆ ಹಾವಿನ ಆಹಾರ, ಹಾವು ಹದ್ದಿಗೆ ಆಹಾರ ಹೀಗೆ ಸರಪಳಿ ಬೆಳೆಯುತ್ತದೆ. ಮರಳುಗಾಡಿನಲ್ಲಿ ಒಂಟೆಗಳ ವಾಸ, ಹಿಮದ ನಾಡಿನಲ್ಲಿ ಹಿಮಕರಡಿಗಳ ವಾಸ. ನೀರಿನಲ್ಲಿ ಮೀನುಗಳ ವಾಸ, ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳ ವಾಸ ಇವೆಲ್ಲವೂ ನಮಗೆ ತಿಳಿದಿರುವುದೇ.

    ಈ ವಿಷಯಗಳನ್ನೇ ಮೆಲುಕು ಹಾಕುತ್ತಾ ನಿತ್ಯದ ಕೆಲಸವಾದ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ,  ರಾಶಿ ರಾಶಿ ಸಾಲಿಂಗನ(ಜೇಡ) ಬಲೆ, ಹೆಗ್ಗಣಗಳ ಪಿಕ್ಕೆ, ಜಿರಲೆ,ಹಲ್ಲಿ, ಸಾವಿರಾರು ಸತ್ತ ಕೀಟಗಳನ್ನು ನೋಡಿದಾಗ ಇವೆಲ್ಲಾ ನಮ್ಮ ಮನೆಯೊಳಗೇಕೆ ವಾಸಿಸುತ್ತವೆ? ನಮಗೇಕೆ ತೊಂದರೆ ಕೊಡುತ್ತವೆ? ಇವುಗಳೆಲ್ಲಾ ನಮ್ಮ ಮನೆ ಇಲ್ಲದಿದ್ದರೆ ಎಲ್ಲಿ ಇರುತ್ತಿದ್ದವು? ಎಂಬ ಯೋಚನೆ ಬಂತು.

     ನಮ್ಮ ಮನೆಯಿರುವುದು ಗದ್ದೆಗಳ ಮಧ್ಯದಲ್ಲಿ. ಮನೆಯ ಒಂದು ಬದಿ ಹಾಡಿ, ಮತ್ತೊಂದು ಬದಿ ನೀರಿನ ತೋಡು, ಎದುರು ಬದಿ ತೋಟ. ನಮ್ಮ ಅವಶ್ಯಕತೆಗೆ ಬೇಕಾಗುವಷ್ಟೆ ಹತ್ತು ಚದರಕ್ಕಿಂತಲೂ ಕಡಿಮೆ ಸ್ಥಳದಲ್ಲಿ ಮನೆ ಕಟ್ಟಿದ್ದೇವೆ. ಹೊರಗಿನ ಹುಳಹುಪ್ಪಟೆಗಳು ಒಳಗೆ ಬಾರದಿರಲೆಂದು ಬರೀ ಗಾಳಿ ಬೆಳಕಿಗಾಗಿ  ಕಿಟಕಿಗಳಿಗೆ ಪರದೆಯನ್ನು ಹಾಕಿದ್ದೇವೆ. ಆದರೂ ಕೀಟಗಳು ನಮ್ಮ ಮನೆಯೋಳಗೆ ಬಂದು ಸೇರಿಕೊಳ್ಳುತ್ತವೆ. ಒಂದು ಕೆಂಪು ಗೊದ್ದ ಜಾತಿಯ ಕೀಟ(ಸದ್ಯ ಕಚ್ಚುವುದಿಲ್ಲ) ಮನೆಯ ಗೋಡೆ, ನೆಲದ ಮೇಲೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿ ಹರಿದಾಡುತ್ತಾ ನಮಗೆ ಗಾಬರಿ ಹುಟ್ಟಿಸುತ್ತವೆ. ಈ ಜೀವಿಗೆ ಗ್ರಾನ್ಯೆಟ್ ಹಾಕಿದ ಸಿಮೆಂಟಿನ ತಾರಸಿ ಮನೆ ಏಕೆ ಬೇಕು? ಮಾನವ ನಿರ್ಮಿಸಿದ ಮನೆ ಇವುಗಳಿಗೆ ವಾಸಿಸಲು ಯೋಗ್ಯ ಎಂದು ಯಾರು ಹೇಳಿದರು?

“ಮನೆಗೆ ಬಣ್ಣ ಹೊಡೆಸಿದರೆ ಅದರ ವಾಸನೆಗೆ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ. ಬಣ್ಣದಲ್ಲಿರುವ ರಾಸಾಯನಿಕ ವಸ್ತುಗಳು ಕ್ರಿಮಿಕೀಟಗಳನ್ನು ಕೊಂದುಹಾಕುತ್ತದೆ “ಎಂದು ಕೆಲವರು ಹೇಳಿದ್ದರಿಂದ ನಾವು ಮನೆಗೆ ಸಂಪೂರ್ಣ ಬಣ್ಣ ಹೊಡೆಸಿದೆವು. ಆ ಬಣ್ಣಗಳ ವಾಸನೆಯಿಂದ, ಧೂಳಿನಿಂದ ನನಗೆ ಅಲರ್ಜಿಯಾಗಿ ತಲೆನೋವು, ಶೀತ, ಜ್ವರ ಬಂದು ನಾನು ನರಳಿದೆನೇ ವಿನಃ ಯಾವ ಕೀಟಗಳೂ ಸಾಯಲಿಲ್ಲ. ಅವೆಲ್ಲಾ ಮುಂಚಿನಂತೆಯೇ ನಮ್ಮ ಮನೆಯನ್ನು ಅವುಗಳ ಮನೆಯೆಂದು ತಿಳಿದು ಹಾಯಾಗಿದ್ದವು. ಕಣ್ಣಿಗೆ ಸರಿಯಾಗಿ ಗೋಚರಿಸದಷ್ಟು ಚಿಕ್ಕದಾದ ಇರುವೆಯು ಗೋಡೆಯ ಬಣ್ನವನ್ನೇ ತಿಂದು ಗೋಡೆಯ ಮೇಲೆ ಚಿತ್ತಾರ ಬಿಡಿಸಿದೆ. ಹೊಸದಾಗಿ ಬಣ್ಣ ಹೊಡೆದ ಗೋಡೆಗೆ ಚಿತ್ತಾರ ಬಿಡಿಸಿದ ಅದರ ಜಾಣ್ಮೆಗೆ ತಲೆದೂಗಬೇಕೋ, ಗೋಡೆ ಹಾಳಾಯಿತೆಂದು ಬೇಸರಪಡಬೇಕೋ ತಿಳಿಯದಾಗಿದೆ. ಯಾರು ಈ ಇರುವೆಗೆ ಗೋಡೆಯ ಬಣ್ಣ ರುಚಿಯಾದ ಆಹಾರ ಎಂದು ತಿಳಿಸಿದರೋ ಗೊತ್ತಿಲ್ಲ.

    ಸಂಜೆ ದೀಪ ಹಾಕಿದ ಕೂಡಲೆ ಕಿಟಕಿಗೆ ಪರದೆ ಹಾಕಿ ಬಾಗಿಲು ಮುಚ್ಚಿದ್ದರೂ ಅದ್ಯಾವ ಸಂದುಗೊಂದುಗಳಿಂದ ವಿವಿಧ ಬಗೆಯ ಸಾವಿರಾರು ಕ್ರಿಮಿಕೀಟಗಳು ಶತ್ರು ಸ್ಯೆನ್ಯ ಯುದ್ದಕ್ಕೆ ನುಗ್ಗಿದಂತೆ ಮನೆಯೊಳಗೆ ನುಗ್ಗುತ್ತವೆ. ಇವುಗಳಿಗೂ ಸಂಜೆ ಬೆಳಕು ಬೇಕೇನೋ ಎಂದು ಮನೆಯ ಹೊರಗೆ ದೀಪ ಹಾಕಿದರೂ ಮನೆಯೊಳಗೆ ನುಗ್ಗುವುದು ನಿಲ್ಲಿಸುವುದಿಲ್ಲ. ನಾವು ಸಂಜೆ ನೆಮ್ಮದಿಯಾಗಿ ಮನೆಯೋಳಗೆ ಕುಳಿತು ಓದಲು, ಬರೆಯಲು, ಅಡುಗೆ ಮಾಡಲು, ಉಣ್ಣಲು ಬಿಡದೆ ತೊಂದರೆ ಕೊಡಲು ಈ ಹುಳಗಳಿಗೆ ಯಾರು ಕಲಿಸಿದರು? ಇವುಗಳಿಗೆ ಔಷಧಿ ಹೊಡೆದು ಸಾಯಿಸದಿದ್ದರೆ ನಾವು ಇಲ್ಲಿ ವಾಸಮಾಡಲು ಸಾಧ್ಯವೇ ಇಲ್ಲ. ಈ ಜೀವವ್ಯೆವಿದ್ಯ ನಾಶಕ್ಕೆ ಮಾನವನೇ ಕಾರಣ ಎಂದು ಹೇಳುವವರು ಈಗ ಹೇಳಲಿ ಈ ಕೀಟಗಳು ನಮಗೆ ತೊಂದರೆ ಕೊಡುತ್ತಿದೆಯೋ ಅಥವಾ ನಮ್ಮಿಂದ ಇವುಗಳಿಗೆ ತೊಂದರೆಯೋ?

     ನಾಯಿ, ಬೆಕ್ಕು, ಹಸು, ಗಿಣಿ ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ನಮ್ಮ ಉಪಯೋಗಕ್ಕೆಂದು ನಮಗಿಷ್ಟವಾದ ಆಹಾರವನ್ನು ಅವುಗಳಿಗೆ ತಿನ್ನಿಸಿ ಅವುಗಳ ಸ್ವಾತಂತ್ರ್ಯವನ್ನು, ಆಹಾರ ಕ್ರಮವನ್ನು ನಾವು ಹಾಳುಮಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಮನೆಯೊಳಗೆ ಸೇರಿಕೊಂಡ ಇಲಿ ಹೆಗ್ಗಣಗಳನ್ನು ಓಡಿಸಲು ಬೆಕ್ಕು ಸಾಕಿ ಎಂದು ಕೆಲವರು ಹೇಳಿದರು. ಆದರೆ ಆ ಬೆಕ್ಕು ಮನೆಯೊಳಗಿರುವ ಇಲಿ ಹೆಗ್ಗಣಗಳನ್ನು ತಿನ್ನದೆ ಕದ್ದು ಹಾಲು ಕುಡಿದರೆ ಏನು ಮಾಡಬೇಕು? ಬೆಕ್ಕಿನ ವಾಸನೆಗೆ ಇಲಿಗಳು ಮನೆಯೊಳಗೆ ರಾಜಾರೋಷವಾಗಿ ಓಡಾಡದಿದ್ದರೂ ಅವುಗಳ ಉಪದ್ರವೇನೂ ಕಡಿಮೆಯಾಗಲಿಲ್ಲ. ಈ ಹೆಗ್ಗಣಗಳು ನಮ್ಮ ಕಿಟಕಿಯ ಪರದೆಯನ್ನು ಕಡಿದು ಒಳನುಗ್ಗಿದಾಗ ಅವುಗಳನ್ನು ಕೊಲ್ಲಬೇಕಾಯಿತು. ನನ್ನ ಮನೆಯೋಳಗಿರುವ ಆಹಾರವೇ ಅವುಗಳಿಗೆ ಏಕೆ ಬೇಕು? ನಾವು ಮನೆ ಕಟ್ಟುವ ಮೊದಲು ಅವು ಉಪವಾಸವಿದ್ದವೆ?

      ನಮ್ಮ ಮನೆಯ ಸುತ್ತಲಿರುವ ಗದ್ದೆಗಳಲ್ಲಿ ಬೇಸಾಯ ಮಾಡದೆ ಹಾಗೇ ಹಡಬಿಟ್ಟಿದ್ದಾರೆ, ಇದರಲ್ಲಿ ಯಥೇಚ್ಛವಾಗಿ ಹುಲ್ಲು, ಮುಳ್ಳು ಬೆಳೆದುಕೊಂಡಿದೆ. ಈ ಹುಲ್ಲನ್ನು ನೋಡಿದವರೆಲ್ಲಾ ನೀನೊಂದು ದನ ಸಾಕು ಅದಕ್ಕೆ ಹುಲ್ಲು ನಿನಗೆ ಹಾಲು ಮತ್ತು ಗೋಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು. ನನಗೆ ದನ ಸಾಕುವುದು ಇಷ್ಟವಿಲ್ಲದಿದ್ದರಿಂದ ಯಾರ ದನವಾದರೂ ಹುಲ್ಲು ತಿಂದು ಹೋಗಲಿ ಎಂದು ಬಿಟ್ಟರೆ ಆ ದನಗಳು ನಾನು ಅಂಗಳದಲ್ಲಿ ನೆಟ್ಟು ಬೆಳೆಸಿದ ಹೂವು ತರಕಾರಿ ಗಿಡಗಳನ್ನು ತಂತಿ ಬೇಲಿ ಹಾರಿಬಂದು ತಿಂದರೆ ಬೇಸರವಾಗುವುದಿಲ್ಲವೇ? ಅ ದನಗಳಿಗೆ ಹುಲ್ಲು ಆಹಾರವಲ್ಲವೇ? ಇವುಗಳಿಂದ ನಮಗೇ ತೊಂದರೆ ಆಗುತ್ತಿದೆಯಲ್ಲವೇ? ನನಗೆ ನಾಯಿ ಸಾಕುವ ಆಸೆ ಇಲ್ಲದಿದ್ದರೂ ನಮ್ಮ ಮನೆಯ ಸುತ್ತ ನಾಯಿಗಳು ಓಡಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದೆ. ಆದರೆ ಅವುಗಳು ನಮ್ಮ ಅಂಗಳದಲ್ಲಿ, ಗ್ರಾನ್ಯೆಟ್ ಮೆಟ್ಟಿಲುಗಳ ಮೇಲೆ ಗಲೀಜು ಮಾಡಿದರೆ ಬೇಸರವಾಗುವುದಿಲ್ಲವೇ? ನಾಯಿಗಳಿಗೆ ಅಷ್ಟೋಂದು ಸ್ಥಳವಿದ್ದರೂ ಗಲೀಜು ಮಾಡಲು ನಮ್ಮ ಅಂಗಳವೇ ಏಕೆ ಬೇಕು? ಇವುಗಳಿಗೆ ನಾನೇನು ತೊಂದರೆ ಮಾಡದಿದ್ದರೂ ಇವು ನಮಗೆ ತೊಂದರೆ ಕೊಡುವುದು ಸರಿಯೇ?

     ಮನೆಯ ಸುತ್ತ ಗೇರು, ಮಾವು, ಚಿಕ್ಕು, ಬಾಳೆ ಇತ್ಯಾದಿ ಹಣ್ಣಿನ ಮರಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಬಿಟ್ಟ ಹಣ್ಣುಗಳನ್ನು ಯಾವುದಾದರೂ ಪಕ್ಷಿಗಳು ತಿನ್ನಲಿ ಮಿಕ್ಕಿದ್ದರೆ ನಾವು ತಿನ್ನುವ ಎಂಬ ಉದಾರ ಭಾವನೆ ತೋರಿದರೂ ಹಣ್ಣು ತಿಂದ ಮಂಗಗಳು ಹೀಚು ಕಾಯಿಗಳನ್ನು ಕೆಡವಿ, ಗಿಡಗಳ ರೆಂಬೆ ಕೊಂಬೆಗಳನ್ನು ಮುರಿದು ಹಾಳುಮಾಡುವುದು ಸರಿಯೇ? ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಾವಯವ ತರಕಾರಿ ತಿನ್ನೋಣವೆಂದು ಅಲಸಂದೆ, ಪಡವಲ, ಹೀರೆ, ತೊಂಡೆ, ಸವತೆ ನೆಟ್ಟರೆ ಅವಗಳ ಚಿಗುರೆಲೆ, ಹೂವು ಎಲ್ಲವನ್ನೂ ನವಿಲು, ಬಾವಲಿಗಳು ತಿಂದು ನಮಗೆ ತರಕಾರಿ ಸಿಗದಂತೆ ಮಾಡುವುದು ಸರಿಯೇ? ಆದರೂ ನಮಗೆ ಪೇಟೆಯಲ್ಲಿ ತರಕಾರಿ ಸಿಗುತ್ತದೆ ಅವುಗಳೇ ತಿನ್ನಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ.

     ನಾನು ಚಿಕ್ಕವಳಿದ್ದಾಗ ಚಂದಮಾಮ ಪಸ್ತಕ ಓದುತ್ತಿದ್ದೆ. ಅದರ ಕಥೆಗಳಲ್ಲಿ "ಕಾಡಿನಲ್ಲಿ ಋಷಿಗಳ ವಾಸ, ಅವರ ಕುಟೀರಗಳ ಸುತ್ತ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು, ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಅವುಗಳು ತಮ್ಮ ವ್ಯೆರಭಾವವನ್ನು ಬಿಟ್ಟು ಸಂತೋಷದಿಂದ ಎಲ್ಲರೂ ಒಂದೇ ಕುಟುಂಬದವರಂತೆ ಜೀವಿಸುತ್ತಿದ್ದರು" ಅಂತ ಇತ್ತು. ಅದನ್ನು ಓದಿದ್ದು ಇನ್ನೂ ನೆನಪಿದೆ. ಹಾಗೆಯೇ ನಾನೂ ಕೂಡ ಪ್ರಶಾಂತ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳೊಡನೆ ಜೀವಿಸಬೇಕೆಂದು ಕಾಡಿನಲ್ಲಿ ಮನೆ ಮಾಡದಿದ್ದರೂ ಹಾಡಿಯ ಮಗ್ಗುಲಲ್ಲಿ ಪುಟ್ಟ ಮನೆ ಮಾಡಿದೆ. ಮನೆಯ ಸುತ್ತ ಬಣ್ಣಬಣ್ಣದ ಚಿಟ್ಟೆಗಳು, ಪಕ್ಷಿಗಳು ಹಾರಾಡುವುದನ್ನು ನೋಡಿ ಅವುಗಳ ಕಲರವವನ್ನು ಕೇಳಿ ಸಂತೋಷಪಡುತ್ತಿದ್ದೇನೆ. ಇದುವರೆಗೆ ಕಂಡಿರದಿದ್ದ ಅನೇಕ ಕ್ರಿಮಿಕೀಟಗಳನ್ನು, ವಿಧವಿಧವಾದ ಹಾವು, ಕಪ್ಪೆಗಳನ್ನು, ಮೊಲ, ಮುಂಗುಸಿ, ನರಿ ಇತ್ಯಾದಿಗಳನ್ನು ನೋಡಿ ಅವುಗಳ ಕೂಗಾಟ ಗಲಾಟೆಗಳನ್ನು ನೋಡಿ ಕೇಳಿ ರೊಮಾಂಚನ, ವಿಸ್ಮಯಗೊಂಡಿದ್ದೇನೆ. ನಗರದಲ್ಲಿ ಹುಟ್ಟಿ ಬೆಳೆದ ನಾನು ಈಗ ಇಂತಹ ಪರಿಸರದಲ್ಲಿ ವಾಸಮಾಡುತ್ತಿರುವುದು ಅನೇಕ ನನ್ನ ಬಂಧುಗಳಿಗೆ, ಗೆಳೆಯರಿಗೆ ಆಶ್ಚರ್ಯವಾಗಿ ಯಾಕೆ ಇಲ್ಲಿ ಇದ್ದೀಯ ಎಂದು ಕೇಳಿದಾಗ "ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಅವುಗಳಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕಬೇಕೆಂಬ ಆಸೆಯಿಂದ ಇಲ್ಲಿ ವಾಸ ಮಾಡಿದೆ" ಎಂದು ಹೇಳುತ್ತಿರುತ್ತೇನೆ.

    ಮಾನವನಿಂದಲೇ ಈ ಪರಿಸರ ನಾಶವಾಗುತ್ತಿದೆ, ಅವನೊಬ್ಬನೇ ಹಾಳುಮಾಡುತ್ತಿರುವವನು ಎಂಬ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮಾನವ ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಎಲ್ಲ ಜೀವಿಗಳೂ ಭೂಮಿಗೆ ಬಂದಮೇಲೆ ಬಂದವನಾಗಿದ್ದು ಈ ಪ್ರಕೃತಿಯ ಪುಟ್ಟ ಕೂಸಾಗಿದ್ದಾನೆ. ಅವನು ಅತಿ ಬುದ್ಧಿವಂತನಾದ್ದರಿಂದ ದಿನದಿನ ಹೊಸಹೊಸ ಪ್ರಯೋಗಗಳನ್ನು ಮಾಡಿ ಹೊಸಹೊಸ ರೀತಿಯ ಜೀವನ ರೂಪಿಸಿಕೊಳ್ಳುವುದು ತಪ್ಪಲ್ಲ.

ಇದರಿಂದ ಕೆಲವು ಅನಾಹುತಗಳಾದರೂ ಅದನ್ನು ಪ್ರಕೃತಿ ತನ್ನ ಚಿಕ್ಕಮಗು ಮಾಡಿದ ತಪ್ಪು ಎಂದು ಮನ್ನಿಸಿ ಸಹಿಸಿಕೊಳ್ಳಬೇಕು. ಮಾನವ ಇತರ ಜೀವಿಗಳನ್ನು ನಾಶಮಾಡದೆ ಎಲ್ಲ ಜೀವಿಗಳೊಡನೆ ಹೊಂದಿಕೊಂಡು ಜೀವಿಸಬೇಕು ಎನ್ನುವವರು ಇತರ ಜೀವಿಗಳಿಗೂ ಮಾನವನ್ನು ಹೊಂದಿಕೊಂಡು ಬಾಳಿರಿ ಎನ್ನಲು ಸಾಧ್ಯವೇ?

     ಎಲ್ಯೆ ಕ್ರಿಮಿಕೀಟಗಳೇ, ಪಶು ಪಕ್ಷಿಗಳೇ ನನ್ನ ಮನೆಯೊಳಗೆ, ನನ್ನ ಮನೆಯಂಗಳದೊಳಗೆ ನಾನು ಆರಾಮವಾಗಿ ಬದುಕಲು ಅವಕಾಶಕೊಡಿ. ನಿಮ್ಮ ಜೊತೆ ನಾನೂ ಸಂತೋಷವಾಗಿರುತ್ತೇನೆ. ನಾನಿಟ್ಟ ನೀರು ಕಾಳು ತಿಂದು ನಿಮ್ಮ ಮುಖದರ್ಶನ ಮಾಡಿಸಿದರೆ ಅಷ್ಟೇ ಸಾಕು, ನನ್ನನ್ನು ಕಚ್ಚಿ, ನನ್ನನು ಹೆದರಿಸಿ ಇಲ್ಲಿಂದ ಓಡಿಹೋಗುವಂತೆ ಮಾಡಬೇಡಿ. ಈ ನನ್ನ ಕೂಗು ಅವುಗಳಿಗೆ ಕೇಳುತ್ತದೆಯೇ? 

 

 

 

 

 

Comments

Submitted by nageshamysore Thu, 01/09/2014 - 12:12

ನಮಸ್ಕಾರ ಶೋಭಾ ಅರಸರವರಿಗೆ,

ಸಂಪೂರ್ಣ ವಿಭಿನ್ನ ದೃಷ್ಟಿಕೋನದಲ್ಲಿ, ತಿಳಿಹಾಸ್ಯದಲಿ ಬರೆದಿದ್ದೀರ ಈ ಲೇಖನವನ್ನು ! ಈ ಕ್ರಿಮಿ ಕೀಟ ಜಂತುಗಳನ್ನು ಸುಮ್ಮನೆ ಬಿಡಬಾರದು. ಒಳ್ಳೆ ಮಾತಿನಲ್ಲಿ ಬುದ್ಧಿ ಹೇಳಿದ್ದೀರಾ, ಆದರೂ ಕೇಳದೆ ಹೀಗೆ ತೊಂದರೆ ಕೊಡುತ್ತ ಹೋದರೆ ಯಾವುದಾದರೂ ಅನಿಮಲ್ ಕೋರ್ಟಿನಲ್ಲಿ ಕೇಸು ಹಾಕಿಬಿಡುವುದೆ ಸರಿ (ಅದರ ಅಡ್ರೆಸ್ಸು ಹುಡುಕಬೇಕೊ ಏನೊ?)

ಸಹಜೀವನವೆನ್ನುವುದು ಸಮತೋಲನದಲ್ಲಿರುವವರೆಗೂ ಸಹನೀಯ. ಅಸಮತೋಲನವಾಯ್ತೆಂದರೆ ಇದೇ ಪಾಡು. ಸಮತೋಲನವನ್ನು ಯಾರೊ ಎಲ್ಲೊ ಕೆಡಿಸಿದರೂ, ಇನ್ನೆಲ್ಲೊ ಪರಿಣಾಮವಾಗುವುದು ಮತ್ತೊಂದು ವಿಪರ್ಯಾಸ. ಸದ್ಯಕ್ಕೆ, ನಿಮ್ಮ ಮನವಿ ನಿಮ್ಮ ಸುತ್ತಲ ಸಹ ಜೀವಿಗಳಿಗೆಲ್ಲ ಕೇಳಲಿ ಮತ್ತು ಅವೂ ಸಹಬಾಳ್ವೆಯ ನಿಯಮ ಅನುಕರಿಸಲಿ ಎಂದು ಹಾರೈಸುವೆ :-)

(ಮರೆತ ಮಾತು: ಆದ್ರೂ ಅಷ್ಟೊಂದು ಸಾರಿ ರಿಪೀಟ್ ಮಾಡ್ಬಾರ್ದಾಗಿತ್ತು - ಪ್ರತಿ ಕ್ರಿಮಿ ಕೀಟ ಜಂತುಗೊಂದೊಂದು ಸಾರಿ ಅಂತ ಲೆಕ್ಜ ಇಟ್ಕೊಂಡು ಬರೆದ ಹಾಗಿದೆ. ಅಥವ ಜಾಸ್ತಿ ಸಾರಿ ಬರೆದು ಕೋಪ, ಸೇಡು ತೀರಿಸ್ಕೊಳ್ಳೊ ತರಾನಾ?)

Submitted by basho aras Thu, 01/09/2014 - 19:21

In reply to by nageshamysore

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ರಿಪೀಟ್ ಆದದ್ದು ನನ್ನ ತಪ್ಪಿನಿಂದ ಆದರೂ ನೀವು ಧನಾತ್ಮಕವಾಗಿ ತಿಳಿಹಾಸ್ಯದಲ್ಲಿ ಪ್ರತಿಕ್ರಿಯಿಸಿದ್ದು ಸಂತೋಷ ಕೊಟ್ಟಿದೆ. ತಪ್ಪಾದಾಗ ಸರಿಮಾಡಲು ಅವಕಾಶ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.