ಪುಸ್ತಕನಿಧಿ‍‍‍‍ ‍‍- ದೇವುಡು ಅವರ‌ 'ಮಯೂರ‌'

ಪುಸ್ತಕನಿಧಿ‍‍‍‍ ‍‍- ದೇವುಡು ಅವರ‌ 'ಮಯೂರ‌'

ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ  ಈ ಕೊಂಡಿಯಲ್ಲಿ‍‍  ಇದೆ, ಆಸಕ್ತರು ಓದಬಹುದು.

Rating
No votes yet

Comments