ಹೇಳಿ ಕೊಡಬೇಕಿದೆ ಈಗ..
ಯಾಕೆ ದಡಕ್ಕೆ ಬಂದೂ ಬಂದೂ
ಅಲೆಗಳು ಆತ್ಮಹತ್ಯೆ
ಮಾಡಿ ಕೊಳ್ಳುತವೆ?
ಯಾರದೋ ದುಃಖಕ್ಕೆ ಯಾಕೆ ಮಳೆ ಅಷ್ಟು
ಭೋರೆಂದು ಅಳುತ್ತದೆ?
ಯಾರಾದರು ಅದಕ್ಕೆ ಹೇಳಿ ಕೊಡಬೇಕಿದೆ ಈಗ..
ನನ್ನಂತೆ ….
ಎಂಥ ನೋವಿದ್ದರೂ ಅವುಡುಗಚ್ಚಿ
ಸುಮ್ಮನಾಗುವುದನ್ನು ...
ಎಲ್ಲ ನೋವುಗಳನ್ನು ಸಲ್ಪ ಸಲ್ಪವಾಗಿ
ನಮ್ಮದಾಗಿಸುವುದನ್ನು ....
Rating
Comments
ಉ: ಹೇಳಿ ಕೊಡಬೇಕಿದೆ ಈಗ..
In reply to ಉ: ಹೇಳಿ ಕೊಡಬೇಕಿದೆ ಈಗ.. by ಸಂಗನಗೌಡ
ಉ: ಹೇಳಿ ಕೊಡಬೇಕಿದೆ ಈಗ..
In reply to ಉ: ಹೇಳಿ ಕೊಡಬೇಕಿದೆ ಈಗ.. by ranjith
ಉ: ಹೇಳಿ ಕೊಡಬೇಕಿದೆ ಈಗ..
In reply to ಉ: ಹೇಳಿ ಕೊಡಬೇಕಿದೆ ಈಗ.. by ಸಂಗನಗೌಡ
ಉ: ಹೇಳಿ ಕೊಡಬೇಕಿದೆ ಈಗ..