ಓದಿದ್ದು ಕೇಳಿದ್ದು ನೋಡಿದ್ದು 45 ಆಗಸದಿಂದ ಬೀಳುವ ತೀರ್ಥ ಚರಂಡಿ ಸೇರಬೇಕೇ?

ಓದಿದ್ದು ಕೇಳಿದ್ದು ನೋಡಿದ್ದು 45 ಆಗಸದಿಂದ ಬೀಳುವ ತೀರ್ಥ ಚರಂಡಿ ಸೇರಬೇಕೇ?

 ಮೈಸೂರಿನಲ್ಲಿ ಒಂದು ಕುಟುಂಬ ಕಳೆದೈದು ವರ್ಷಗಳಿಂದ ಮಳೆ ನೀರನ್ನೇ ಕುಡಿದಿದ್ದಾರಂತೆ. ಮಳೆ ನೀರನ್ನೇ ಸಂಗ್ರಹಿಸಿ ಬಳಸುವುದರಲ್ಲಿ ಯಾವ ತಪ್ಪು ಇಲ್ಲ ಎನ್ನುತ್ತಾರೆ  ಶ್ರೀಪಡ್ರೆ.

--------------------------------------------------------------------------

ಪ್ರಧಾನಿಗೆ ಸೋನಿಯಾ "ಪತ್ರ"

ಕಾಂಗ್ರೆಸು ನೀವೇ ಪ್ರಧಾನಿ ಎಂದು ಮುಂದಿನ ಚುನಾವಣೆಗೆ ಹೋಗಲು ಸಿದ್ಧ. ಆದರೆ ನೀವು ಸರಕಾರ ಅಸಹಾಯಕ ಎನ್ನುವ ಭಾವನೆ ಬರದಂತೆ ಏನಾದರೂ ಮಾಡಿ..

----------------------------------------------------------------------------

ಸಾಹಿತ್ಯದ ನೋಬೆಲ್ ವಿಜೇತನ ಭಾರತ ಸಂಬಂಧ
ಭಾರತದ ಪುರಾಣ ಕತೆಗಳ ಅನುವಾದ ಮಾಡಿರುವ ಜೀನ್ ಮೇರಿ ಗುಸ್ತವ್‌ಗೆ ಸಾಹಿತ್ಯದ ನೋಬೆಲ್

ಜೀನ್ ಮೇರಿ ಗುಸ್ತವ್ ಕಾದಂಬರಿ,ಸಣ್ಣಕತೆ,ಮಕ್ಕಳ ಸಾಹಿತ್ಯ,ಲೇಖನ,ಚಿತ್ರಕತೆ...ಈತ ಕೈಯಾಡಿಸದ ಸಾಹಿತ್ಯ ಪ್ರಾಕಾರವೇ ಇಲ್ಲವೇನೋ!

---------------------------------------------------------------

ಅಂತೂ ಇಂತೂ 123...

ಹಿಂದುdh

----------------------------------------------------------

toi

et----------------------------------------------

ಭಾರತದ  ಸಂಸತ್ ಸ್ಪೀಕರಿಗೂ ಭದ್ರತಾ ಪರೀಕ್ಷೆಯಿಂದ ವಿನಾಯಿತಿ ಇಲ್ಲ: ಸ್ಪೀಕರ್ ಇಂಗ್ಲೆಂಡ್ ಪ್ರವಾಸ ರದ್ದು

ಇಂಡಿಯನ್ ಎಕ್ಸ್ಪ್ರೆಸ್asan agedna

Rating
No votes yet

Comments