ಕನ್ನಡಿಗರ ಅಜ್ಞಾನ

ಕನ್ನಡಿಗರ ಅಜ್ಞಾನ

Comments

ಬರಹ

ಪೊನ್ನಂಪೇಟೆಯ ಮೂಲಕ ಹಾಸನ-ಎರ್ನಾಕುಲಂ ಬಸ್ ಹೋಗುತ್ತದೆ. ಆ ಬಸ್ಸಿನ ಮಾರ್ಗಫಲಕದಲ್ಲಿ ಕೋೞಿಕೋಡು ಎಂಬುದನ್ನು ಮಲೆಯಾಳಿಗಳು ಇಂಗ್ಲಿಷಿನಲ್ಲಿ kozhikode (കോഴിക്കോട്) ಕನ್ನಡಿಗರು ಅದು ’ೞ’ ಎಂದು ತಿಳಿಯದೆ ಹಾಗೂ ಕನ್ನಡದಲ್ಲಿ ಈ ಅಕ್ಷರವಿರುವುದನ್ನು ಗಮನಿಸದೆ ಕೊಜ಼ಿಕೋಡ್ ಎಂದು ಬರೆಯುತ್ತಿದ್ದಾರೆ. ಇದಕ್ಕೆ ಕಾರಣ ಕನ್ನಡಿಗರ ಅಜ್ಞಾನವೇ ಆಗಿದೆ. (ಶಿವಶರಣರ ಕ್ಷಮೆ ಕೋಱಿ) ಶಿವಶರಣರು ಭಕ್ತಿಗೆ ಮಹತ್ವ ಕೊಡುವುದಱಿಂದ ತಾವು ತಮ್ಮ ವಚನಗಳಲ್ಲಿ ’ೞ’ ಬೞಸುತ್ತಿಲ್ಲವೆಂದು ಹೇೞಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಆದರೆ ನೆನಪಿಡಿ ಶಿವಶರಣರಿಗೆ ’ಱ’ ಮತ್ತು ’ರ’ ಗಳ ನಡುವೆ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿ ಎಲ್ಲಾ ಶಿವಶರಣರ ಮೂಲವಚನಗಳಲ್ಲಿ ಱ ಮತ್ತು ರ ಎರಡೂ ಎಲ್ಲಿರಬೇಕೋ ಅಲ್ಲಿ ಸ್ಪಷ್ಟವಾಗಿ ಕಾಣುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet