ಶ್ರಿಲಂಕ ಕ್ರಿಕೇಟಿಗರೆ ಮೇಲೆ ಉಗ್ರರ ದಾಳಿ

ಶ್ರಿಲಂಕ ಕ್ರಿಕೇಟಿಗರೆ ಮೇಲೆ ಉಗ್ರರ ದಾಳಿ

Comments

ಬರಹ

ಶ್ರಿಲಂಕ ಕ್ರಿಕೇಟಿಗರು ಪ್ರವಾಸಿಸುತ್ತಿದ್ದ ಬಸ್ಸಿನ ಮೇಲೆ ಉಗ್ರರ ದಾಳಿ ಮಾಡಿದ್ದಾರೆ. ಇದು ಅದುನಿಕ ಕ್ರಿಕೇಟ್ ನ್ ಮೇಲೆ ಒಂದು ಶಾಶ್ವತ ಕಪ್ಪು ಚುಕ್ಕೆ. ಇದು
ಪಾಕಿಸ್ಥಾನ ದಲ್ಲಿನ ದುರಾಡಳಿಥಕ್ಕೆ ಒಂದು ಸಾಕ್ಶಿ. ಆಲ್ಲಿ ನಿಜವಾಗಿ ಯಾರದು ಅಧಿಕಾರ? ಚುನಾಯಿತ ಸರಕಾರದ್ದಾ ಅಥವಾ ಉಗ್ರರದಾ?
ಸ್ವಾಟ್ ಪ್ರದೇಶದಲ್ಲಿ ಶಾರಿಯತ್ ಕಾನೂನು ಜಾರಿಯಲ್ಲಿದೆ, ಮತ್ತೆ ನಿನ್ನೆ ಸೊಮಲಿಯಾ ಅಧ್ಯಕ್ಸ ಕೂಡ ಶಾರಿಯತ್ ಕಾನೂನು ಜಾರಿಗೊಳಿಸಿದ್ದಾನೆ.

ಇ ಎಲ್ಲಾ ಬೆಳವನಿಗೆಗಳು ನಮ್ಮೆಲ್ಲರ ಮೇಲೆ ಹಾಗೂ ಭಾರತದ ಮೇಲೆ ಎಂಥ ಘೊರ ಪರಿಣಾಮ ಬೀರುತ್ತದೆ ಎನ್ನುವದೆ ನನ್ನ ಚರ್ಚಾ ವಿಷಯ?

ಮೊದಲ ಸಾರಿ ಎನೋ ಬರೆಯುವ ಪ್ರಯತ್ನ ತಪ್ಪಿದಲ್ಲಿ ಕ್ಶಮಿಸಿ. ನಿಮ್ಮ ಸಲಹೆಗಳು ಸದಾ ಸ್ವಾಗತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet