ಈ ದಿನದ ವಿಶೇಷ ಗೊತ್ತ - ೨ ?
ಇಂದಿಗೆ ಆ ಮಹಾನ್ ಚೇತನಗಳು ಆತ್ಮಾರ್ಪಣೆ ಮಾಡಿ ೭೮ ವರ್ಷಗಳಾಯಿತು. 'ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು' ಎಂಬ ೩ ಯುವಕರು, ನಿಜವಾದ ಕ್ರಾಂತಿಕಾರಿಗಳು ಎಂದರೆ ಕೇವಲ ಆವೇಶದಲ್ಲಿ ಶಸ್ತ್ರ ಹಿಡಿದವರಲ್ಲ ಎಂದು ತೋರಿಸಿ, ದೇಶದ ಪ್ರತಿಯೊಬ್ಬರಲ್ಲು 'ಸ್ವಾತಂತ್ಯ್ರದ ಕಿಡಿ'ಯನ್ನು ಹೊತ್ತಿಸಿದರು.
मरके कैसे जीते है
इस दुनिया को बतलाने
तेरे लाल चले है माहे
अब तेरे लाज बचा ने ||
ಮೇಲಿನ ಈ ೪ ಸಾಲುಗಳಲ್ಲೇ ಅವರ ನಿರ್ಧಾರ ಎಷ್ಟು ಅಚಲವಾಗಿತ್ತು ಎಂಬುದು ತಿಳಿಯುತ್ತದೆ.೨೦ ರ ಆಸುಪಾಸಿನಲ್ಲೇ 'ಸರ್ವ ಧರ್ಮ ಸಮನ್ವಯ' ದ ಕನಸು ಕಂಡ, ಸ್ವತಂತ್ರ ಭಾರತ ಹೇಗಿರಬೇಕು ಎಂಬ ದೂರದೃಷ್ಟಿಯಿದ್ದ ಭಗತ ಸಿಂಗ್ ರಂತವರು ಎಂದಿಗೂ ಜನಮಾನಸದಲ್ಲಿ ಅಮರಾಗಿರುತ್ತಾರೆ.
ಇಂಕ್ವಿಲಾಬ್ ಜಿನ್ದಾಬಾದ್
(ಚಿತ್ರ ಕೃಪೆ :midhun.allubrothers.com)
Rating
Comments
ಉ: ಈ ದಿನದ ವಿಶೇಷ ಗೊತ್ತ - ೨ ?
ಉ: ಈ ದಿನದ ವಿಶೇಷ ಗೊತ್ತ - ೨ ?
ಉ: ಈ ದಿನದ ವಿಶೇಷ ಗೊತ್ತ - ೨ ?
In reply to ಉ: ಈ ದಿನದ ವಿಶೇಷ ಗೊತ್ತ - ೨ ? by thesalimath
ಉ: ಈ ದಿನದ ವಿಶೇಷ ಗೊತ್ತ - ೨ ?
ಉ: ಈ ದಿನದ ವಿಶೇಷ ಗೊತ್ತ - ೨ ?
In reply to ಉ: ಈ ದಿನದ ವಿಶೇಷ ಗೊತ್ತ - ೨ ? by kamalap09
ಉ: ಈ ದಿನದ ವಿಶೇಷ ಗೊತ್ತ - ೨ ?
In reply to ಉ: ಈ ದಿನದ ವಿಶೇಷ ಗೊತ್ತ - ೨ ? by Rakesh Shetty
ಉ: ಈ ದಿನದ ವಿಶೇಷ ಗೊತ್ತ - ೨ ?
ಉ: ಈ ದಿನದ ವಿಶೇಷ ಗೊತ್ತ - ೨ ?
In reply to ಉ: ಈ ದಿನದ ವಿಶೇಷ ಗೊತ್ತ - ೨ ? by pradeepcomm
ಉ: ಈ ದಿನದ ವಿಶೇಷ ಗೊತ್ತ - ೨ ?
In reply to ಉ: ಈ ದಿನದ ವಿಶೇಷ ಗೊತ್ತ - ೨ ? by Rakesh Shetty
ಉ: ಈ ದಿನದ ವಿಶೇಷ ಗೊತ್ತ - ೨ ?