ನೆನೆ ನೆನೆ ಮನವೇ....

ನೆನೆ ನೆನೆ ಮನವೇ....

ಇವತ್ತು ಕನ್ನಡದ ಹೆಸರಾಂತ ಕಾದಂಬರಿಕಾರರಾದ ತರಾಸು ಅವರ ಜನ್ಮದಿನ . ಕನ್ನಡದ ಮೊಟ್ಟಮೊದಲ ಪ್ರಾಧ್ಯಾಪಕರೆಂದೇ ಕರೆಸಿಕೊಂಡ ತಳುಕಿನ ವೆಂಕಣ್ಣಯ್ಯನವರು ತರಾಸು ಅವರ ದೊಡ್ಡಪ್ಪ. ಸಾಮಾಜಿಕ ಕಾದಂಬರಿಕಾರರಾಗಿ ಹೆಸರು ಗಳಿಸಿದ್ದ ಅನಕೃ ಅವರು ತರಾಸು ಅವರ ಗುರುವಾಗಿದ್ದವರು.
ಹಂಸಗೀತೆ, ಚಂದವಳ್ಳಿಯ ತೋಟ, ತಿರುಗುಬಾಣ, ಕನ್ನಡಿಗರು ಮನಗೆದ್ದ ಚಿತ್ರ ನಾಗರಹಾವು , ಗಾಳಿಮಾತು, ಮುಂತಾದ ಕೃತಿಗಳ ಜನಕರು. ಈ ದಿನ ಅವರನ್ನೊಮ್ಮೆ ನೆನೆಯೋಣವೇ....

Rating
No votes yet

Comments