ವಯುಕ್ತಿಕ ತೆವಲುಗಳಿಗೆ ಸಮಸ್ತ ಕನ್ನಡಿಗರನ್ನು ಹೊಣೆ ಮಾಡುವುದು ಎಷ್ಟು ಸರಿ ?

ವಯುಕ್ತಿಕ ತೆವಲುಗಳಿಗೆ ಸಮಸ್ತ ಕನ್ನಡಿಗರನ್ನು ಹೊಣೆ ಮಾಡುವುದು ಎಷ್ಟು ಸರಿ ?

Comments

ಬರಹ

ನೆನ್ನೆ ಸಂಜೆಯಿಂದ  ಮಾಧ್ಯಮಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ಮನೆಯ(? ;)  ) ಹುಡುಗಿ ಐಂದ್ರಿತಾ ಕೆನ್ನೆಗೆ ಹೊಡೆದಿದ್ದಾರೆ ಅನ್ನೋ ಸುದ್ದಿ ಕರುಳು ಕಿವುಚಿ ಬರುವಂತೆ ಬರ್ತಾ ಇದೆ, ಇವತ್ತು ನಾಗತಿಹಳ್ಳಿ ಪ್ರತಿಕ್ರಿಯೆನೂ ಬಂದಿದೆ , ಅವರ ಪ್ರಕಾರ ಐಂದ್ರಿತಾಳನ್ನ ಕನ್ನಡಿಗರು ಯಾವುದೇ ಕಾರಣಕ್ಕೂ  ಕ್ಷಮಿಸುವುದಿಲ್ಲವಂತೆ. ಇವರ ತೆವಲು, ತೆಲಬುಗಳಿಗೆ ಸಮಸ್ತ ಕನ್ನಡಿಗರನ್ನ ಹೊಣೆ ಮಾಡೋದು ಎಷ್ಟು ಸರಿ ? ಸಂಪದಿಗರೇ ನಿಮ್ಮ ಅಭಿಪ್ರಾಯ ತಿಳಿಸ್ತಿರಾ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet