ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!

ಬನ್ನಿ, ಸ್ವಾಮೀ ವಿವೇಕಾನಂದ ಎನ್ನುವ ಆ ಮಹಾನ್ ಚೇತನಕ್ಕೆ ನಮಿಸೋಣ!!!

 


"ನಮ್ಮಿಬ್ಬರ ನಡುವೆ ಒಂದೊಂದು ರೂಪಾಯಿಯ ವಿನಿಮಯ ನಡೆದರೆ ನಮ್ಮಿಬ್ಬರ ಕೈಯಲ್ಲೂ ಒಂದೊಂದೇ ರೂಪಾಯಿ ಉಳಿದಿರುತ್ತದೆ,


ಆದರೆ,


ನಮ್ಮಿಬ್ಬರ ನಡುವೆ ಒಂದೊಂದು ಸದ್ವಿಚಾರದ ವಿನಮಯ ನಡೆದರೆ ನಮ್ಮಿಬ್ಬರ ಮನದಲ್ಲೂ ಎರಡೆರಡು ಸದ್ವಿಚಾರಗಳು ತುಂಬಿರುತ್ತವೆ".


- ಸ್ವಾಮೀ ವಿವೇಕಾನಂದ.


ಇಂದು ಆ ಮಹಾನ್ ಚೇತನ ಈ ಭೂಮಿಗೆ ಕಾಲಿಸಿರಿದ ದಿನ.


ಬನ್ನಿ, ನಾವಿಂದು ಒಟ್ಟಾಗಿ ಆ ಮಹಾನ್ ಚೇತನಕ್ಕೆ ನಮಿಸೋಣ


ನಾವೂ ಸದಾ ಸಾಧ್ಯವಾದಷ್ಟು ಸದ್ವಿಚಾರಗಳನ್ನು ಹಂಚಿಕೊಳ್ಳೋಣ!!!


- ಆತ್ರಾಡಿ ಸುರೇಶ ಹೆಗ್ಡೆ. 

Rating
No votes yet

Comments