Comments
ಬರಹ
ನಾನು ಕೇಳಿದ್ದು, ’ಅಲೆಗ್ಜಾಂಡರ್ ದ ಗ್ರೇಟ್’ನ ಕಾಲದಲ್ಲಿ, ಭಾರತ ಸೋಲುಣ್ಣದ ನಾಡು ಎಂದು ಖ್ಯಾತವಾಗಿತ್ತೆಂದು. ಮುಖ್ಯ ಕಾರಣ, ಆನೆಗಳನ್ನು ಪಳಗಿಸಿ ಯುದ್ಧಗಳಲ್ಲಿ ಬಳಸುವ ಕಲೆ ಭಾರತೀಯರಿಗಸ್ಟೇ ಕರಗತವಾಗಿತ್ತೆಂಬುದು. ಆಗಿನ ನಂದರ ಬಳಿ ಸುಮಾರು ಆರು ಸಾವಿರ ಆನೆಗಳ ದಂಡು ಇತ್ತೆಂಬುದು ಹುಬ್ಬೇರಿಸುವ ಮಾತೇ. ಮುಂದೆ ಅದು ಹೇಗೆ ಭಾರತೀಯರು ಶಕ್ತಿಗುಂದಿದರು? ಮಹಮ್ಮದ್ ಘಜನಿ ಅಂತವರಿಗೆ ಮತ್ತೆ ಮತ್ತೆ, ಹದಿನೇಳು ಬಾರಿ, ದಂಡೆತ್ತಿ ಬರಲು ಹೇಗೆ ಸಾಧ್ಯವಾಯಿತು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
ಉ: ಭಾರತದ ಸುರಕ್ಷತೆ