ತಸ್ಲೀಮ ನಸ್ರೀನ್ ಳ ಲೇಖನಕ್ಕೆ ಏಕೆ ಕೋಮು ಗಲಭೆ ?

ತಸ್ಲೀಮ ನಸ್ರೀನ್ ಳ ಲೇಖನಕ್ಕೆ ಏಕೆ ಕೋಮು ಗಲಭೆ ?

ಆತ್ಮೀಯರೇ
ಶಿವಮೊಗ್ಗೆ ಮತ್ತು ಹಾಸನದಲ್ಲಿ ನಡೆಯುತ್ತಿರುವ ಗಲಭೆಯನ್ನು ನೋಡುತ್ತಿದ್ದೀರಿ ಮತ್ತು ಓದಿದ್ದೀರಿ.ನಿಜಕ್ಕೂ ಇದು ಬೇಕಿತ್ತೇ ಬರೆದದ್ದು ತಸ್ಲೀಮಾ ನಸ್ರೀನ್. ನಿರ್ಭಯವಾಗಿ ಆಕೆ ಸತ್ಯವನ್ನು ಬರೆದುದಕ್ಕೆ ’ಇವರಿ’ಗೇಕೆ ಉರಿ?
ಆಕೆಯ ಬರಹಗಳಲ್ಲಿ ತಪ್ಪುಗಳೇನಾದ್ರೂ ಇದೆಯಾ ?
ತಪ್ಪಿದ್ದರೆ ಅದನ್ನು ತಪ್ಪು ಎ೦ದು ತೋರಿಸುವುದನ್ನು ಬಿಟ್ಟು ಕೋಮುಗಲಭೆಯನ್ನು೦ಟು ಮಾಡಿದ್ದು ಏಕೆ?
ನಿಮ್ಮ ಅಭಿಪ್ರಾಯ ತಿಳಿಸಿ

’ಕನ್ನಡ ಪ್ರಭ’ದ ಲೇಖನ

Rating
No votes yet

Comments