ಇದು ಕನ್ನಡದ ದೌರ್ಭಾಗ್ಯವಲ್ಲವೇ?

ಇದು ಕನ್ನಡದ ದೌರ್ಭಾಗ್ಯವಲ್ಲವೇ?

Comments

ಬರಹ

ಕನ್ನಡದ ಕೆಲವು ಹೞೆಯ ಪುಸ್ತಕಗಳು ಈಗ ಲಭ್ಯವಿಲ್ಲ. ಹಾಗೆಯೇ ಓದುಗರ ಕೊಱತೆ ಕೂಡ. ನಾನು ಓದಲೆಂದೇ ಕಲೆಹಾಕಿದ ಕೆಲ ಪುಸ್ತಕಗಳನ್ನುದಾಹರಿಸುತ್ತೇನೆ.

ರೆವರೆಂಡ್ ಎಫ್. ಕಿಟ್ಟೆಲರು ಸಂಪಾದಿಸಿದ

  1. ಕನ್ನಡ-ಇಂಗ್ಲಿಷ್ ಕೋಶ
  2. ನಾಗವರ್ಮನ ಕನ್ನಡ ಛಂದಸ್ಸು
  3. ಕರ್ನಾಟಕ ಕಾವ್ಯಮಾಲೆ
  4. ಕೇಶಿರಾಜನ ಶಬ್ದಮಣಿದರ್ಪಣ

ಬೆಂಜಮಿನ್ ಲೂಯಿ ರೈಸ್ ಸಂಪಾದಿಸಿದ

  1. ಅಮರಸಿಂಹನ ಅಮರಕೋಶ
  2. ಕನ್ನಡ ಸಾಹಿತ್ಯ ಚರಿತ್ರೆ

ಹಾಗೂ ನರಸಿಂಹಾಚಾರ್ ಸಂಪಾದಿಸಿದ

  1. ಕನ್ನಡ ಭಾಷೆಯ ಚರಿತ್ರೆ
  2. ನಾಗವರ್ಮನ ಕರ್ನಾಟಕಕಾವ್ಯಾವಲೋಕನ

ಇವನ್ನೆಲ್ಲ ಓದುವವರ ಕೊಱತೆ ಹಾಗೂ ಮಾಱುಕಟ್ಟೆಯಲ್ಲಿ ಈ ಪುಸ್ತಕಗಳು ಲಭ್ಯವಿರದಿರುವುದು ನಮ್ಮ ದೌರ್ಭಾಗ್ಯವಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet