ಕೌರವನ ಕೊನೆಮಾತು

ಕೌರವನ ಕೊನೆಮಾತು


ಧರ್ಮಸಿ೦ಹಾಸನಕ್ಕೆ..,
ಧರ್ಮ..ನೇರಿದರೆ,
ಯಾರಿಹರು? ಸಭೆಯಲ್ಲಿ..!
ಸತ್ತವರ ಗೋಳಿರುವಲ್ಲಿ,
ವಿಧವೆಯರ ಕಣ್ಣೀರಲ್ಲಿ.
ಅಕ್ಷೋಹಿಣಿ ಅಕ್ಷೋಹಿಣಿ
ಸೈನ್ಯ ನಾಶವಾಯಿತು.
ಭವ ನಾಮ ಮಾತ್ರ೦ ಸವ್ಯಸಾಚಿ,
ಸರ್ವನಾಶವಾಯಿತು.
ಇರುವರೇ ಸಭೆಯಲ್ಲಿ
ಭೀಷ್ಮ,ದ್ರೋಣಾದಿಗಳು,
ಕೄಫರಾದಿ ವಿದ್ವಾ೦ಸರು..?
ಆದರೇ ಇವರೆಲ್ಲ
ವಿದ್ವ೦ಸಕರು.!
ಕುಡಿವ ಜೀವಜಲ
ನೆತ್ತರಾಯಿತೆ.?
ಭೂಭಾರವಾಯಿತೆ?
ಭೂತಾಯಿಯೇ ಸಾಕ್ಷಿಯಾದಳೆ?
ಸ್ತ್ರೀ,ಭ್ರೂಣ,ಶಿಶು,
ಬ೦ಧು ಬಾ೦ಧವರ ಹತ್ಯೆಗೆ
ಭಾರವಾಯಿತೆ..
ಮಹಾಭಾರತವಾಯಿತೆ.
...........................

 

Rating
No votes yet

Comments