ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ಮಠದ ಸ್ವಾಮಿಗಳಿಂದ ಸಂಧಾನ
ಬರಹ
ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯರ ನಡುವಿನ ಜೀವ ಬೆದರಿಕೆ ಪ್ರಕರಣ ಸಂಧಾನದ ಮೂಲಕ ಬಗೆಹರಿದಿದೆ. ಜಯಲಕ್ಷ್ಮಿ ಹಾಗೂ ರೇಣುಕಾಚಾರ್ಯ ಹೇಳುವ ಪ್ರಕಾರ ಇಬ್ಬರು ಮಠದ ಸ್ವಾಮಿಗಳಿಂದ ಈ ಸಂಧಾನ ಫಲಶ್ರುತಿಯಾಯಿತಂತೆ, (ಮಠದ ಅಥವಾ ಸ್ವಾಮಿಜೀಯ ಹೆಸರನ್ನು ಬಹಿರಂಗ ಪಡಿಸಿಲ್ಲ) ಹಾಗಾದರೆ ಮಠಗಳ ಕೆಲಸ ಇನ್ನ್ಮುಂದೆ ಇದೆ ರೀತಿಯೇನು ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ...
ಉ: ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ...
ಉ: ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ...
ಉ: ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ...