ಉಗ್ರರ ಆಕ್ರಮಣ...? ದೇಶ ಎಷ್ಟು ಸುರಕ್ಷಿತ..?

ಉಗ್ರರ ಆಕ್ರಮಣ...? ದೇಶ ಎಷ್ಟು ಸುರಕ್ಷಿತ..?

Comments

ಬರಹ


ಮತ್ತೆ ಮತ್ತೆ ಮತ್ತೆ ಮತ್ತೆ, ನಮ್ಮ ಮನಸ್ಸಿನ ಮೇಲೂ, ಕಳೆದ ಹತ್ತು ವರುಷಗಳಿಂದ
ಸುಮಾರು ೬೫೦ ಜನ ಸತ್ತು ಗಾಯಗೊಂಡವರು ಅದೆಷ್ಟೋ,
ಆಘಾತಕ್ಕೊಳಗಾದವರು ಇನ್ನೆಷ್ಟೋ
ಎಲ್ಲಿಯವರೆಗೆ..ಇದು ಹೀಗೇ...?.
ನಾವೇನು ಮಾಡಿದೆವು, ಏನು ಮಾಡಬೇಕಿತ್ತು..?

ನಮ್ಮ ದೇಶ ಎಷ್ಟು ಸುರಕ್ಷಿತ?
೧೩ ಫೆಬ್ರವರಿ ೨೦೧೦     ಪೂನಾ  ಜರ್ಮನ್ ಬೇಕರಿ ೪ ಸತ್ತು ೬೨ ಗಾಯ ಗೊಂಡರು
೨೬ ನವಂಬರ್ , ೨೦೦೮       ಮುಂಬಯಿ : ೭ ಪ್ರಬಲ ಸರಣಿ ಬಾಂಬ್ ಸ್ಪೋಟ ೬೦೦ ಕ್ಕೂ ಜಾಸ್ತಿ ಜನ ಸತ್ತರು, ಗಾಯಗೊಂಡವರ ಲೆಕ್ಕವಿಲ್ಲ
೩೦ ಅಕ್ಟೋಬರ್ ೨೦೦೮      ಅಸ್ಸಾಮ್: ಕಡಿಮೆ ಎಂದರೂ ೪೫ ಜನ ಸತ್ತರು, ನೂರಕ್ಕೂ ಹೆಚ್ಚು ಜನ ಗಾಯ ಗೊಂಡರು.
೨೧ ಅಕ್ಟೋಬರ್ ೨೦೦೮     ಇಂಪಾಲ :ಕಡಿಮೆ ಎಂದರೂ ೧೭ ಜನ ಸತ್ತರು.
೧೪ ಅಕ್ಟೋಬರ್ ೨೦೦೮     ಕಾನ್ಪುರ : ಸೈಕಲ್ಲಿನಲ್ಲಿಟ್ಟ ಬಾಂಬ್ ೮ ಜನ ಸತರು.
೨೯ ಸಪ್ಟೆಂಬರ್ ೨೦೦೮      ಮಾಲೆಗಾಮ್ ಮೋಟರ್ ಬೈಕಿನಲ್ಲಿಟ್ಟ ಬಾಂಬ್ ೫ ಜನ ಸತ್ತರು
೨೯ ಸಪ್ಟಂಬರ್ ೨೦೦೮      ಗುಜರಾತ್  ಮೋಟರ್ ಬೈಕಿಲ್ಲಿದ್ದ ಬಾಂಬ್ ೧ ಜನ ಸತ್ತ
೨೭ ಸಪ್ಟಂಬರ್ ೨೦೦೮     ಹೊಸ ದೆಹಲಿ ಮಾರುಕಟ್ಟೆಯಲ್ಲಿ ಬಾಂಬ್ ಸತ್ತವರು ೩ ಮಂದಿ
೧೩ ಸಪ್ಟಂಬರ್ ೨೦೦೮    ಹೊಸ ದೆಹಲಿ  ೬ ಕಡೆ ಸರಣಿ ಸ್ಪೋಟ  ೨೬ ಜನ ಸತ್ತರು.
೨೬ ಜುಲೈ ೨೦೦೮         ಅಹಮದಾಬಾದ್  ೫೭ ಜನ ಸತ್ತರು
೨೫ ಜುಲೈ ೨೦೦೮       ಬೆಂಗಳೂರು ೨ ಗಂಟೆಗಳಲ್ಲಿ ೨೦ ಕ್ಕೂ ಜಾಸ್ತಿ ಸರಣಿ ಬಾಂಬ್ ೨ ಸಾವು
೧೩ ಮೇ ೨೦೦೮          ಜಯಪುರ   ಸರಣಿ ಬಾಂಬ್  ೬೮ ಜನ ಸತ್ತರು
೨೫ ಆಗಸ್ಟ್ ೨೦೦೭           ಹೈದರಾಬಾದ್   ೪೨ ಜನ ಸತ್ತರು
೧೯ ಫೆಬ್ರವರಿ೨೦೦೭           ಸಮ್ಜೋತಾ ಎಕ್ಸ್ ಪ್ರೆಸ್ ೨ ಅಗ್ನಿ ಬಾಂಬ್ ೬೬ ಜನ ಸತ್ತರು
೧೧ ಜುಲೈ ೨೦೦೬            ಮುಂಬೈ ೨೦೯ ಜನ ಸತ್ತರು

ಭಾರತದಲ್ಲಿ ಇದುವರೆವಿಗೆ  ಗುರುತು ಹಚ್ಚಲ್ಪಟ್ಟ ಉಗ್ರವಾದೀ  ಸಂಸ್ಥೆಗಳು   ೩೪


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet