ಪುಸ್ತಕ ಪರಿಚಯ

ಲೇಖಕರು: addoor
March 02, 2023
ಭಾರತದ ಜನಪ್ರಿಯ ಮಕ್ಕಳ ಪುಸ್ತಕಗಳ ಲೇಖಕರಾದ ರಸ್ಕಿನ್ ಬಾಂಡ್ ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಅಹಲ್ಯಾ ಚಿಂತಾಮಣಿ. ರಸ್ಕಿನರ  ಹಲವಾರು ಇಂಗ್ಲಿಷ್ ಪುಸ್ತಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಚಿತ್ರಗಳಿರುವ ಈ ಪುಸ್ತಕದಲ್ಲಿವೆ ಎರಡು ಭಾಗಗಳು: ಅಂಕಲ್ ಕೆನ್ ಮತ್ತು ಪಲಾಯನದ ಸಾಹಸ ಯಾತ್ರೆ. ಮೊದಲ ಭಾಗದ ಆರು ಅಧ್ಯಾಯಗಳಲ್ಲಿ ಲೇಖಕರು ತನ್ನ ಮಾವ ಕೆನ್ ಅವರ ವಿಚಿತ್ರ ಸ್ವಭಾವಗಳನ್ನು ಪರಿಚಯಿಸುತ್ತಾರೆ. "ಸೋಮಾರಿ ಅಂಕಲ್ ಕೆನ್” ಅಧ್ಯಾಯದಲ್ಲಿ, ಆ ಆಸಾಮಿಯ ಬಗ್ಗೆ ಅವರು…
ಲೇಖಕರು: Ashwin Rao K P
March 02, 2023
ಇತ್ತೀಚೆಗೆ ಯೋಗ ಶಿಕ್ಷಣದ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚಾಗುತ್ತಿದೆ. ಈ ವಿಷಯದಲ್ಲಿ ಈಗಾಗಲೇ ಹಲವಾರು ಮಹತ್ವಪೂರ್ಣ ಕೃತಿಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಕೃತಿ ‘ಯೋಗರತ್ನ'  ನಾಗರಾಜ ಇವರು “ಪ್ರಸನ್ನ ಕಾಯ, ಮನ, ಇಂದ್ರೀಯ ಮತ್ತು ಆತ್ಮವೇ ಆರೋಗ್ಯ ಎನ್ನುವ ಚರಕ ಮಹರ್ಷಿಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ವಚನಕಾರರ ಅನೇಕ ವಚನಗಳನ್ನು, ಸರ್ವಜ್ಞ ಕವಿಯ ತ್ರಿಪದಿಗಳನ್ನು ಸಾಂದರ್ಭಿಕವಾಗಿ ಬಳಸಿದ್ದಾರೆ. ಯೋಗ-ವ್ಯಾಯಾಮಗಳ ನಡುವಿನ…
March 01, 2023
“ಪುಸ್ತಕದ ಉದ್ದಕ್ಕೂ ಸಾಕಷ್ಟು ಭೌಗೋಳಿಕ ವಿವರಗಳಿದ್ದು, ಬರೆಯುವ ಮುನ್ನ ಇವರು ಮಾಡಿರಬಹುದಾದ ತತ್ಸಂಬಂಧಿ ಅಧ್ಯಯನ ಸ್ಪಷ್ಟವಾಗಿ ಗೋಚರಿಸುತ್ತದೆ. ಓದುಗನಿಗೆಷ್ಟು ಗೊತ್ತಾದೀತು ಮಹಾ ಎಂಬ ಉದಾಸೀನ, ಉಡಾಫೆಯಿಂದ ಬರೆಯುವವರ ನಡುವೆ ಇವರು ಭಿನ್ನವಾಗಿ ನಿಲ್ಲುತ್ತಾರೆ. ಬಹಳ ಕಡಿಮೆ ಓದಿರುವ ನನ್ನ ಜ್ಞಾನದ ಪರಿಧಿಯನ್ನು ಈ ಪುಸ್ತಕ ವಿಸ್ತರಿಸಿದೆ” ಎನ್ನುವುದು ನನ್ನ ಅನಿಸಿಕೆ. ಲೇಖಕ ಮಂಜುನಾಥ್‌ ಕುಣಿಗಲ್‌ ಅವರ ಕುಣಿಗಲ್‌ ಟು ಕಂದಹಾರ್‌ ಕೃತಿಗೆ ಬರೆದಿರುವ ನಾನು ಬರೆದ ವಿಮರ್ಶೆ ನಿಮ್ಮ ಓದಿಗಾಗಿ…
ಲೇಖಕರು: Ashwin Rao K P
February 28, 2023
ಖ್ಯಾತ ಉದ್ಯಮಿಯೂ, ಅಂಕಣಕಾರರೂ ಆಗಿರುವ ಎಸ್ ಷಡಾಕ್ಷರಿಯವರ ‘ಕ್ಷಣ ಹೊತ್ತು ಆಣಿಮುತ್ತು' ಕೃತಿಯ ೯ನೇ ಭಾಗ ‘ಕತ್ತೆಗಳು-ಕುದುರೆಗಳು' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಈ ಸರಣಿಯ ಹಿಂದಿನ ೮ ಪುಸ್ತಕಗಳು ಈಗಾಗಲೇ ಮಾರಾಟದಲ್ಲಿ ದಾಖಲೆಯನ್ನು ಬರೆದಿದೆ. ಖ್ಯಾತ ಲೇಖಕರಾದ ಎಸ್ ಎಲ್ ಭೈರಪ್ಪನವರು ಮೊದಲ ಭಾಗಕ್ಕೆ ಬರೆದ ಮುನ್ನುಡಿಯನ್ನೇ ಈ ಪುಸ್ತಕದಲ್ಲೂ ಬಳಸಿಕೊಂಡಿದ್ದಾರೆ.  ಲೇಖಕರಾದ ಷಡಕ್ಷರಿಯವರು ತನ್ನ ‘ನನ್ನುಡಿ' ಯಲ್ಲಿ ಬರೆದದ್ದು ಹೀಗೆ “ ‘ಕ್ಷಣ ಹೊತ್ತು ಆಣಿಮುತ್ತು' ಎಂಬ ಹೆಸರಿನ ಅಂಕಣ…
ಲೇಖಕರು: Ashwin Rao K P
February 25, 2023
“ಮಜೇದಾರ್ ಮೈಕ್ರೋಸ್ಕೋಪು" ಎನ್ನುವ ವಿಭಿನ್ನ ಹೆಸರಿನ ಪುಸ್ತಕವನ್ನು ಬರೆದವರು ಖ್ಯಾತ ವಿಜ್ಞಾನ ಲೇಖಕರಾದ ಕೊಳ್ಳೇಗಾಲ ಶರ್ಮ ಇವರು.  “ವಿಜ್ಞಾನ ಜಗತ್ತನ್ನು ಕೆಲವರು ಐವರಿ ಟವರ್ (ದಂತಗೋಪುರ) ಎನ್ನುವುದೂ ಉಂಟು. ಅಲ್ಲಿನ ನಡವಳಿಕೆಗಳು, ಅಲಿಖಿತ ನೀತಿ, ನಿಯಮಾವಳಿಗಳು, ಸಂಬಂಧಗಳು ಹಾಗೂ ಸಾಧನಗಳೆಲ್ಲವೂ ಬಳಸುವ ಭಾಷೆ, ಹೊರಗಿನವರಿಗೆ ವಿಚಿತ್ರ ಎನ್ನಿಸುವುದುಂಟು" ಎನ್ನುತ್ತಾರೆ ಕೊಳ್ಳೇಗಾಲ ಶರ್ಮರು. ಇವರು  "ಮಜೇದಾರ್ ಮೈಕ್ರೋಸ್ಕೋಪು" ಕೃತಿಗೆ ಬರೆದ ಲೇಖಕರ ನುಡಿಯ ಪ್ರಮುಖ ಮಾತುಗಳು ಹೀಗಿವೆ…
ಲೇಖಕರು: addoor
February 25, 2023
ಈ ಪುಸ್ತಕದ 2ನೇ ಭಾಗದಲ್ಲಿಯೂ ನಾಲ್ಕು ಕತೆಗಳಿವೆ. ಮೊದಲ ಕತೆ "ಪ್ರಸಿದ್ಧ ಬೌದ್ಧ ವಿಹಾರ ಕಾರ್ಲಾ". ಎರಡು ಸಾವಿರ ವರುಷ ಹಿಂದೆ ಭಾರತದ ಪಶ್ಚಿಮ ಕರಾವಳಿಯ ಸಾಲಿನಲ್ಲಿದ್ದ ಬೆಟ್ಟ ಕಾರ್ಲಾ. ಅದರ ಬುಡದಲ್ಲಿದ್ದ ಹಳ್ಳಿಯ ವಾಸಿ ಜೀಮೂತನೆಂಬ ಕುರುಬ (ಕ್ರಿಸ್ತಶಕ ಎರಡನೇ ಶತಮಾನದಲ್ಲಿ). ಆತ ತಬ್ಬಲಿ. ತನ್ನ ಚಿಕ್ಕಪ್ಪ - ಚಿಕ್ಕಮ್ಮನ ಆಸರೆಯಲ್ಲಿ ಅವನ ಜೀವನ. ಕುರಿಮೇಕೆಗಳನ್ನು ಬೆಟ್ಟಕ್ಕೆ ಬೆಳಗ್ಗೆ ಒಯ್ದರೆ ಅವನು ಮನೆಗೆ ಹಿಂತಿರುಗುವುದು ಕತ್ತಲಾಗುವಾಗ. ಉಗ್ರಕೋಪಿಯಾದ ಚಿಕ್ಕಮ್ಮ ಅವನಿಗೆ ಇಡೀ…