ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಆಯೋಜಿಸಿರುವ ಮೇಲ್ಕಂಡ ಕಾರ್ಯಕ್ರಮದ ಮತ್ತಷ್ಟು ವಿವರಗಳು.....

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಆಯೋಜಿಸಿರುವ ಮೇಲ್ಕಂಡ ಕಾರ್ಯಕ್ರಮದ ಮತ್ತಷ್ಟು ವಿವರಗಳು.....

ಕಾರ್ಯಕ್ರಮದ ಆರಂಭ: ಬೆಳಿಗ್ಗೆ ೧೦ ಕ್ಕೆ...

ಮುಕ್ತಾಯ ಮಧ್ಯಾಹ್ನ ೨ ಕ್ಕೆ.

ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ

ಸೇಂಟ್ ಮಾರ್ಥಾಸ್ ಆಸ್ಪತ್ರೆ ಪಕ್ಕ

ಮೈಸೂರು ಬ್ಯಾಂಕ್ ವೃತ್ತ

ಕೆ.ಜಿ.ರಸ್ತೆ, ಬೆಂಗಳೂರು.

ಲಘು ಭೋಜನ:೧೨-೩೦ ಕ್ಕೆ

ಸ್ಥಳಾವಕಾಶ: ೭೫ ಜನ