ಮುಂಬೈನಗರದ ಉಪನಗರ, ಅಂಧೇರಿಯ ಗಣಪತಿ !
'ಅಂಧೇರಿಯ ರಾಜ'ನೆಂದೇ ಪ್ರಸಿದ್ಧಿಪಡೆದ ಗಣೇಶನ ವಿಗ್ರಹವಿದು. ಮುಂಬೈನ ಇತರ ಗಣೇಶ ಮೂರ್ತಿಗಳ ತರಹವೇ ಇದನ್ನು ೨೯,ನೆ ತಾ. ಶನಿವಾರ, ಸೆಪ್ಟೆಂಬರ್, ೨೦೧೨
ರಂದು ವಿಸರ್ಜಿಸಲಾಯಿತು.
.
ಘಾಟ್ಕೋಪರ್ ಪ ದಲ್ಲಿರುವ 'ಹಿಮಾಲಯ ಕೋ.ಆಪ. ಹೌಸಿಂಗ್ ಸೊಸೈಟಿ,' ಯಲ್ಲಿ ಕೂಡಿಸಿರುವ, ಗಣಪತಿ !
ಗಣಪತಿ ವಿಸರ್ಜನೆಯ ದಿನ ಭಕ್ತಾದಿಗಳ ಸಂಭ್ರಮ ನೋಡಿಯೇ ತಿಳಿಯಬೇಕು. 'ಗಣಪತಿ ಬಪ್ಪ,' ಎಂದು ಮಕ್ಕಳು ಹಾಡಿ ಕುಣಿಯುತ್ತವೆ.
ಮಹಿಳೆಯರು, ಮಕ್ಕಳು, ಇತರ ಎಲ್ಲಾ ವಯೋ ವರ್ಗದ ಜನರು, ಭಾಗವಹಿಸಿದ್ದರು...
'ಗಣೇಶ ಬಪ್ಪ ಮೋರಯಾ,
ಪುಡ್ಚ್ಯಾ ವರ್ಷೀ ಲೌಕರ್ ಯಾ.'..
- Log in to post comments
Comments
ಎರೆಡ್ನೆ ಗಣೇಶ..Buy one get one
In reply to ಎರೆಡ್ನೆ ಗಣೇಶ..Buy one get one by vidyakumargv
ಅಬ್ಬ ಎಲ್ಲೆಲ್ಲಿ ನೋಡಿದರೂ, ಆ