ಭಾರತದ ಪ್ರಖ್ಯಾತ ವ್ಯಂಗ್ಯಭಾವಚಿತ್ರಕಾರ ಪ್ರಕಾಶ್ ಶೆಟ್ಟಿಯವರ "ವಾರೆಕೋರೆ" ಅವರ ನಗೆಪತ್ರಿಕೆ,ಈಗ ಒಂದು ವರ್ಷ ಪೂರೈಸುವುದರಲ್ಲಿದೆ. ಆದರೆ ಪ್ರಕಾಶ್ಶೆಟ್ಟಿಯವರು ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಈ ತಮ್ಮ "ದುಸ್ಸಾಹಸ" ಮುಂದುವರಿಯುವುದರ ಬಗ್ಗೆ…
ಈಗ್ಗೆ ಕೆಲವೇ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಮಾರಂಭವನ್ನು ನೆನಪಿಸಿಕೊಳ್ಳಿ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಬಳ್ಳಾರಿ ಜಗಜಟ್ಟಿ ಜನಾರ್ಧನ ರೆಡ್ಡಿ ಆಡಿದ ಮಾತನ್ನು ಯಾರಾದರೂ ಕೇಳಿದರೆ…
ತಕಳಪ್ಪ! ಕೇಂಬ್ರಿಜ್ ಲೇಔಟ್! =) ಇಂದ್ರಾನಗ್ರ ಹಳೇ ಹೆಸ್ರು! ಎಲ್ಲಾದ್ರೂ ಕರ್ದ್ಗಿರ್ದ್ರೆ ಏನಂದ್ಕೊಂಡ್ಬಿಡ್ತಾರೋ ಏನೋ! ನಾಳೆಗೆ ಟ್ರಿನಿಟಿ ... ಛೆ ಅದಾಗ್ಲೇ ಇದೆ. ವಿಲ್ಸನ್ ... ಅದೂ ಇದೆ! ಕಾಕ್ ಅಂಡ್ ಬುಲ್, ಅದು ಕೂಡಾ ಇದೆ. ಇನ್ನೂ ಏನೇನ್…
(’ಉದಯವಾಣಿ’ಯಲ್ಲಿ ಪ್ರಕಟಣೆಗಾಗಿ) --------------------------------- ಅಮ್ಮಾ, ಸುಷ್ಮಮ್ಮಾ, ಅರ್ಥವರಿತೋ ಅರಿಯದೆಯೋ ಒಂದಷ್ಟು ಕನ್ನಡ ಒದರುವ ಚಾಲಾಕಿಯಾದ ನಿಮಗೆ ನಿಮ್ಮ ಪಕ್ಷದ ಯಾರಾದರೊಬ್ಬರು ಈ ಪತ್ರದ ಅರ್ಥವನ್ನು ನಿಮ್ಮ…
ಎದುರಾದ ಕಂಟಕವೊಂದನ್ನು ನಿವಾರಿಸಿಕೊಂಡು ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಮುಂದುವರಿದಿದೆ. ಸಿಡುಕುಮುಖದ ಮುಖ್ಯಮಂತ್ರಿಯು ನಗುವಿನ ಪಾಠ ಕಲಿತಂತಾಗಿದೆ. ತಾನು ಇನ್ನುಮುಂದೆ ಹೇಗೆ ವರ್ತಿಸಬೇಕು, ಸರ್ಕಾರವನ್ನು ಯಾವ ರೀತಿ ನಡೆಸಬೇಕು ಮತ್ತು…
ಇಂದ-ಗೆ ಅಂದರೇನು? ಈಗಿನ ಕಾಲದವರಿಗೆ, ಕನ್ನಡದಲ್ಲಿ ಆಂಗ್ಲ ಪದಗಳು ನುಗ್ಗಿ ಸಾಮಾನ್ಯ ರೂಢಿಯಲ್ಲಿದ್ದ ಪದಗಳು ಮಾಯವಾಗಿ ಬಿಟ್ಟು `ಇಂದ-ಗೆ' ಅಂಥ ಪದಗಳನ್ನು ಕೇಳಿದರೆ ಕಚಗುಳಿ ಇಟ್ಟಂಥಾಗುದು ಸಹಜ.
ಇರಲಿ ನಾನು ಹೇಳ ಹೊರಟಿದ್ದೇ ಬೇರೆ. ಹಿಂದೆ…
ಇತ್ತೀಚೆಗೆ ಬೆಂಗಳೂರಿನಲ್ಲಿ ಎಲ್ಲರೂ ದಿನಸಿ ತರುವುದು ಮಾಲ್ ಗಳಿಂದಲೆ.. ಬೆಂಗಳೂರಿನ ಶೆಟ್ಟ್ರಂಗಡಿಗಳು ಮಾಲ್ ಗಳಿಗೆ ದಾರಿಮಾಡಿಕೊಟ್ಟು ತುಂಬಾ ಕಾಲವಾಗಿದೆ... ಈ ಮಾಲ್ ಗಳ ಒಳಗೆ ಹೋದ್ರೆ, ಇದು ನಮ್ ಬೆಂಗ್ಳೂರಾ? ಅಂತ ಅನ್ಸತ್ತೆ.. ಇಲ್ಲಿ ಕನ್ನಡ…
ಟ್ವಿಟರ್ ಈಗ ಬಹು ಜನಪ್ರಿಯ ತಾಣ.ಇದು ಮೈಕ್ರೋಬ್ಲಾಗಿಂಗ್ ತಾಣ.
ಈ ತಾಣದ ವಿಳಾಸ www.twitter.com
ಈ ಬರಹ ಓದಿ :ಹರಿಪ್ರಸಾದ್ ನಾಡಿಗ್
ಇಲ್ಲಿ ನಿಮ್ಮ ಖಾತೆ ಇದೆಯೇ?ಅದನ್ನು ನಿಯತವಾಗಿ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಖಾತೆಯ ಹೆಸರೇನು?
…
ಮನೆ ಬಾವಿಗೆ ಇಲಿ ಬಿತ್ತಂತೆ.ಅದನ್ನು ಹೊರ ತೆಗೆಯಬೇಕಲ್ಲಾ? ಸತ್ತರೆ ಬಾವಿ ನೀರು ಹಾಳಾಗುತ್ತದೆ ನೋಡಿ.
ಬೆಕ್ಕು ಇಳಿಸಿದರೆ,ಅದು ಇಲಿ ತಿಂದೀತು ಅಂತ ಸಲಹೆ ಬಂತು.
ಆದರೆ ಬೆಕ್ಕನ್ನು ಹೊರತೆಗೆಯುವುದು ಹೇಗೆ ಎನ್ನುವ ಸಮಸ್ಯೆ.
ಅದಕ್ಕೆ ಅದೆಲ್ಲ ಬೇಡ,…
ಈ ತಿಂಗಳ ೨೮ ರಂದು ನಮ್ಮ ಸಂಸ್ಥೆಯಲ್ಲಿ ನಡೆಯಲಿರುವ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಟ್ಟಿದ್ದವು. ಅದರಲ್ಲಿ ಮುಖ್ಯವಾಗಿ ಮತ್ತು ಅತಿ ಹೆಚ್ಚು ಜನ ಭಾಗವಹಿಸುವ "ಕ್ವಿಜ್ ಕರ್ನಾಟಕ" ಸ್ಪರ್ಧೆಯನ್ನು ನಡೆಸಿಕೊಡಲು…
ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ…
ಕನ್ನಡ ಚಲನಚಿತ್ರ ವೀಕ್ಷೀಸಲು ಈ ಕೊ೦ಡಿಗೆ ಹೊಗಿ http://indiamoviespot.blogspot.com/
Hi, I found a new site where u can watch good quality kannada movies online check out http://indiamoviespot.blogspot.com…
ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚುಕಿಚ್ಚೆದ್ದು ಹೋಯಿತಲ್ಲ...
ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು ರಾಜಿನಾಮೆಯನ್ನು ಕೊಟ್ಟ ದ್ದಾಯಿತು,…
ಸಾಮಾನ್ಯ ಜೀವನದಲ್ಲಿ ಕಾಣುವಂತಹ ಹಿಗ್ಗು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಬಾಹ್ಯ ಜಗತ್ತಿನ ಚಿಂತೆಯಿಂದ ಮುಕ್ತವಾಗಿ, ಜೀವನದ ಪ್ರತಿಯೊಂದು ಕ್ಷಣಗಳನ್ನು ನಮ್ಮದೇ ಆದ ನಿಯಮಿತ ಲೋಕದಲ್ಲಿ ಕಳೆಯುದು ಒಂದು ಅಪೂರ್ವ ಆನಂದವೇ ಸರಿ. ನಗರದಿಂದ…
ಒಂದು ಸುಂದರ ಚಳಿಗಾಲದ ಮುಂಜಾವನ್ನು ಆಸ್ವಾದಿಸುತ್ತಾ ಕಂಪೆನಿಯ ಕೆಲಸದ ಮೇರೆಗೆ ಬ್ಯಾಂಕ್ ಗೆ ಹೊರಟೆ. ಕಛೇರಿಯಿಂದ ಅರ್ಧ ಘಂಟೆಯ ಡ್ರೈವ್. ನಗರದ ಮಧ್ಯ ಭಾಗದಿಂದ ಜೆಡ್ಡಾ ನಗರವನ್ನು ಇಬ್ಭಾಗವಾಗಿ ಭೇಧಿಸುವ ಮದೀನ ರಸ್ತೆಗೆ ಸಿಗ್ನಲ್ ನ ಹಾವಳಿಯಿಲ್ಲ…