November 2009

  • November 21, 2009
    ಬರಹ: ASHOKKUMAR
    ಬ್ಯಾಂಕುಗಳಲ್ಲಿ ಹಣ ವರ್ಗಾವಣೆಗೆ RTGS ಮತ್ತು NEFT ಎಂಬ ಎರಡು ತೆರನ ಸೇವೆಗಳು ಲಭ್ಯ. ಬ್ಯಾಂಕಿನ ಒಂದು ಖಾತೆಯಿಂದ ಇನ್ನೊಂದು ಶಾಖೆಯ ಖಾತೆಗೆ ವರ್ಗಾವಣೆ ಮಾಡಲು RTGS ಶಿಫಾರಸ್ಸು ಮಾಡುವ ಬ್ಯಾಂಕಿನವರು,ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿನ…
  • November 21, 2009
    ಬರಹ: umeshhubliwala
    ನಿನ್ನೆ ನಡೆದ ದಾಳಿ ಖಂಡನೀಯ ಅನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ  ದೇಶ ಎತ್ತ  ಸಾಗುತ್ತಿದೆ ಅನ್ನೋದಕ್ಕೆ ನಿನ್ನೆಯ ದಾಳಿಒಂದು ಸೂಚನೆ. ಶಿವಸೈನಿಕರು ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ದಾಳಿಕೋರರೆಲ್ಲ ಕೆಮರಾಕಣ್ಣಲ್ಲಿ  ಸಿಕ್ಕಿದ್ದಾರೆ.…
  • November 21, 2009
    ಬರಹ: arshad
        ವಿಶೇಷ ಸಂದರ್ಶನ: ಅರ್ಶದ್ ಹುಸೇನ್ ಎಂ.ಹೆಚ್, ದುಬೈ. ೧೬-೧೧-೨೦೦೯ ಶಾರ್ಜಾ, ನವೆಂಬರ್ ೧೬:  ಕಳೆದ ಶುಕ್ರವಾರ ಶಾರ್ಜಾ ಕರ್ನಾಟಕ ಸಂಘ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ಗೋಪೀನಾಥರಾವ್…
  • November 21, 2009
    ಬರಹ: ಗಣೇಶ
    ಬೆಳ್ಳಂಬೆಳಗ್ಗೆ ಬಿಟ್ಟಿ ಮನರಂಜನೆ! ಯಾರಾದರೂ ಬಿಟ್ಟಾರಾ..? ಹಿಂದಿನ ಮನೆಯಾಕೆ ತನ್ನ ಗಂಡನಿಗೆ ಜೋರುಮಾಡುತ್ತಿದ್ದಳು. ಎರಡೂ ಕಿವಿಯನ್ನು ಅತ್ಲಾಗೆ ತಿರುಗಿಸಿದೆ. ಆಆಹಾಹಾ...ಅದೇನು ಸಂತೋಷ.. ರಸ್ತೆಯಲ್ಲಿ ಯಾರಾದರು ಇಬ್ಬರು ಏರುಸ್ವರದಲ್ಲಿ…
  • November 20, 2009
    ಬರಹ: rajeshnaik111
    ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏನೇ ಹೇಳಲಿ. ರಾಹುಲ್ ದ್ರಾವಿಡ್ ದೂರಾನೇ ಉಳಿಯಲಿ. ಬೃಜೇಶ್ ಪಟೇಲ್ ಮತ್ತು ಒಡೆಯರ್ ಎಷ್ಟೇ ಕಚ್ಚಾಡಿಕೊಳ್ಳಲಿ. ಕರ್ನಾಟಕ ಪ್ರಿಮಿಯರ್ ಲೀಗ್ ಪ್ರಥಮ ಆವೃತ್ತಿ ಯಶಸ್ಸನ್ನು ಗಳಿಸಿದ್ದಂತು ಹೌದು. ಬರೀ…
  • November 20, 2009
    ಬರಹ: rajeshnaik111
    ನೀಲಗುಂದ ತಲುಪಿ ಭೀಮೇಶ್ವರ ದೇವಾಲಯದ ದಾರಿಯಲ್ಲಿ ತೆರಳುತ್ತಿರುವಾಗ ಧೂಳು ತುಂಬಿದ ಮಣ್ಣಿನ ದಾರಿ ಊರಿನಿಂದ ಹೊರಗೆಲ್ಲೋ ತೆರಳುತ್ತಿತ್ತು. ಆದರೆ ಮುಂದೆ ಕಾಣಸಿಗಲಿರುವ ಅದ್ಭುತ ದೃಶ್ಯದ ಎಳ್ಳಷ್ಟು ಕಲ್ಪನೆಯೂ ನಮಗಿರಲಿಲ್ಲ. ಬೆಟ್ಟದ ಬದಿಯಲ್ಲೇ…
  • November 20, 2009
    ಬರಹ: vijay
    ಅಂದು - ಇಂದುಅಂದುಅವಳ ನೋಟರೋಮಾಂಚನಇಂದುಮೈ ಕಂಪನಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲುಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವುಅಂದುಅವಳಿಗಾಗಿ ಈ ಜೀವ ಮುಡಿಪುಇಂದುಜೀವನ ಮುಡಿಪು
  • November 20, 2009
    ಬರಹ: manju787
    ಕಣಿವೆಪುರ, ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ರಸ್ತೆಯಲ್ಲಿ ನಂದಿ ಬೆಟ್ಟದ ತಿರುವಿಗಿಂತ ಸ್ವಲ್ಪ ಮುಂಚೆ ಸಿಗುತ್ತದೆ.  ಘಂಟೆಗೊಂದರಂತೆ ಓಡಾಡುವ ಖಾಸಗಿ/ಸರ್ಕಾರಿ ಬಸ್ಸುಗಳನ್ನು ಬಿಟ್ಟರೆ ಆ ರಸ್ತೆ ಬಹುತೇಕ ನಿರ್ಜನವಾಗಿರುತ್ತದೆ…
  • November 20, 2009
    ಬರಹ: asuhegde
    ಸಖೀ, ನಿನ್ನ ಪ್ರೀತಿ ತುಂಬಿದ್ದ ನನ್ನ ಹೃದಯವನ್ನು ನಾನು ಅದೆಂದೋ ಛಿದ್ರ ಮಾಡಿಯಾಗಿದೆ ನಾ ಛಿದ್ರ ಮಾಡಿಯಾಗಿದೆ ನಿನಗೆ ಅಪಮಾನ ಆಗಬಾರದೆಂದು ನಾನು ನಿನ್ನ ಹೆಸರ ಕೂಗುವುದನ್ನೇ ನಿಲ್ಲಿಸಿಯಾಗಿದೆ ಸಖೀ, ನಾ ನಿಲ್ಲಿಸಿಯಾಗಿದೆ   ನಿನ್ನ ನೆನಪು…
  • November 20, 2009
    ಬರಹ: rashmi_pai
    ಆರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲ ಯಾರಿಗೆ ತಾನೇ ಗೊತ್ತಿಲ್ಲ? ಕೆಲಸ ನಿಮಿತ್ತ ದೂರದ ಊರಿನಲ್ಲಿರುವವರೊಂದಿಗೆ ಅಥವಾ ನಮ್ಮ ಗೆಳೆಯರ ಜೊತೆ ಸಂಪರ್ಕ ಸಾಧಿಸುವಂತಹ ಈ ಸಾಮಾಜಿಕ ಸಂಪರ್ಕ ಜಾಲದಲ್ಲ್ಲಿ ಖಾತೆ ತೆರೆಯದವರ ಸಂಖ್ಯೆ ಕಡಿಮೆ ಎಂದೇ…
  • November 20, 2009
    ಬರಹ: Rakesh Shetty
    ಅದು ೧೯೭೭ - ೭೮ರ ಇಸವಿಯಿದ್ದಿರಬೇಕು, ಬಿಹಾರದ ಬೆಲ್ಚಿ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರ ಕ್ರೌರ್ಯಕ್ಕೆ  ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು. ಘಟನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು (ರಾಜಕೀಯ ಉದ್ದೇಶವು ಇತ್ತು, ಅದು ಬೇರೆ ಮಾತು ಬಿಡಿ) ಅದೇ…
  • November 20, 2009
    ಬರಹ: roopablrao
    ಇವತ್ತು ಬೆಳಗ್ಗೆ ಟಿವಿ ೯ ನಲ್ಲಿ ಪುರುಷರ ಹಕ್ಕು ರಕ್ಷಣೆ ವೇದಿಕೆಯವರು  ಮೇಲಿನ  ಘ್ಹೋಷಣೆಗಳೊಂದಿಗೆ ಹೋಮ ಹವನ ಮಾಡಿದರೆಂದು  ವರದಿ ನೀಡಿ ಚರ್ಚೆ ನಡೆಸುತ್ತಿದ್ದರು. ಅಬ್ಬಾ ಆ ಆರ್ಯ ಕೇಸರಿ ಎಂಬ ವ್ಯಕ್ತಿಯ ದಾರ್ಷ್ಟವೆಷ್ಟೆಂದರೆ  ಹೆಣ್ಣು…
  • November 20, 2009
    ಬರಹ: uday_itagi
    ಕಾವ್ಯವೊಂದು ಗುಲಾಬಿಅಷ್ಟು ಸುಲಭವಾಗಿ ಬೆಳೆಯಲಾರದದುಎಲ್ಲರ ಮನೆಯಂಗಳದಲ್ಲಿ! ಬಲಗಳಲ್ಲಿಯೇ ಅತ್ಯಂತ ಕೆಟ್ಟ ಬಲ ಹಣ ಬಲಅವಕಾಶಕ್ಕೆ ತಕ್ಕಂತೆ ಅದು ಎಲ್ಲರನ್ನೂಕೊಂಡುಕೊಂಡುಬಿಡಬಲ್ಲದು ದೇವರನ್ನೂ ಸಹ!ಲಜ್ಜೆ ಪ್ರೀತಿಯ ಮೊದಲ ಕುರುಹುಹಳೆಯ ಮಧುವಿನಷ್ಟೆ…
  • November 20, 2009
    ಬರಹ: Harsha Kugwe
        “2012PÉÌ ¥Àæ¼ÀAiÀÄ” ¤dªÉÃ?.   “2012gÀ r¸ÉA§gï 21 gÀAzÀÄ dUÀwÛ£À CAvÀåªÁUÀ°zÉ. ¨sÀÆUÀæºÀªÀÅ AiÀiÁªÀÅzÉÆÃ MAzÀÄ jÃwAiÀÄ°è ¨sÁjà ªÀiÁ¥ÁðrUÉ M¼ÀUÁUÀ°zÉ. ¨sÀÆ«ÄAiÀÄ ªÉÄð£À §ºÀÄ¥Á®Ä ªÀÄ£ÀĵÀågÀÄ è £Á±…
  • November 20, 2009
    ಬರಹ: aananda
    ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿವಾಗಹುಣ್ಣಿಮೆಯ ಹೂಬಾಣ ಎಲ್ಲೆಲ್ಲೂ ಬಿದ್ದಾಗಚೆಲುವಾಂಗ ಚಂದಿರ ಖಿಲ್ಲೆಂದು ನಕ್ಕಾಗನನ್ನೆದೆಯ ಸ್ಫೂರ್ತಿಯೇ ನಾ ನೆನೆವೆ ನಿನ್ನಾಗ ಮುಗಿಲೆತ್ತರದಲಿ ಮೇಘ ಸಿಟ್ಟಾದಾಗಊರ ಬಯಲಲಿ ಕೋಲ್ಮಿಂಚು ಕುಣಿವಾಗಮುಗಿಲಹನಿ…
  • November 20, 2009
    ಬರಹ: maatumouna
    ಮೂಲ ಕತೆ : ಹರ್ನ್ಯಂಡೋ ತೆಲೆಜ್ಇಂಗ್ಲೀಶ್ ಅನುವಾದ: ಡೊನಾಲ್ಡ್ ಎ ಯೇಟ್ಸ್ ನಾವು ಪಿ ಯು ಸಿ ಯಲ್ಲಿ ಓದುತ್ತಿರುವಾಗ ಇಂಗ್ಲಿಷ್ ಭಾಷೆಯ/ವಿಷಯದ ಒಂದು ಭಾಗವಾಗಿ ಓದಿದ Just Lather..Thats All ನನ್ನ ಮನ ತಟ್ಟಿದ ಕತೆ. ಕೊಲಂಬಿಯಾದಲ್ಲಿ ಹುಟ್ಟಿ…
  • November 20, 2009
    ಬರಹ: asuhegde
    ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು   ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ   ಲವಲvk ಎಂಬ ಹೊಸ…
  • November 20, 2009
    ಬರಹ: manjunath s reddy
    ಅಕ್ಟೋಬರ್ ನಾಲ್ಕರ ಭಾನುವಾರದ ಸಂಜೆ ಮನದಲ್ಲಿ ಮರೆಯಲಾಗದ ಸಂಜೆಯಾದದ್ದು ಆಕಸ್ಮಿಕ. ಬೇರ್ಯಾವುದೋ ಕೆಲಸದ ಕಾರಣದಿಂದಾಗಿ ಕಲಾಕ್ಷೇತ್ರದ ಕಡೆಗೆ ಹೋದಾಗ ಅದು ಮರೆಯಲಾಗದ ಸಂಜೆಯಾಗಬಹುದೆಂಬ ಕಲ್ಪನೆಯೆ ಇರಲಿಲ್ಲ. ಅಲ್ಲಿ ನಾನು ಹೋಗಿದ್ದ ಕೆಲಸ…
  • November 19, 2009
    ಬರಹ: umeshkumar
        ಮಾಹಿತಿ ತಂತ್ರಜ್ಞಾನ ಬಳಕೆಯಾಗದ ಕ್ಷೇತ್ರಗಳೇ ಉಳಿದಿಲ್ಲ. ಆರೋಗ್ಯ ಕ್ಷೇತ್ರದಲ್ಲಂತೂ ಒಂದಿಲ್ಲೊಂದು ಹಂತದಲ್ಲಿ ತಂತ್ರಜ್ಞಾನದ ಬಳಕೆ ನಡೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಐಫೋನ್ ತಂತ್ರಜ್ಞಾನ. ಇದು ಐಟುಐ ಟೆಲಿಸೊಲ್ಯುಷನ್ಸ್ ಅಭಿವೃದ್ಧಿ…