ನನ್ನ ಮಗ ಈಗಾಗಲೇ ಸಂಪದದಲ್ಲಿ ಕಥೆಯೊಂದನ್ನು ಬರೆದಿದ್ದಾನೆ. ನಾನೀಗ ಇಲ್ಲಿ ಬರೆಯುವ ಸಾಹಸ ಮಾಡುತ್ತಿದ್ದೇನೆ.
ನಿನ್ನೆ ನನ್ನ ಚಿಕ್ಕ ಮಗನ ಹುಟ್ಟಿದ ದಿವಸ. ಅವನ ಪ್ರಶ್ನೆಗಳು ಹೀಗೆ ಶುರುವಾಯಿತು. ಅಮ್ಮಾ, ನನಗೆಷ್ಟು ಹ್ಯಾಪಿ ಬರ್ತ್ ಡೇ ಆಯಿತು…
ವಯಸ್ಸಿರುವಾಗ ವೃತ್ತಿಯನ್ನು ಕೈಗೊಂಡು ಕಾಯಕ ನಡೆಸುವುದು ಸಾಮಾನ್ಯ ಸಂಗತಿ. ವಯಸ್ಸಾದ ನಂತರ ಮೊದಲಿನ ಉತ್ಸಾಹ ಕಳೆದುಕೊಳ್ಳುವುದು, ನಿವೃತ್ತಿಯಾದ ನಂತರವಂತೂ ಜೀವನ ನಶ್ವರ ಎಂಬ ಸ್ಥಿತಿಗೆ ತಲುಪುವುದೂ ಸಾಮಾನ್ಯವೇ. ಆದರೆ ೮೦ರ ಇಳಿವಯಸ್ಸಿನಲ್ಲೂ ಅದೇ…
ಕರ್ನಾಟಕ ಬ್ಯಾ೦ಕ್ ಎ೦ದರೆ ’ನಮ್ಮ ಬ್ಯಾ೦ಕ್ ’ ಎ೦ದು ನಾವು ಕನ್ನಡಿಗರು ಹೆಮ್ಮೆಪಟ್ಟಿರಬಹುದು. ಆದರೆ ನಾವು ಒ೦ದು ಬಾರಿ ಈ ಬ್ಯಾ೦ಕಿನ ಯಾವುದೇ ಶಾಖೆಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಗಮನಿಸಿದರೆ ಅದು ನಮ್ಮ ತಪ್ಪು ಕಲ್ಪನೆ ಎ೦ದು ಬೇಸರವಾಗುತ್ತದೆ…
ಸಂಪದ ಭಾವನೆಯಿರುವವರಿಗೆ ಮತ್ತು ಬರೆಯುವವರಿಗೆ, ವಿಶೇಷವಾಗಿ ಸಾಹಿತ್ಯ ಕೃಷಿಯತ್ತ ಒಲವಿರುವ - ಇನ್ನೂ ನೇಗಿಲು ಸಹ ಸರಿಯಾಗಿ ಹಿಡಿಯಲು ಬಾರದ - ನನ್ನಂಥವರಿಗೆ ಒಂದು ವರದಾನ. ಶ್ರೀಯುತ ಹರಿ ಮತ್ತು ತಂಡದ ಬತ್ತದ ಉತ್ಸಾಹ ಮತ್ತು never say die…
ಬಾಲ್ಯದ ನೆನಪುಗಳು
ಶಾಲೆಗೆ ಹೋಗೋದಕ್ಕೆ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಅಮ್ಮನಿಗೆ ಹೋಗೋ ದಾರಿಯಲ್ಲಿರೋ ಒಬ್ಬರ ಮನೆಯಲ್ಲಿ ನಾಯಿ ಇದೆ ಎಂದು ಸುಳ್ಳು ಹೇಳಿದರೂ ಅಮ್ಮ ಕೇಳದೆ ಅವಳೊಟ್ಟಿಗೆ ಕರೆದುಕೊಂಡು ಹೋಗಿ ಅದ್ಯಾವ ನಾಯಿ ತೋರಿಸು ಅಂತ ಕೇಳಿ…
ದೋಸೆಯನ್ನು ಕಾವಲಿಯಿಂದ ತೆಗಿಬೇಕಾದರೆ ಎಲ್ಲಾ ಪುಡಿ ಪುಡಿ, ಚಪಾತಿಯ ಆಕೃತಿ ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಭೂಪಟದಂತಿರುತ್ತದೆ. ನಂಗೇ ಇಡೀ ದೋಸೆ ಬೇಕು, ರೌಂಡ್ ಆಗಿರುವ ಚಪಾತಿ ಬೇಕು ಅಂತಾ ಕೇಳಿದರೆ ತಿನ್ನುವಾಗ ಹೊಟ್ಟೆಯೊಳಗೆ ಅದೇ ಶೇಪ್್ನಲ್ಲಿ…
ಸಾತ್ವಿಕ್ ಅವರು ಎಂಥಾ ಹೆಂಡತಿ ಬೇಕು ಎನ್ನುವುದಕ್ಕೆ ಸುರೇಶ್ರವರು ಈ ಮಾತನ್ನು ಹೇಳಿದ್ದಾರೆ
ರೂಪೇಶು ಲಕ್ಷ್ಮೀಶಯನೇಶು ರಂಭಾಕರಣೇಶು ಮಂತ್ರೀಭೋಜ್ಯೇಶು ಮಾತಾಕಾರ್ಯೇಶು ದಾಸಿಕ್ಷಮಯಾ ಧರಿತ್ರೀ
ಅದನ್ನು ಓದಿದಮೇಲೆ ನನಗನಿಸಿದ್ದು
ಯಾಕೆ ಈ ಎಲ್ಲಾ…
ನಮಗೆ ಟೈಮಿಲ್ಲ ಅನ್ನುವುದೊಂದು ಫ್ಯಾಷನ್ ನ ಹಾಗೆ ನಮ್ಮ ನಡುವೆ ಬೆಳೆದು ಬಿಟ್ಟಿದೆ. ಆಕಾಶವಾಣಿ ಸಂದರ್ಶನದಲ್ಲಿ ರಾಜರ್ಷಿ ವೀರೇಂದ್ರ ಹೆಗ್ಗಡೆಯವರಿಗೆ 'ನಿಮ್ಮ ಇಷ್ಟೊಂದು ಕೆಲಸಗಳಿಗೆ ನೀವು ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ' ಅಂತ ಕೇಳಿದ…
ವಿಶ್ವವಿದ್ಯಾಲಯಗಳೊಳಗೂ ನಡೆಯುತ್ತಿದೆ ರಾಜಕೀಯ! ಎಂಬ ಶೀರ್ಷಿಕೆಯಡಿಯಲ್ಲಿ ನಾನು ಪ್ರಾರಂಭಿಸಿದ ಚರ್ಚೆಗೆ ವಿಷಯದ ಕೇಂದ್ರಬಿಂದುವಾದ ಶ್ರೀ ಸೋಮನಾಥ ಕುಡಿತಿನಿ ಅವರೇ ಸ್ಪಷ್ಟೀಕರಣವನ್ನು ನೀಡಿರುತ್ತಾರೆ. ಕ್ರೀಡಾ ಸ್ಫೂರ್ತಿಯಿಂದ ಚರ್ಚೆಯಲ್ಲಿ…
Every dog has its day ಅನ್ನುವಂತೆ ಇವತ್ತು ಗಂಡಸರ ದಿನಾಚರಣೆಯಂತೆ!
"ಅಪನಾ ಕುತ್ತಾ ಅಪನಾ ಗಲಿ ಮೆ ಶೇರ್" ಅನ್ನುವಂತೆ ನಾಯಿಗೆ ಒಂದು privillage ಆದರೂ ಇದೆ! ಗಂಡಸರಿಗೆ ಪಾಪ ಅದು ಮನೇಲೂ ಇರುವುದು ಕಾಣೆ!
ಈ ದಿನ ಗಂಡಸರ ಪಾಲಿಗೆ ಬೇರೆ…
ವೈಕುಂಠಕ್ಕೆ ಏಳು ಬಾಗಿಲುಗಳಿವೆ ಎನ್ನುತ್ತಾರೆ. ಗೊತ್ತಿಲ್ಲ. ನಾನಿನ್ನೂ ಅಲ್ಲಿಗೆ ಹೋಗಿಲ್ಲ. ಅಜ್ಜಿಕಥೆಗಳಲ್ಲಿ ರಾಜ ಏಳು ಸುತ್ತಿನ ಕೋಟೆಯೊಳಗೆ ಇರುತ್ತಿದ್ದ. ರಾಜಕುಮಾರ ಏಳು ಸಮುದ್ರ ದಾಟಿ ಹೋಗಿ ತನ್ನ ಪ್ರಿಯತಮೆಯನ್ನು ರಾಕ್ಷಸನ ಕೈಯಿಂದ…
ಇದು ಹದುಳ ಇದು ಕುಶಲ ಇದು ಕಳಶ ಕುಂಭಗಳ ಮಂಗಳ ಮೇಳ ಈ ರೀತಿಯಾಗಿ, ಪ್ರಾರಂಭವಾಗೋ ಈ ಕವಿತೆಯನ್ನು ಇತ್ತೀಚಿಗೆ ಓದಿದೆ.’ಹದುಳ’ ಅನ್ನೋದು ಅರ್ಥ ಆಗಲಿಲ್ಲ. ’ಸಂಧರ್ಭಕ್ಕೆ ತಕ್ಕಂತೆ ಹೊಂದಿಸಿ’ ಮಾಡಿದೆನಾದರೂ…
ನಮಸ್ಕಾರ ಗೆಳೆಯರೆ, ಕಳೆದ ತಿಂಗಳಿನಿಂದ ನಡೆದ ರಾಜಕೀಯ ದೊಂಬರಾಟ ನೋಡಿದ ಯಾರಿಗೆ ಆಗಲಿ ರಾಜಕೀಯದ ಬಗ್ಗೆ ಕೀಳು ಭಾವನೆ ಬಂದಿರಲಿಕ್ಕೂ ಸಾಕು. ನಿಜ ಇವತ್ತು ರಾಜಕೀಯ ಯಾವುದೇ ಸಿದ್ಧಾಂತದ ಮೇಲೆ ನಡೆಯುತ್ತಿಲ್ಲ. ಆಳುವವರ ಬೇಜವಾಬ್ದಾರಿತನ, ನಾಡಿಗರ…
ದ್ವಿತೀಯ ಪಿ.ಯು.ಸಿ ಮುಗಿಸಿ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದವು. ನಾವು ಐದೂ ಜನ ಪ್ರಾಣ ಸ್ನೇಹಿತರು, ಇತಿಹಾಸ, ಅರ್ಥಶಾಸ್ತ್ರ, ಮನ:ಶಾಸ್ತ್ರಗಳನ್ನು ಐಚ್ಚಿಕ ವಿಷಯಗಳನ್ನಾಗಿ ತೆಗೆದುಕೊಂಡಿದ್ದೆವು. ಸಾಂಗವಾಗಿ ತರಗತಿಗಳು…
ಹಲವಾರು ಬಾರಿ ಹಾಗನ್ನಿಸಿದೆ.
ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.
ಏಕೆ…
೧೯೩೪ ರ ಟಾಕಿ ಚಿತ್ರ "ಸತಿ ಸುಲೋಚನ" ಚಿತ್ರದಿಂದ ಪ್ರಾರಂಭವಾದ ನಮ್ಮ ಕನ್ನಡ ಚಿತ್ರರಂಗದ ಪಯಣ ಹಲವು ಏಳು- ಬೀಳುಗಳ ನಡುವೆ ೭೫ ವರ್ಷಗಳ ಮೈಲಿಗಲ್ಲು ದಾಟಿಬಿಟ್ಟಿದೆ. ಅಂದು ಸಿನೆಮಾ ತಂದ ಕುತೂಹಲ, ಇಂದು ಅದ್ಭುತ ತಂತ್ರಜ್ಞಾನದ ಜೊತೆಯೊಂದಿಗೆ…
ಹರಿ ನಿಮಗೆ ಶುಭ ಹಾರೈಕೆಗಳು ತುಂಬು ಹೃದಯದಿಂದ
ಶ್ರೀಹರಿ ಹರಸಲಿ ನಿಮ್ಮನ್ನು ತೆರೆದ ಮನ ಮತ್ತು ಹಸ್ತಗಳಿಂದ
ಸಂಪದದ ಹೊಸ ಯೋಜನೆಗಳು ಕೈಗೂಡಲಿ ಈ ವರುಷ
ಉತ್ತುಂಗಕ್ಕೇರಲಿ ಸಂಪದ ತಂದು ನಮ್ಮೆಲ್ಲರಿಗೂ ಹರುಷ
ವರುಷ ಕಳೆದುದಕೆ ಬೇಸರ ಮೂಡದಿರಲಿ …
ಪ್ರಣತಿಯನ್ನು ನೋಡುತ್ತಿರುವಂತೆ ನನ್ನ ಮನದಲ್ಲೇನೋ ಅಪರಾಧಿ ಪ್ರಜ್ನೆ ಹೀಗೇ ಧುಮ್ಮಿಕ್ಕುತ್ತಿದೆ. ಅವಳನ್ನು ಪ್ರೀತಿಸುತ್ತಿದ್ದೇನೆ ನಾನು ಆದರೆ ಅವಳು ನನ್ನನ್ನ ಪ್ರೀತಿಸುತ್ತಿದ್ದಾಳೇಯೇ. ಅವಳು "ಅನಿಲ್ ಐ ರಿಯಲ್ಲಿ ಐ ಲವ್ ಯು "ಅಂದಾಗಲೂ ಹೃದಯ…