ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ…
ಪೋಲೀಸ್ ಅಧಿಕಾರಿ ಪ್ರತಾಪ ವರ್ಮ ಕೇಡಿಗರಿಗೆ ಸಿಂಹಸ್ವಪ್ನ ... ಇವರು ಹುಟ್ಟುತ್ತಲೇ ಖಾಕಿ ಬಟ್ಟೆ ಧರಿಸಿ ಹುಟ್ಟಿದ್ದರೇನೋ ಅನ್ನಿಸುವಂತಿತ್ತು ಅವರ ಕರ್ತವ್ಯ ನಿಷ್ಟೆ. ಮಾದಕ ವಸ್ತುಗಳನ್ನು ತನ್ನ ಆಟೊದಲ್ಲಿ ಸಾಗಿಸುತ್ತಿದ್ದಾಗ ಪ್ರತಾಪರ ಕೈಯಲ್ಲಿ…
ಏಪ್ರಿಲ್ಗೆ ಏಳು ವರ್ಷಗಳಾದವು.
ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.
ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ…
ಒಬ್ಬೊಬ್ಬರ ಅದೃಷ್ಟ ಯಾವ ಯಾವ ರೀತಿ ಖುಲಾಯಿಸುತ್ತದೆ ನೋಡಿ. ಅಪ್ರತಿಮ ಪ್ರತಿಭೆ ಇದ್ದರೂ ಓರ್ವ ಮೇರು ನಟ ಮೂಲೆಗುಂಪು ಆಗುತ್ತಾನೆ, ನಂತರ ಒಂದು ಟಿವಿ ಷೋ ಮೂಲಕ ಜನರ ಮನ ಗೆದ್ದು ಇನ್ನಷ್ಟು ಸಂಪಾದಿಸಿ ಮರಳಿ ಪ್ರಖ್ಯಾತಿ ಪಡೆಯುತ್ತಾನೆ ಸೌಂದರ್ಯ…
ಇದುವರೆವಿಗೆ ನಾನು ಓದಿರುವ ಎಸ. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ಎಲ್ಲಾ ಪಾತ್ರಗಳೂ ಬಹಳ ಸೂಕ್ತವಾಗಿ ಹೊಂದಿಕೆಯಾಗುವಂತೆ ಅನಿಸಿದರೂ, ಗೃಹಭಂಗದ ನಂಜಮ್ಮನ ಪಾತ್ರವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಗೃಹಭಂಗ ಓದಿ…
ಭಾರೀ ಬಂಗಲೆ. ಅದರಲ್ಲಿ ವಾಸವಾಗಿರುವವರಿಗೆ ತಲೆಗೊಂದೊಂದರಂತೆ ಕಾರು, ಕಾಲಿಗೊಬ್ಬೊಬ್ಬ ಆಳು. ಆ ಬಂಗಲೆಯ ನಾಯಿಗೂ ರಾಜೋಪಚಾರ! ಷಾಪಿಂಗ್ಗೆ ಹೋದರೆ ಈ ಬಂಗ್ಲೆವಾಸಿಗಳಿಗೆ ರಾಜಾತಿಥ್ಯ! ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಗಳಾಗಿರುವ ಇವರು…
ದಕ್ಷಿಣ ಭಾರತದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರ ಖಾಸಗಿ ಜೀವನದ ಬಗ್ಗೆ ಟಿವಿ ಚಾನೆಲ್ ಒಂದು ಈಚೆಗೆ ಗಾಳಿಮಾತು ಬಿತ್ತರಿಸಿದ ಪರಿಣಾಮ ಘಾಸಿಗೊಂಡ ರೈ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಮಾಧ್ಯಮ ಮಿತ್ರರೊಬ್ಬರು ಬ್ಲಾಗ್ ನಲ್ಲಿ…
ಮೈಸೂರಿನ ರೈಲು ನಿಲ್ದಾಣ....
ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮಾಡಬಹುದು... ಅನ್ನೋ ಯೋಚನೆಯಲ್ಲಿ.
ಅಂತೂ ಸಿಕ್ತು…
ಪುಸ್ತಕಗಳಂತೆಯೇ ನಾನು ನೋಡಬೇಕಾಗಿರುವ ಸಿನೆಮಾಗಳ ಪಟ್ಟಿಯೂ ಬಹಳ ದೊಡ್ಡದೇ ಇದೆ. ಅದರಲ್ಲೂ ವಿವಾದಗಳ ಸುತ್ತ ಚಿತ್ರಣಗೊಂಡಿರುವ ಸಿನೆಮಾಗಳೆಂದರೆ ನನಗೆ ಸ್ವಲ್ಪ ಆಸಕ್ತಿ ಹೆಚ್ಚು. ಭಾರತದಲ್ಲಿ ಕೋಮುಗಲಭೆಯೋ ಅಥವಾ ಜನರಲ್ಲಿ ಆತಂಕ…
ಗೂಗಲ್ ಡಿಕ್ಷನರಿ ಇವತ್ತು ನನ್ನ ಕಣ್ಣಿಗೂ ಬಿತ್ತು. ಎಂದಿನಂತೆ ಮೊದಲು ಕನ್ನಡ ಕಾಣುತ್ತಿದೆಯೋ ಎಂದು ಹುಡುಕಹೋಗಿದ್ದು. ನೋಡಿದರೆ, ಅರೆರೆ! ಕನ್ನಡವೂ ಇದೆ. ಇಂಗ್ಲಿಷ್ - ಕನ್ನಡ ಡಿಕ್ಷನರಿ ಲಭ್ಯವಿದೆ!
ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳುನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು
ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ
ಕಳೆದು ಹೋದಳು ಆ ಮಾಯಾ…
ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು ಒಂದು ದೊಡ್ಡ…
"ನಿರ್ಲಕ್ಷ್ಯ" ಗೊತ್ತು, ಆದರೆ ಇದೇನಿದೂ....... "ದಿವ್ಯ ನಿರ್ಲಕ್ಷ್ಯ" ಎಂದು ಹುಬ್ಬೇರಿಸಬೇಡಿ..... ಬರೀ ನಿರ್ಲಕ್ಷ್ಯವೆಂದರೆ ಹೆಚ್ಚು ಒತ್ತು ಬರೋಲ್ಲ... ದಿವ್ಯವಾಗಿ ಅಥವಾ ಭವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಅದರ ಆಳ, ಒತ್ತು, ಅರ್ಥ ಎಲ್ಲಾ…
ನಮಗೆಲ್ಲರಿಗೂ ಗೊತ್ತಿರುವಂತೆ ಗುರುರಾಜ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಏನಗೆ ಗೋವಿಂದ.." ಕನ್ನಡದಲ್ಲಿ ಅವರು ಬರೆದ ಅಪರೂಪದ ಕೃತಿಗಳಲ್ಲಿ ಒಂದು.ಇದರಲ್ಲಿ ಬರುವ ಒಂದು ಸಾಲುಃ
"ಧಾರುಣಿಯೊಳು ಭೂಭಾರಜೀವ ನನಾಗಿ,…
" Any Publicity is good publicity" ಅಂತಾರೆ. ನಮ್ಮ ಹೆಸರನ್ನು ನಾವೇ ಹೇಳುವುದಕ್ಕಿಂತ ಇನ್ನೊಬ್ಬರು ಹೇಳಿದಾಗ ಹೆಚ್ಚು ಸಂತಸವಾಗುತ್ತದೆ.ನನ್ನ ಅನಿಸಿಕೆಯನ್ನು ಖಂಡಿಸಿ ಪ್ರಿನ್ಸಟನ್ ವಿವಿಯ ಶಾಂತಾರಾಮ್ ವಿಜಯಕರ್ನಾಟಕದಲ್ಲಿ ಬರೆದಿದ್ದಾರೆ.…
ಇತ್ತೀಚಿಗೆ ತೆಂಡುಲ್ಕರ್ ವಿಷಯದಲ್ಲಿ ಶಿವಸೇನೆ ತುಂಬಾ ಬಿಸಿಯಾಗಿದೆ. ಸೌರವ್ ಗಂಗೂಲಿ ಬಂಗಾಳದ ವಿಷಯದಲ್ಲಿ ತೋರಿರುವ ನಿಷ್ಠೆಯನ್ನೇ ಸಚನ್ ಮಹಾರಾಷ್ಟ್ರಕ್ಕೆ ತೋರಬೇಕು; ಮೊದಲು ಮಹಾರಾಷ್ಟ್ರ, ನಂತರ ಭಾರತ ಎಂಬುದು ಅದರ ನಿಲುವು. ಅದರ ಟೀಕೆಗೆ…
ಅಂದು ನಾನು ಡಿಗ್ರಿಯಲ್ಲಿದ್ದಾಗ ಬೇಕಲ ಕೋಟೆ ನೋಡಲು ಹೋಗಿದ್ದೆ, ಆಗ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ ಅದೊಂದು ನಿರ್ಜನ ಪ್ರದೇಶವಾಗಿತ್ತು ಗಿಡ ಗಂತಿಗಳೆಲ್ಲ ಬೆಳೆದು ಅದೊಂದು ಬೇರೆಯೇ ವಾತವರಣ ಇತ್ತು. ಕಳೆದ ಡಿಸೆಂಬರಿನಲ್ಲಿ ಅಲ್ಲಿ ಹೋದಾಗ…