November 2009

  • November 24, 2009
    ಬರಹ: prasca
    ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ…
  • November 24, 2009
    ಬರಹ: bhalle
    ಪೋಲೀಸ್ ಅಧಿಕಾರಿ ಪ್ರತಾಪ ವರ್ಮ ಕೇಡಿಗರಿಗೆ ಸಿಂಹಸ್ವಪ್ನ ... ಇವರು ಹುಟ್ಟುತ್ತಲೇ ಖಾಕಿ ಬಟ್ಟೆ ಧರಿಸಿ ಹುಟ್ಟಿದ್ದರೇನೋ ಅನ್ನಿಸುವಂತಿತ್ತು ಅವರ ಕರ್ತವ್ಯ ನಿಷ್ಟೆ. ಮಾದಕ ವಸ್ತುಗಳನ್ನು ತನ್ನ ಆಟೊದಲ್ಲಿ ಸಾಗಿಸುತ್ತಿದ್ದಾಗ ಪ್ರತಾಪರ ಕೈಯಲ್ಲಿ…
  • November 24, 2009
    ಬರಹ: Chamaraj
    ಏಪ್ರಿಲ್‌ಗೆ ಏಳು ವರ್ಷಗಳಾದವು. ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ. ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ…
  • November 24, 2009
    ಬರಹ: abdul
    ಒಬ್ಬೊಬ್ಬರ ಅದೃಷ್ಟ ಯಾವ ಯಾವ ರೀತಿ ಖುಲಾಯಿಸುತ್ತದೆ ನೋಡಿ. ಅಪ್ರತಿಮ ಪ್ರತಿಭೆ ಇದ್ದರೂ ಓರ್ವ ಮೇರು ನಟ ಮೂಲೆಗುಂಪು ಆಗುತ್ತಾನೆ, ನಂತರ ಒಂದು ಟಿವಿ ಷೋ ಮೂಲಕ ಜನರ ಮನ ಗೆದ್ದು ಇನ್ನಷ್ಟು ಸಂಪಾದಿಸಿ ಮರಳಿ ಪ್ರಖ್ಯಾತಿ ಪಡೆಯುತ್ತಾನೆ  ಸೌಂದರ್ಯ…
  • November 24, 2009
    ಬರಹ: karthi
    ಇದುವರೆವಿಗೆ ನಾನು ಓದಿರುವ ಎಸ. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ಎಲ್ಲಾ ಪಾತ್ರಗಳೂ ಬಹಳ ಸೂಕ್ತವಾಗಿ ಹೊಂದಿಕೆಯಾಗುವಂತೆ ಅನಿಸಿದರೂ, ಗೃಹಭಂಗದ ನಂಜಮ್ಮನ ಪಾತ್ರವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಗೃಹಭಂಗ ಓದಿ…
  • November 24, 2009
    ಬರಹ: h.a.shastry
      ಭಾರೀ ಬಂಗಲೆ. ಅದರಲ್ಲಿ ವಾಸವಾಗಿರುವವರಿಗೆ ತಲೆಗೊಂದೊಂದರಂತೆ ಕಾರು, ಕಾಲಿಗೊಬ್ಬೊಬ್ಬ ಆಳು. ಆ ಬಂಗಲೆಯ ನಾಯಿಗೂ ರಾಜೋಪಚಾರ! ಷಾಪಿಂಗ್‌ಗೆ ಹೋದರೆ ಈ ಬಂಗ್ಲೆವಾಸಿಗಳಿಗೆ ರಾಜಾತಿಥ್ಯ! ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಗಳಾಗಿರುವ ಇವರು…
  • November 24, 2009
    ಬರಹ: ವಿಶ್ವನಾಥ
    ದಕ್ಷಿಣ ಭಾರತದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರ ಖಾಸಗಿ ಜೀವನದ ಬಗ್ಗೆ ಟಿವಿ ಚಾನೆಲ್ ಒಂದು ಈಚೆಗೆ ಗಾಳಿಮಾತು ಬಿತ್ತರಿಸಿದ ಪರಿಣಾಮ ಘಾಸಿಗೊಂಡ ರೈ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಮಾಧ್ಯಮ ಮಿತ್ರರೊಬ್ಬರು ಬ್ಲಾಗ್ ನಲ್ಲಿ…
  • November 24, 2009
    ಬರಹ: manjunath s reddy
    ಮೈಸೂರಿನ ರೈಲು ನಿಲ್ದಾಣ.... ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮಾಡಬಹುದು... ಅನ್ನೋ ಯೋಚನೆಯಲ್ಲಿ. ಅಂತೂ ಸಿಕ್ತು…
  • November 23, 2009
    ಬರಹ: inchara123
    ಪುಸ್ತಕಗಳಂತೆಯೇ ನಾನು ನೋಡಬೇಕಾಗಿರುವ ಸಿನೆಮಾಗಳ ಪಟ್ಟಿಯೂ ಬಹಳ ದೊಡ್ಡದೇ ಇದೆ.  ಅದರಲ್ಲೂ ವಿವಾದಗಳ ಸುತ್ತ ಚಿತ್ರಣಗೊಂಡಿರುವ ಸಿನೆಮಾಗಳೆಂದರೆ ನನಗೆ ಸ್ವಲ್ಪ ಆಸಕ್ತಿ ಹೆಚ್ಚು.  ಭಾರತದಲ್ಲಿ ಕೋಮುಗಲಭೆಯೋ ಅಥವಾ ಜನರಲ್ಲಿ ಆತಂಕ…
  • November 23, 2009
    ಬರಹ: hpn
    ಗೂಗಲ್ ಡಿಕ್ಷನರಿ ಇವತ್ತು ನನ್ನ ಕಣ್ಣಿಗೂ ಬಿತ್ತು. ಎಂದಿನಂತೆ ಮೊದಲು ಕನ್ನಡ ಕಾಣುತ್ತಿದೆಯೋ ಎಂದು ಹುಡುಕಹೋಗಿದ್ದು. ನೋಡಿದರೆ, ಅರೆರೆ! ಕನ್ನಡವೂ ಇದೆ. ಇಂಗ್ಲಿಷ್ - ಕನ್ನಡ ಡಿಕ್ಷನರಿ ಲಭ್ಯವಿದೆ!
  • November 23, 2009
    ಬರಹ: asuhegde
    ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳುನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ ಕಳೆದು ಹೋದಳು ಆ ಮಾಯಾ…
  • November 23, 2009
    ಬರಹ: ksmanjunatha
    ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು ಒಂದು ದೊಡ್ಡ…
  • November 23, 2009
    ಬರಹ: aananda
    ನಟ್ಟಿರುಳು ಕನಸಿನಲಿಚಂದಿರನು ಕಂಡಿಲ್ಲತಾರೆಗಳು ದಿಗಿಲುಪ್ರಿಯಕರನ ಸುಳಿವಿಲ್ಲಸುರಗಾನದ ಅಲೆಯಿಲ್ಲರಸೆಯೊಳಗೆ ಕಳೆಯಿಲ್ಲಚಂದಿರನು ಸಿಕ್ಕಿಲ್ಲಊರೆಲ್ಲಾ ಹುಡುಕಾಡಿಬಾಂದಳವ ತಡಕಾಡಿಇವಳ ಬಳಿ ಬರಲುತುಸು ನಾಚಿ, ಬಳಿ ಸರಿದುಬಟ್ಟಲುಗಣ್ಣಿನ ಹುಡುಗಿಬೊಗಸೆ…
  • November 23, 2009
    ಬರಹ: Shamala
    "ನಿರ್ಲಕ್ಷ್ಯ" ಗೊತ್ತು, ಆದರೆ ಇದೇನಿದೂ....... "ದಿವ್ಯ ನಿರ್ಲಕ್ಷ್ಯ" ಎಂದು ಹುಬ್ಬೇರಿಸಬೇಡಿ..... ಬರೀ ನಿರ್ಲಕ್ಷ್ಯವೆಂದರೆ ಹೆಚ್ಚು ಒತ್ತು ಬರೋಲ್ಲ... ದಿವ್ಯವಾಗಿ ಅಥವಾ ಭವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಅದರ ಆಳ, ಒತ್ತು, ಅರ್ಥ ಎಲ್ಲಾ…
  • November 23, 2009
    ಬರಹ: vinay_2009
    ನಮಗೆಲ್ಲರಿಗೂ ಗೊತ್ತಿರುವಂತೆ  ಗುರುರಾಜ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಏನಗೆ ಗೋವಿಂದ.." ಕನ್ನಡದಲ್ಲಿ ಅವರು ಬರೆದ ಅಪರೂಪದ ಕೃತಿಗಳಲ್ಲಿ ಒಂದು.ಇದರಲ್ಲಿ ಬರುವ ಒಂದು ಸಾಲುಃ "ಧಾರುಣಿಯೊಳು ಭೂಭಾರಜೀವ ನನಾಗಿ,…
  • November 23, 2009
    ಬರಹ: thesalimath
    " Any Publicity is good publicity" ಅಂತಾರೆ. ನಮ್ಮ ಹೆಸರನ್ನು ನಾವೇ ಹೇಳುವುದಕ್ಕಿಂತ ಇನ್ನೊಬ್ಬರು ಹೇಳಿದಾಗ ಹೆಚ್ಚು ಸಂತಸವಾಗುತ್ತದೆ.ನನ್ನ ಅನಿಸಿಕೆಯನ್ನು ಖಂಡಿಸಿ ಪ್ರಿನ್ಸಟನ್ ವಿವಿಯ ಶಾಂತಾರಾಮ್ ವಿಜಯಕರ್ನಾಟಕದಲ್ಲಿ ಬರೆದಿದ್ದಾರೆ.…
  • November 23, 2009
    ಬರಹ: BRS
    ಇತ್ತೀಚಿಗೆ ತೆಂಡುಲ್ಕರ್ ವಿಷಯದಲ್ಲಿ ಶಿವಸೇನೆ ತುಂಬಾ ಬಿಸಿಯಾಗಿದೆ. ಸೌರವ್ ಗಂಗೂಲಿ ಬಂಗಾಳದ ವಿಷಯದಲ್ಲಿ ತೋರಿರುವ ನಿಷ್ಠೆಯನ್ನೇ ಸಚನ್ ಮಹಾರಾಷ್ಟ್ರಕ್ಕೆ ತೋರಬೇಕು; ಮೊದಲು ಮಹಾರಾಷ್ಟ್ರ, ನಂತರ ಭಾರತ ಎಂಬುದು ಅದರ ನಿಲುವು. ಅದರ ಟೀಕೆಗೆ…
  • November 23, 2009
    ಬರಹ: ASHOKKUMAR
    ನಿಫ್ಟಿ ಟ್ವಿಟರಿನಲ್ಲಿ
  • November 23, 2009
    ಬರಹ: IsmailMKShivamogga
     ಅಂದು ನಾನು ಡಿಗ್ರಿಯಲ್ಲಿದ್ದಾಗ ಬೇಕಲ ಕೋಟೆ ನೋಡಲು ಹೋಗಿದ್ದೆ, ಆಗ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ ಅದೊಂದು ನಿರ್ಜನ ಪ್ರದೇಶವಾಗಿತ್ತು ಗಿಡ ಗಂತಿಗಳೆಲ್ಲ ಬೆಳೆದು ಅದೊಂದು ಬೇರೆಯೇ ವಾತವರಣ ಇತ್ತು. ಕಳೆದ ಡಿಸೆಂಬರಿನಲ್ಲಿ ಅಲ್ಲಿ ಹೋದಾಗ…
  • November 22, 2009
    ಬರಹ: ಸಂಗನಗೌಡ
    ’ನನ್ನ ತಲೆಯನ್ನು ಶಾರ್ಪ್ ಮಾಡಪ್ಪ’ ಅಂತ ಗುಂಡ ದೇವರಲ್ಲಿ ಕೇಳಿದ್ದ, ’ಡೋಂಟ್ ವರಿ ಗುಂಡ, ನಿನ್ನ ತಲೇನ ಮಿಂಚೋ ತರ ಮಾಡ್ತೀನಿ’ ಅಂತ ದೇವರು ಕೂಡ ಅಂದಿದ್ದ, ಅದರರ್ಥ ಇದಾಗಿತ್ತು ಅಂತ ತನ್ನ ಕೂದಲುದುರಿ ಬೋಡಾಗಿ ಹೋಗಿದ್ದ ತಲೇನ ಮುಟ್ಟಿಕೊಳ್ಳುತ್ತ…