ಆತ ಬಸ್ಸಿನಲ್ಲಿ ಹೊರಟಿದ್ದ. ಹೋಗಲೇನೂ ಗೊತ್ತು ಗುರಿಯಿರಲಿಲ್ಲ. ಆತ ತೀರ್ಮಾನಿಸಿಬಿಟ್ಟಿದ್ದ. ಬದುಕೆಂಬುದು ಕೊನೆಗಾಣದ ಪ್ರಯಾಣ. ಎಲ್ಲಿಂದೆಲ್ಲಿಗೋ ಕರೆದೊಯ್ಯುತ್ತದೆ. ಆದರೆ ಚಲಿಸುತ್ತಲೇ ಇರಬೇಕು. ಚಲಿಸದೇ ಇರುವುದು ನೆನಪುಗಳು ಮಾತ್ರ.…
ಅದು ಮಳೆಗಾಲದ ಅ೦ತ್ಯವಿರಬೇಕು. ವಿಷಾತಿ ಮಳೆಯ ತು೦ತುರಿಗೆ ಕಾದು ಕಾರ್ಮುಗಿಲು ಆವರಿಸಿ ಊರು ಮೌನವಾಗಿತ್ತು. ಎಲ್ಲೆಲ್ಲು ಹಸಿರು ಹೊದಿಕೆಯಿ೦ದಾಗಿ ಹೊಲ ಗದ್ದೆಗಳು ತು೦ಬಿದ್ದ ಕಾಲವದು. ಊರಿನ ಜನರು ತಮ್ಮ ತಮ್ಮ ಮನೆಗಳಲ್ಲಿ ಸ೦ಜೆಯ ಸುಳಿಗೆ ಸಿಲುಕಿ,…
ನನಗೊಂದು ಮಿಂಚಂಚೆ ಬಂದಿದೆ. ಇದರಲ್ಲಿ ಒಂದು ಮ್ಯೂಸಿಕ್ ಸೇರಿಸಿ ಕಳುಹಿಸಿರುವುದು. ಸಂಗೀತ ತುಂಬಾ ಚೆನ್ನಾಗಿದೆ, ಅದನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗುತ್ತಿಲ್ಲ.
ಮ್ಯೂಸಿಕ್ ಫೈಲನ್ನು ಬೇರೆಯಾಗಿ ಸೇರಿಸಿಲ್ಲ, ಬದಲಿಗೆ e…
ಬಹಳಷ್ಟು ಭಾರತೀಯರು ಸಸ್ಯಾಹಾರಿಯಾಗಿದ್ದು ಸಾಕುಪ್ರಾಣಿಗಳನ್ನು ಸಮರ್ಪಕವಾಗಿ ನಡೆಸಿಕೊಳ್ಳುತ್ತಾರೆ ಎಂದೂ ನೇಪಾಳ ಭಾರತದ ಗಡಿ ದೇಶವೊಂದು ಎಂದೂ ಈ ಲೇಖನವನ್ನು ಬರೆಯಲು ನಿರ್ಧರಿಸಿದ್ದೇನೆ.ನೀವು ಇದನ್ನು ಓದುತ್ತಿರುವಲ್ಲಿ ಹಂದಿ ಕೋಳಿ ಮೇಕೆ ಮುಂತಾದ…
ಎಂದಿನಂತೆ ಇವತ್ತೂ ಕೂಡ ಬೆಳಗ್ಗೆ ನನ್ನ ಮೆಚ್ಚಿನ ಎಫ್.ಎಮ್.ರೈನ್ ಬೋ ಹಾಕಿದಾಗ ನೆನಪಿನ ದೋಣಿ ಆಗ್ಲೇ ಅರ್ಧ ದಾರಿ ಬಂದುಬಿಟ್ಟಿತ್ತು...ನಂತರದ ಕಾರ್ಯಕ್ರಮ ಕಾಕಂಬಿ...ಕೆಲಸದ ನಡುವೆಯೂ ಕಿವಿ ಕಾರ್ಯಕ್ರಮ ಕೇಳ್ತಾ ಇತ್ತು...…
ಆದಿವಾಸಿಗಳನ್ನು ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ ಎನ್ನಬಹುದು. ಅತ್ಯಂತ ಬಡತನದಲ್ಲಿ ಬದುಕುವ ಇವರಿಗೆ ಶಾಲೆಗಳು, ಆಸ್ಪತ್ರೆಗಳು, ರಸ್ತೆಳು ಹಾಗೂ ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳು ಕೂಡ ಲಭ್ಯವಾಗುವುದಿಲ್ಲ.…
ವಿಶ್ವಪರ್ಯಟನೆಗೆ ಇಲ್ಲೊಂದು ತಂಡ ಸಿದ್ಧವಾಗಿ ನಿಂತಿದೆ... ಪರಿಸರ ಪ್ರೇಮಿಗಳೂ ಕೂಡ ಇದನ್ನು ಮೆಚ್ಚುವುದಂತೂ ನಿಜ. ಹೌದು... ಈ ವಿಶ್ವಪರ್ಯಟನೆಗೆ ಬೇಕಿರುವ ಇಂದನ ಸೌರಶಕ್ತಿ. ಸೂರ್ಯನಿಂದ ಬರುತ್ತಿರುವ ಅಗಾಧ ಬೆಳಕಿನ್ನೂ ಕೂಡ ವಿಮಾನದಂತಹ ಮಾನವ…
ಪ್ರಶ್ನೆ-ಉತ್ತರ ಇವೆ ನೋಡಿಅವು ಹಕ್ಕಿಗಳಂತೆ ಜೋಡಿ
ಸಖೀ ಮತ್ತು ನಾನಿರುವಂತೆಇವೂ ಸದಾ ಜೊತೆಯಂತೆ
ಇವು ಒಂದಕ್ಕೊಂದು ಪೂರಕಆಗಬಾರದವೆಂದೂ ಮಾರಕ
ಪ್ರಶ್ನೆ ಇದ್ದಲ್ಲೆಲ್ಲಾ ಉತ್ತರ ಇದೆಉತ್ತರ ಇದ್ದಲ್ಲೆಲ್ಲಾ ಪ್ರಶ್ನೆ ಇದೆ
ಉತ್ತರವೇ ಇರದ ಪ್ರಶ್ನೆ…
"ಅನ್ಯಭಾಷಿಕರೇ ಕನ್ನಡ ಭಾಷೆ ಕಲಿಯಿರಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿರಿ. ಕರ್ನಾಟಕ ಕನ್ನಡಿಗರದು, ಕನ್ನಡ ಕಲಿಯದವರಿಗೆ ಇಲ್ಲಿಲ್ಲ ಸ್ಥಾನ..." ಇಂಥ ಅನೇಕ ಕಣ್ಸೆಳೆಯುವ ಘೋಷಣೆಗಳನ್ನು ಬೆಂಗಳೂರಿನಾದ್ಯಂತ ಅನೇಕರು ಓದಿರಬಹುದು. ಆದರೆ ಈ…
೧೯೮೦ರ ದಶಕ. ಬೆಂಗಳೂರಿಗೆ ವರ್ಗವಾಗಿ ಬಂದ ನಾನು ಪಡಿತರ ಚೀಟಿಯ ವರ್ಗಾವಣೆಗಾಗಿ ಬೆಂಗಳೂರಿನ ಸಂಬಂಧಿತ ಇಲಾಖಾ ಕಚೇರಿಗೆ ಹೋದೆ. ವರ್ಗಾವಣೆ ದಾಖಲೆಗಳೆಲ್ಲ ಸರಿಯಾಗಿದ್ದರೂ ಅಲ್ಲಿ ನನ್ನನ್ನು ಸತಾಯಿಸಲು ಮೊದಲಿಟ್ಟರು. ಏಜೆಂಟೊಬ್ಬರ ಮೂಲಕ ೩೫…
‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇದು ೧೯೭೧ ರಲ್ಲಿ…
ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆಎಷ್ಟೊಂದನ್ನು ಸಹಿಸಿಕೊಂಡೆ ನಾನುನಿನ್ನ…
ತುಂಬಾ ಹಿಂದೆ ಭಾವಗೀತೆಗಳ ಬಗ್ಗೆ ಇಲ್ಲಿ http://sampada.net/blog/savithru/02/06/2008/9071 ಬರೆಯಲು ಹೊರತು ಸುಮ್ಮನಾಗಿದ್ದೆ. ಇವತ್ತು ಕುವೆಂಪು ಅವರ "ಬಾ ಇಲ್ಲಿ ಸಂಭವಿಸು" ಗೀತೆಯ ಬಗ್ಗೆ ಬರಿಯೋಣ ಅಂತ ಕೂತ್ಕೊಂಡೆ.
ಉ ಹೂ... ಅನೇಕ…
ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್…