November 2009

  • November 26, 2009
    ಬರಹ: venkatakrishna.kk
    ಕೆಲವೊಮ್ಮೆ ಅನಿಸುತ್ತದೆ ಯಾಕೆ ಬರೆಯುವದು ಅಂತ.ಆದರೆ ಒಂದೊಂದು ಸಮಯದಲ್ಲಿ ಒಂದೊಂದು ಹುಚ್ಚು .ಹಾಗೆಂದೇ ಇಟ್ಟುಕೊಳ್ಳಿ .ಇತ್ತಿಚೆಗೆ ನಾನು ಯಾಕೆ ಬ್ಲಾಗ್ ಬರಿ ಬಾರದು?ಅಂತ ತುಂಬ ಅನಿಸ್ತ ಇತ್ತು .ಕನ್ನಡದಲ್ಲಿ ಬರೆಯುವುದು ಹೇಗೆ ಅಂತ ಗೊತ್ತಿಲ್ಲ…
  • November 26, 2009
    ಬರಹ: prasca
    ರವಿ ಬೆಳಗೆರೆಯವರ ಮುಸ್ಲಿಂ ಪುಸ್ತಕ ಓದಿದ ಮೇಲೆ ನನಗ್ಯಾಕೊ ಒಮ್ಮೆ ಯಾರಾದ್ರೂ ಭಯೋತ್ಪಾದಕನನ್ನು ಸಂದರ್ಶಿಸಲೇಬೇಕೆಂಬ ಆಸೆ ಒಳಗೆ ಕೊರೆಯುತ್ತಿತ್ತು. ಕೊನೆಗೂ ಮನೆಯವರ್ಯಾರಿಗೂ ಹೇಳದೆ ಹೊರಟೇ ಬಿಟ್ಟೆ. ಎಲ್ಲಿಗ್ ಹೋಗೋದು ಎನ್ನುವುದು ಒಂದು ಕ್ಷಣ…
  • November 26, 2009
    ಬರಹ: manju787
     ೨೬/೧೧ರ ದುರಂತದ ಪ್ರಥಮ ವಾರ್ಷಿಕೋತ್ಸವ ನಡೆಯುತ್ತಿದೆ, ಎಲ್ಲೆಡೆ ಅಂದು ಪ್ರಾಣ ತೆತ್ತವರಿಗಾಗಿ ಶ್ರದ್ಧಾಂಜಲಿ ಸಭೆಗಳು ನಡೆಯುತ್ತಿವೆ.  ಆದರೆ ಒಮ್ಮೆಯಾದರೂ, ಒಬ್ಬರಾದರೂ ನಮ್ಮ ಅತ್ಯುನ್ನತ ಅಸ್ತ್ರವಾದ "ಮತದಾನದ" ಬಗ್ಗೆ ಚಕಾರವೆತ್ತಿಲ್ಲ. …
  • November 26, 2009
    ಬರಹ: chiruvijay
    ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ... ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ... ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ... ಸದಾ ಎನ್ನಾ ಹೃದಯದಲ್ಲಿ  ವಾಸಮಾಡೋ ಶ್ರೀ ಹರಿ... ನಾದಮೂರ್ತಿ ನಿನ್ನ ಪಾದ...  ನಾದಮೂರ್ತಿ…
  • November 26, 2009
    ಬರಹ: PrasannAyurveda
    ಮಾರುತಿ ಭಜನೆ  ರಾಗ : ರೇವತಿ  ತಾಳ : ಆದಿ   ಮತಿ ನೀಡೆನಗೆ ನೀ ಮಾರುತಿ ನಾ,
  • November 26, 2009
    ಬರಹ: Harish Athreya
    ACT I Scene 1      ವತ್ಸ ಬೆ೦ಗಳೂರಿನಿ೦ದ ಶಿವಮೊಗ್ಗೆಗೆ ಹೋಗಬೇಕಾದ ಬಸ್ ಹತ್ತಿ ಥ್ರೀ ಸೀಟರ್ ಇರುವೆಡೆ ಕಿಟಕಿಯ ಪಕ್ಕ ಕುಳಿತುಕೊ೦ಡ.ಇಡೀ ಬಸ್ ಖಾಲಿ ಖಾಲಿ.ಒಬ್ಬೊಬ್ಬರಾಗಿ ಹತ್ತುತ್ತಾ ಇಳಿಯುತ್ತಾ ತಮ್ಮದೇ ಆದ ಧಾವ೦ತ ಲೋಕದಲ್ಲಿದ್ದರು.ಮು೦ದಿನ…
  • November 26, 2009
    ಬರಹ: ksmanjunatha
    ಬಾಗಿಲಂತೂ ಮಜಬೂತು,ಅಂದದ ಕೆತ್ತನೆ, ಚಂದದ ಕುಸುರಿ,ತೇಗದ ಮರ ಬಿಡು, ಭಾರಿ ದುಬಾರಿ.ಅರೆ!ಬಾಗಿಲಂದವ ಮೆಚ್ಚಿ ಅಲ್ಲೆ ನಿಂತರೆ ಹೇಗೆ?ಒಳಗೆ ಬಾ ಗೆಳೆಯಾ.ನಗಬೇಡ,ಈ ನನ್ನ ಮನೆಗೆ ಗೋಡೆಗಳಿಲ್ಲ!ಇದು ನೋಡು ಹಾಲು, ಅಡುಗೆ ಮನೆ ಅಲ್ಲಿ, ಮತ್ತಲ್ಲಿಯೇ ಊಟ;…
  • November 26, 2009
    ಬರಹ: ಪ್ರಶಾಂತ್ ಹುಲ್ಕೋಡು
    ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ…
  • November 26, 2009
    ಬರಹ: manju787
    ಅದೆಷ್ಟು ಬೇಗ ಓಡುತ್ತಿದೆ, ಈ ಕಾಲಚಕ್ರ.  ನಿನ್ನೆ ಮೊನ್ನೆಯಲ್ಲಿ ಬೆಂಗಳೂರಿನ ಇಂದಿರಾನಗರದ ಇ ಎಸ್ ಐ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ಹುಟ್ಟಿದಂತೆ ಇನ್ನೂ ಭಾಸವಾಗುತ್ತಿದೆ.  ಹದಿನಾಲ್ಕು ವರ್ಷಗಳು ಅದೆಷ್ಟು ವೇಗವಾಗಿ ಕಳೆದು ಹೋದವು.  ಇಂದು…
  • November 26, 2009
    ಬರಹ: shivaprakash.hm
    ಏಳೆಂಟು ವರ್ಷಗಳ ಹಿಂದಿನ ಘಟನೆ. ಒಂದು ಪ್ರಖ್ಯಾತ ಖಾಸಗಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವಿತ್ತು. ಸಮಾರಂಭ ವೀಕ್ಷಿಸಲು ಬಹಳ ಜನರನ್ನು ಅವ್ಹಾನಿಸಿದ್ದರು.ಹಾಗಾಗಿ ನಮಗೂ, ನಮ್ಮ ಅಕ್ಕ ಪಕ್ಕದ ಮನೆಯವರಿಗೂ ಆಮಂತ್ರಣ ಸಿಕ್ಕಿತ್ತು.ಕಾರ್ಯಕ್ರಮಕ್ಕೆ…
  • November 26, 2009
    ಬರಹ: asuhegde
    ನನ್ನ ಆತ್ಮೀಯ ಸ್ನೇಹಿತೆಯೊಬ್ಬರೊಂದಿಗೆ ಅಂತರ್ಜಾಲದ ಮೂಲಕ ಇಂದು ಇದೀಗ ಅರ್ಧ ಘಂಟೆಯ ಹಿಂದೆ ಈ ಮಾತುಕತೆ ನಡೆಯಿತು. ಸ್ನೇಹಿತೆ: "ನಮಸ್ಕಾರ"ನಾನು:  "ನಮಸ್ಕಾರ"ಸ್ನೇಹಿತೆ: "ವಿಶೇಷ?"ನಾನು: "ವಿಶೇಷ ಏನೂ ಇಲ್ಲ, ನೀವೇ ಹೇಳ್ಬೇಕು"ಸ್ನೇಹಿತೆ: "…
  • November 26, 2009
    ಬರಹ: jaykumarhs
    ''ಉತ್ತರ ಕರ್ನಾಟಕ ನೆರೆ ಹಾವಳಿ ಪರಿಸ್ಥಿತಿ ಮತ್ತು ಪರಿಹಾರ' ಮಹಿಳಾ ಅಧ್ಯಯನ ಪೀಠ, ಕನ್ನಡ ಹಂಪಿ ವಿಶ್ವ ವಿದ್ಯಾನಿಲಯವು ಇತ್ತೀಚಿಗೆ ಒಂದು ಬಹು ಮುಖ್ಯ ವರದಿ ಬಿಡುಗಡೆ ಮಾಡಿತು. ಇಂಥಹ ವಿಷಯಗಳ ಕುರಿತು ಬೇರಾವ ಶಿಕ್ಷಣ ಸಂಸ್ಥೆಗಳು ಪ್ರಯತ್ನ…
  • November 26, 2009
    ಬರಹ: umeshhubliwala
    ನೆತ್ತರು ಬಸಿದುಕೊಂಡ ಭುವಿ ತಣ್ಣಗಾಗಿಲ್ಲಮಾಲ್ ಗಳಲ್ಲಿ ಸ್ವಲ್ಪೇ ದಿನ , ಗದ್ದಲವಿರಲಿಲ್ಲ...!ಕತೆ ಕೇಳುತ ತೂಕಡಿಸುತ ಕೂತಿಹೆವು ನಾವೆಲ್ಲನಾವ್ಯಾಕೆ ಹಿಂಗೆ ಈ ಪ್ರಶ್ನೆಯೇ ಬೇಡಮತ್ತಾರೋ ಮಹ್ಮದ್ ಹೆ(ಡೆ)ಡ್ಲಿ ಯಾಗಿ ನಮ್ಮೋಣಿಯಲ್ಲಿಯೇ…
  • November 26, 2009
    ಬರಹ: Harish Athreya
    ಆತ್ಮೀಯರೇ                ನನ್ನಕ್ಕನ ಪುಟ್ಟ ಮಗಳಿಗೆ ಕೊಡವ ವೇಷ ಹಾಕಿಸ್ತಾ ಇದೀನಿ. . ಮಕ್ಕಳ ದಿನಾಚರಣೆ ಅ೦ತ ಡಿಸೆ೦ಬರ್ನಲ್ಲಿ ಫ೦ಕ್ಶನ್ ಮಾಡ್ತಾ ಇದಾರೆ                ಹಾಗಾಗಿ ಕೊಡವದಲ್ಲೇ ಒ೦ದೆರಡು ಸಾಲುಗಳು ಹೇಳಿದ್ರೆ ಎಫೆಕ್ಟ್…
  • November 26, 2009
    ಬರಹ: asuhegde
    ಸಂಸಾರವನು ತೊರೆದು ಸಾಧಿಸುವ ಆ ಹೆಣ್ಣುಸಾಧಿಸುವುದಾದರು ಏನು ಅದು ಬರೀ ಮಣ್ಣು ಸಂಸಾರವನು ತೊರೆದು ಸಾಧಿಸುವ ಆ ಗಂಡಸಾಧಿಸದೇ ಇರುವುದಿಲ್ಲ ಆಗಿದ್ದರೂ ತಾ ಭಂಡ ಸಾಧನೆ -ಸಂಸಾರ ನಡುವೇನಿದೆ ಸಂಬಂಧ ಹೇಳಿತಾ ಎಲ್ಲಿದ್ದರೂ ಸಾಧನೆ ಸಾಧ್ಯ ಇದ ನೀವು ಕೇಳಿ…
  • November 26, 2009
    ಬರಹ: Harish Athreya
    ಓ! ಕಾಣಲ್ಲಿ ಯಾರದೋ ಸ್ವಪ್ನಮಾಲೆ ಹಳದಿ, ಕೆ೦ಪು, ನೀಲ, ಹಸಿರು ಹೂಮಾಲೆ ಯಾರದೋ ಕನಸುಗಳು ಯಾರದೋ ಕೊರಳಿಗೆ ಭಾರವೋ ಹೊಣೆಯೋ .. ಬಿದ್ದ ಮೇಲೆ ಮುಗಿಯಿತು ನನ್ನ ಬೆವರಿನ ಹೊಳೆಗೆ....... ಊಹೂ೦ ಹಳತಾಯ್ತು! ಬೆವರ ಹೊಳೆ ಹರಿದು ಸಾಗರದಿ ಲೀನವಾಯ್ತು…
  • November 26, 2009
    ಬರಹ: Harish Athreya
           ಹಣೆಯ ಸಿ೦ಧೂರವೇ ನೀನು ನನ್ನ ಬಾಳ ಬ೦ಗಾರವಾದೆ. ಆದರೆ ನಿನ್ನನ್ನ ನನ್ನ ಹಣೆಯ ಸಿ೦ಧೂರವಾಗಿಕೊಳ್ಳೋದಕ್ಕೆ ಆಗ್ತಾ ಇಲ್ಲ.ನಮ್ಕಡೆ ಹಣೆಗೆ ಸಿ೦ಧೂರ ಇಡಲ್ಲ ನಿ೦ಗೊತ್ತಲ್ಲ.ಆದ್ರೂ ನಾನೂ ಕದ್ದು ಮುಚ್ಚಿ ಹಣೆಗೆ ಕು೦ಕುಮ ಇಡ್ತಾ ಇದ್ದೆ ನಿ೦ಗೋಸ್ಕರ…
  • November 26, 2009
    ಬರಹ: hariharapurasridhar
    ನಿನ್ನೆ ಹಾಸನದಲ್ಲಿ ಒಬ್ಬ ಸರಳ ವ್ಯಕ್ತಿಯ ಮಾತು ಕೇಳುವ ಅವಕಾಶ ದೊರೆಯಿತು. ಹೆಸರು ವರ್ತೂರು ನಾರಾಯಣ ರೆಡ್ಡಿ.ವಯಸ್ಸು ಸುಮಾರು ೮೦ ವರ್ಷ. ಒಂದು ತುಂಡು ಪಂಚೆ,ಒಂದು ಶರ್ಟ್, ಕೊರಳಲ್ಲಿ ಒಂದು ಟವಲ್. ಅವರ ಬಟ್ಟೆಯ ಒಟ್ಟು ಬೆಲೆ ೧೨೦ ರೂಪಾಯಿ.…
  • November 26, 2009
    ಬರಹ: thesalimath
       ಬಾಲವಾಡಿ (ಈಗ ಎಲ್.ಕೆ.ಜಿ, ಯುಕೆಜಿ ಅಂತಾರೆ), ಒಂದನೆಯ ತರಗತಿಯ ಮಕ್ಕಳಿಗೆ ತಮ್ಮ ಶಿಕ್ಷಕರಿಗಿಂತ ಹೆಚ್ಚಿನದು ಯಾವುದೂ ಕಾಣುವುದಿಲ್ಲ. ಟೀಚರುಗಳ ವಾಕ್ಯವೇ ವೇದವಾಕ್ಯ. ಮಿಸ್ಸು ಹಾಕಿದ ಗೆರೆಯನ್ನು ಯಾವ ಕಾರಣಕ್ಕೂ ದಾಟರು. ಅಪ್ಪ ಅಮ್ಮನ…
  • November 25, 2009
    ಬರಹ: thesalimath
    ವ್ಯವಸ್ಥೆಯ ಬಗ್ಗೆ, ಸ್ವಾತಂತ್ರಹೀನತೆಯ ಬಗ್ಗೆ, ಪಾಲಿಸಿಕೊಂಡು ಬಂದ ನಂಬಿಕೆಗಳ ಬಗ್ಗೆ, ಅಭಿಪ್ರಾಯಗಳನ್ನು ಹೇರುವ ಬಗ್ಗೆ ಆಕ್ರೋಶಗಳು ಜನರಲ್ಲಿ ಸಾಕಷ್ಟು ಇವೆ. ಕೆಲವರು ಸಂಘಟನೆಗಳನ್ನು ಕಟ್ಟಿಕೊಂಡು ಬೀದಿಗಿಳಿಯುತ್ತಾರೆ. ಕೆಲವರು ಕಥೆ…