November 2009

  • November 28, 2009
    ಬರಹ: savithru
    ಸಂಪದದಲ್ಲಿ ಅನೇಕರ ಬ್ಲಾಗುಗಳು/ ಲೇಖನಗಳು ಕಾಣೆಯಾಗಿದ್ದಾವೆ ಅಂತ ಸಂಪದಿಗರು ಬರೀತಾ ಇರೋದನ್ನು ನೋಡ್ತಾ ಇದ್ದೇನೆ. ನನ್ನ ಅನೇಕ ಬ್ಲಾಗುಗಳೂ ಕಾಣೆಯಾಗಿದ್ದಾವೆ.  ಸಂಪದದ ನಿರ್ವಹಣೆಯಲ್ಲಿ ಕೆಲಸ ಮಾಡ್ತಾ ಇರೋ 'ಕೆಲವೇ ಕೆಲವು' ಜನರು ತುಂಬಾ ಬ್ಯುಸಿ…
  • November 28, 2009
    ಬರಹ: rashmi_pai
    ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ…
  • November 28, 2009
    ಬರಹ: pisumathu
    ಕರವೆ ಅಧ್ಯಕ್ಷರಾದ ನಾರಾಯಣ ಗೌಡರು ತಮ್ಮದೂ ಒಂದು ಪಕ್ಷ ಇರಲಿ ಎಂದು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಕರವೆ ರಾಜಕೀಯ ಪಕ್ಷದ ಅಗತ್ಯ ಇದೆಯೇ? ಇವರ ಪಕ್ಷಕ್ಕೆ ಜನ ಬೆಂಬಲ ದೊರಕಬಹುದೇ ಹೇಗೆ? ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
  • November 28, 2009
    ಬರಹ: venkatakrishna.kk
    ಆಸೆ / ಆಕಾಂಕ್ಷೆ .ಆಸೆ,ಆಕಾಂಕ್ಷೆಗಳು ಮಾನವನಿಗೆ" ಸಹಜ ."ಅಂದ್ರೆ ಹುಟ್ಟಿನಿಂದಲೇ ಬಂದದ್ದು .ಹವ್ದುಥಾನೆ?ಯಾರು ಇವುಗಳನ್ನು ಬೆಳೆಸಿದ್ದು ?ಅಪ್ಪ, ಅಮ್ಮ ,ಅವರು, ಇವರು ,ಎಲ್ಲರೂ .ಕಿದಿಯಾಗಿದ್ದ ಬೆಂಕಿಗೆ ಎಲ್ಲರೂ ತಿದಿ ಒತ್ತಿದವರೇ!ಆಸೆಯೇ…
  • November 28, 2009
    ಬರಹ: nr_nagendra
    ಇದನ್ನ ಕೆಲವು ತಿಂಗಳ ಹಿಂದೇ ಬರೆದಿದ್ದೆ... ಸಂಪದದ arhive ನಿಂದ ಆಳಿಸಿ ಹೋಗಿದ್ದರಿಂದ ಮತ್ತೊಮ್ಮೆ post ಮಾಡ್ತಿದ್ದೇನೆ. ಕೆಲವು ತಿಂಗಳ ಹಿಂದೆ ಒಬ್ಬ ಹಳೆಯ ಗೆಳೆಯನನ್ನು ಭೇಟಿಯಾಗುವ ಅವಕಾಶವಾಯಿತು. ಆತ ತುಂಬಾ ಚೆನ್ನಾಗಿ ತಬಲಾ ನುಡಿಸುತಿದ್ದ…
  • November 28, 2009
    ಬರಹ: harshavardhan …
    ನೀಲಾಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತ ವರ್ಣರಂಜಿತ ಕಾಮನಬಿಲ್ಲು ಮೂಡಿಸುವ ಬಾನಾಡಿಗಳನ್ನು ಸೆರೆ ಹಿಡಿಯುವುದು, ಅವುಗಳ ರೆಕ್ಕೆ-ಪುಕ್ಕಗಳನ್ನು ಕತ್ತರಿಸಿ ಪಂಜರದೊಳಿಟ್ಟು, ಇಲ್ಲವೆ ಕಾಲಿಗೆ ಹುರಿ ಅಥವಾ ನೈಲಾನ್ ದಾರದಿಂದ ಬಿಗಿದು, ಬಂಧಿಸಿಟ್ಟು…
  • November 28, 2009
    ಬರಹ: hamsanandi
    ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯುವಿಕೆ ಸಹಜವೂ ಆಗಿತ್ತು…
  • November 28, 2009
    ಬರಹ: ವಿಶ್ವನಾಥ
    ಪ್ರತಿದಿನ ಪತ್ರಿಕೆ ತೆಗೆಯುತ್ತಲೇ ಒಂದು ಪುಟದಲ್ಲಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕನಿಷ್ಠ ಒಂದು ದೂರಾದರೂ ಖಂಡಿತ ಇರುತ್ತದೆ. ಕೆಲ ಪತ್ರಿಕೆಗಳಲ್ಲಿ ಓದುಗರು ಪತ್ರ ಬರೆದು ಹಾಳಾದ ರಸ್ತೆ ಸರಿಪಡಿಸಿ, ಬೀದಿದೀಪ ಹಾಕಿಸಿ,…
  • November 27, 2009
    ಬರಹ: bhalle
      ಹಲವಾರು ಭಾಷೆಯ ಹಲವಾರು ಚಿತ್ರಗಳನ್ನು ನೋಡಿದ ಮೇಲೆ ನನಗೂ ಒಂದು ಸಿನಿಮಾ ಕಥೆ ಬರೆಯಬೇಕೆಂದು ಅನ್ನಿಸಿತು .... ಕಥೆ ಬರೆಯೋದು ಏನು, ಇಡೀ ಸಿನಿಮಾಕ್ಕೆ ಡೈಲಾಗನ್ನೇ ಬರೆದರೆ ಹೇಗೆ ಅಂತ ಆಮೇಲೆ ಅನ್ನಿಸಿತು ... ನಾನೀಗ ಬರೆದಿರುವುದು ಒಂದು…
  • November 27, 2009
    ಬರಹ: kamalap09
    ಓ ನವಿಲೆ   ನವಿಲೆ ನಿನ್ನ ನಾಟ್ಯ ಚೆಂದ ದಿಟ್ಟಿಸಿ ವೀಕ್ಷಿಸಿದರೆ ಮನಸ್ಸಿಗಾನಂದ ನೋಡಬೇಕು ನಿನ್ನ ಗರಿಯ ನೋಟ ನಿನ್ನಲ್ಲಿದೆ ಎಂಥಹ ಮೈಮಾಟ ಕೂಗಿದರೆ ಕೇಳಿಬರುವುದು ದೂರದೀ ನಿನ್ನಯ ಧ್ವನಿ ತಂಪೆನಿಸುವುದಿಲ್ಲವೇ ನಿನ್ನ ಗರಿಗೆ ಬಿದ್ದರೆ ಮಳೆಯ ಹನಿ…
  • November 27, 2009
    ಬರಹ: kamalap09
    ನೋಯಿಸುವ  ಮನ ಮೂರ್ನಾಲ್ಕಿರಲುಹಂಬಲಿಸುವ ಮನಗಳು ಹತ್ತಾರುಹತ್ತಾರು ಮನಗಳ ಭಾವ ಬೆರೆತಾದ ಮೇಲೆ ಇನ್ನೇಕೆ ಬೇಕು ಸ್ವರ್ಗಮೂರ್ನಾಲ್ಕಕು ಮನಗಳ ಕುಹಕವಿಲ್ಲಿರಲು ಮತ್ತೆಲ್ಲಿಯ ನರಕಮೂರ್ನಾಲ್ಕು ಮನಗಳಲಿ ಬುದ್ಧಿಹತ್ತಾರು ಮನಗಳಲಿ ಭಾವಬುದ್ಧಿ-ಭಾವ…
  • November 27, 2009
    ಬರಹ: sinchana
    ಪ್ರೀತಿಯ ಗೆಳೆಯರೆ, ಕನ್ನಡದಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳಿಗಾಗಿ ಒಂದು ವೇದಿಕೆ. http://imchara.appspot.com/about http://inchara.net/ ಕನ್ನಡ ಭಾಷೆಯ ಹಕ್ಕಿಗಳಿಂಚರ, ಕನ್ನಡ ಹಕ್ಕಿಗಳ ಚಿಲಿಪಿಲಿನಾದ. ಬನ್ನಿ ಇಲ್ಲಿ ಜೊತೆಯಾಗೋಣ.…
  • November 27, 2009
    ಬರಹ: ravee...
    ಸಂವಾದ.ಕಾಂ www.samvaada.com ದೃಶ್ಯಕ್ಕೊಂದು ನುಡಿಗಟ್ಟುಆಯೋಜಿಸಿರುವಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದಸಂವಾದದಲ್ಲಿ ಭಾಗವಹಿಸಲಿರುವರು: ನಿರ್ಮಾಪಕ-  ರಾಕ್‌ಲೈನ್ ವೆಂಕಟೇಶ್ನಿರ್ದೇಶಕ-ಯೋಗರಾಜ ಭಟ್ದಿಗಂತ್ -…
  • November 27, 2009
    ಬರಹ: vishalakshi
    ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳು ಕರ್ನಾಟಕ ಸೊಲ್ಯುಶನ್ ಎಕ್ಸಚೇಂಜ್ ಸಮುದಾಯವು ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ…
  • November 27, 2009
    ಬರಹ: ಹೇಮ ಪವಾರ್
    ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ…
  • November 27, 2009
    ಬರಹ: pisumathu
      ಬೆಂಗಳೂರಲ್ಲಿ ನಾಯಿಗಳ ಹಾವಳಿಗಿಂತಾ ನಾಯಿ ಸಾಕೋರ ಹಾವಳಿನೇ ಜಾಸ್ತಿ. ಎಲ್ಲರ ಮನೆ ಮುಂದೇನೂ "ನಾಯಿ ಇದೆ ಎಚ್ಚರಿಕೆ" ಅನ್ನುವ ಫಲಕ ರಾರಾಜಿಸುತ್ತಿರುತ್ತದೆ, ನಾಯಿ ಇಲ್ಲದಿದ್ದರೂ. ಅಥವಾ ಅವರು ಯಾರಿಗೆ ನಾಯಿ ಅಂತ ಅರ್ಥ ಕಲ್ಪಿಸುರುತ್ತಾರೋ ಏನೋ…
  • November 27, 2009
    ಬರಹ: h.a.shastry
      ೨೦೧೨ರಲ್ಲಿ ಮಹಾಪ್ರಳಯವೇನೂ ಸಂಭವಿಸುವುದಿಲ್ಲವೆಂದು ಸಾರಿ ಸಾರಿ ಹೇಳುತ್ತ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಯಭೀತರ ಮನಸ್ಸಿನಲ್ಲಿ ಧೈರ್ಯ ತುಂಬುತ್ತಿದ್ದಾರೆ. ತಾನೊಬ್ಬ ಮಾಜಿ ರಾಷ್ಟ್ರಪತಿ ಮತ್ತು ’ಭಾರತರತ್ನ’ ಬಿರುದಾಂಕಿತ…
  • November 27, 2009
    ಬರಹ: sinchana
    ಪ್ರೀತಿಯ ಗೆಳೆಯರೆ ನಮ್ಮ ಪ್ರೀತಿಯ ಹರಿಪ್ರಸಾದ್ ನಾಡಿಗ್ ಇಂದು ತಮ್ಮ ಪ್ರಿಯ ಗೆಳತಿಯ ಜೊತೆ ಬಾಳ ಬೆಳಕಾಗುವ ಆಸೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು ಖಚಿತ ಮೂಲದಿಂದ ತಿಳಿದು ಬಂದಿದೆ. ನಮಗೆಲ್ಲರಿಗು ಸದ್ಯದಲ್ಲಿ ಮದುವೆ…
  • November 26, 2009
    ಬರಹ: savithasr
    ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ. ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬಳಸದೇ ಬರೀ ಅಂಗಸನ್ನೆಗಳ…
  • November 26, 2009
    ಬರಹ: vinideso
    ನಗುವಿನ ಮೊರೆಯ ಹೊತ್ತು ಒಡಲಲಿ ನೋವಿನ ಉರಿಯ ಬಚ್ಚಿಟ್ಟು ಎಲ್ಲರಲಿ ಒಂದಾಗ ಹೊರಟುಎನ್ನ ತನವನ್ನೇ ಕಳೆದು ಕೊಳ್ಳ ಹೊರಟ ದಿನಗಳ ನೆನೆನೆನೆದು ಕೊರಗುತಿಹುದೆನ್ನ ಮನವಿಗ.++++++++++++++ಬದುಕ ಕಟ್ಟಾ ಹೊರಟವರೆಲ್ಲರೂಇಲ್ಲಿ ಪದಗಳ ಸೆರೆಯಾದವರೇಕೆಲವರು…