ಸಂಪದದಲ್ಲಿ ಅನೇಕರ ಬ್ಲಾಗುಗಳು/ ಲೇಖನಗಳು ಕಾಣೆಯಾಗಿದ್ದಾವೆ ಅಂತ ಸಂಪದಿಗರು ಬರೀತಾ ಇರೋದನ್ನು ನೋಡ್ತಾ ಇದ್ದೇನೆ. ನನ್ನ ಅನೇಕ ಬ್ಲಾಗುಗಳೂ ಕಾಣೆಯಾಗಿದ್ದಾವೆ.
ಸಂಪದದ ನಿರ್ವಹಣೆಯಲ್ಲಿ ಕೆಲಸ ಮಾಡ್ತಾ ಇರೋ 'ಕೆಲವೇ ಕೆಲವು' ಜನರು ತುಂಬಾ ಬ್ಯುಸಿ…
ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ…
ಕರವೆ ಅಧ್ಯಕ್ಷರಾದ ನಾರಾಯಣ ಗೌಡರು ತಮ್ಮದೂ ಒಂದು ಪಕ್ಷ ಇರಲಿ ಎಂದು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಕರವೆ ರಾಜಕೀಯ ಪಕ್ಷದ ಅಗತ್ಯ ಇದೆಯೇ? ಇವರ ಪಕ್ಷಕ್ಕೆ ಜನ ಬೆಂಬಲ ದೊರಕಬಹುದೇ ಹೇಗೆ?
ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಇದನ್ನ ಕೆಲವು ತಿಂಗಳ ಹಿಂದೇ ಬರೆದಿದ್ದೆ... ಸಂಪದದ arhive ನಿಂದ ಆಳಿಸಿ ಹೋಗಿದ್ದರಿಂದ ಮತ್ತೊಮ್ಮೆ post ಮಾಡ್ತಿದ್ದೇನೆ.
ಕೆಲವು ತಿಂಗಳ ಹಿಂದೆ ಒಬ್ಬ ಹಳೆಯ ಗೆಳೆಯನನ್ನು ಭೇಟಿಯಾಗುವ ಅವಕಾಶವಾಯಿತು. ಆತ ತುಂಬಾ ಚೆನ್ನಾಗಿ ತಬಲಾ ನುಡಿಸುತಿದ್ದ…
ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯುವಿಕೆ ಸಹಜವೂ ಆಗಿತ್ತು…
ಪ್ರತಿದಿನ ಪತ್ರಿಕೆ ತೆಗೆಯುತ್ತಲೇ ಒಂದು ಪುಟದಲ್ಲಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕನಿಷ್ಠ ಒಂದು ದೂರಾದರೂ ಖಂಡಿತ ಇರುತ್ತದೆ.
ಕೆಲ ಪತ್ರಿಕೆಗಳಲ್ಲಿ ಓದುಗರು ಪತ್ರ ಬರೆದು ಹಾಳಾದ ರಸ್ತೆ ಸರಿಪಡಿಸಿ, ಬೀದಿದೀಪ ಹಾಕಿಸಿ,…
ಹಲವಾರು ಭಾಷೆಯ ಹಲವಾರು ಚಿತ್ರಗಳನ್ನು ನೋಡಿದ ಮೇಲೆ ನನಗೂ ಒಂದು ಸಿನಿಮಾ ಕಥೆ ಬರೆಯಬೇಕೆಂದು ಅನ್ನಿಸಿತು .... ಕಥೆ ಬರೆಯೋದು ಏನು, ಇಡೀ ಸಿನಿಮಾಕ್ಕೆ ಡೈಲಾಗನ್ನೇ ಬರೆದರೆ ಹೇಗೆ ಅಂತ ಆಮೇಲೆ ಅನ್ನಿಸಿತು ... ನಾನೀಗ ಬರೆದಿರುವುದು ಒಂದು…
ಓ ನವಿಲೆ
ನವಿಲೆ ನಿನ್ನ ನಾಟ್ಯ ಚೆಂದ
ದಿಟ್ಟಿಸಿ ವೀಕ್ಷಿಸಿದರೆ ಮನಸ್ಸಿಗಾನಂದ
ನೋಡಬೇಕು ನಿನ್ನ ಗರಿಯ ನೋಟ
ನಿನ್ನಲ್ಲಿದೆ ಎಂಥಹ ಮೈಮಾಟ
ಕೂಗಿದರೆ ಕೇಳಿಬರುವುದು ದೂರದೀ ನಿನ್ನಯ ಧ್ವನಿ
ತಂಪೆನಿಸುವುದಿಲ್ಲವೇ ನಿನ್ನ ಗರಿಗೆ ಬಿದ್ದರೆ ಮಳೆಯ ಹನಿ…
ಪ್ರೀತಿಯ ಗೆಳೆಯರೆ,
ಕನ್ನಡದಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳಿಗಾಗಿ ಒಂದು ವೇದಿಕೆ.
http://imchara.appspot.com/about
http://inchara.net/
ಕನ್ನಡ ಭಾಷೆಯ ಹಕ್ಕಿಗಳಿಂಚರ, ಕನ್ನಡ ಹಕ್ಕಿಗಳ ಚಿಲಿಪಿಲಿನಾದ.
ಬನ್ನಿ ಇಲ್ಲಿ ಜೊತೆಯಾಗೋಣ.…
ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳು
ಕರ್ನಾಟಕ ಸೊಲ್ಯುಶನ್ ಎಕ್ಸಚೇಂಜ್ ಸಮುದಾಯವು ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ…
ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ…
ಬೆಂಗಳೂರಲ್ಲಿ ನಾಯಿಗಳ ಹಾವಳಿಗಿಂತಾ ನಾಯಿ ಸಾಕೋರ ಹಾವಳಿನೇ ಜಾಸ್ತಿ. ಎಲ್ಲರ ಮನೆ ಮುಂದೇನೂ "ನಾಯಿ ಇದೆ ಎಚ್ಚರಿಕೆ" ಅನ್ನುವ ಫಲಕ ರಾರಾಜಿಸುತ್ತಿರುತ್ತದೆ, ನಾಯಿ ಇಲ್ಲದಿದ್ದರೂ. ಅಥವಾ ಅವರು ಯಾರಿಗೆ ನಾಯಿ ಅಂತ ಅರ್ಥ ಕಲ್ಪಿಸುರುತ್ತಾರೋ ಏನೋ…
೨೦೧೨ರಲ್ಲಿ ಮಹಾಪ್ರಳಯವೇನೂ ಸಂಭವಿಸುವುದಿಲ್ಲವೆಂದು ಸಾರಿ ಸಾರಿ ಹೇಳುತ್ತ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಯಭೀತರ ಮನಸ್ಸಿನಲ್ಲಿ ಧೈರ್ಯ ತುಂಬುತ್ತಿದ್ದಾರೆ. ತಾನೊಬ್ಬ ಮಾಜಿ ರಾಷ್ಟ್ರಪತಿ ಮತ್ತು ’ಭಾರತರತ್ನ’ ಬಿರುದಾಂಕಿತ…
ಪ್ರೀತಿಯ ಗೆಳೆಯರೆ
ನಮ್ಮ ಪ್ರೀತಿಯ ಹರಿಪ್ರಸಾದ್ ನಾಡಿಗ್ ಇಂದು ತಮ್ಮ ಪ್ರಿಯ ಗೆಳತಿಯ ಜೊತೆ ಬಾಳ ಬೆಳಕಾಗುವ ಆಸೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು ಖಚಿತ ಮೂಲದಿಂದ ತಿಳಿದು ಬಂದಿದೆ. ನಮಗೆಲ್ಲರಿಗು ಸದ್ಯದಲ್ಲಿ ಮದುವೆ…
ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ. ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬಳಸದೇ ಬರೀ ಅಂಗಸನ್ನೆಗಳ…
ನಗುವಿನ ಮೊರೆಯ ಹೊತ್ತು ಒಡಲಲಿ ನೋವಿನ ಉರಿಯ ಬಚ್ಚಿಟ್ಟು ಎಲ್ಲರಲಿ ಒಂದಾಗ ಹೊರಟುಎನ್ನ ತನವನ್ನೇ ಕಳೆದು ಕೊಳ್ಳ ಹೊರಟ ದಿನಗಳ ನೆನೆನೆನೆದು ಕೊರಗುತಿಹುದೆನ್ನ ಮನವಿಗ.++++++++++++++ಬದುಕ ಕಟ್ಟಾ ಹೊರಟವರೆಲ್ಲರೂಇಲ್ಲಿ ಪದಗಳ ಸೆರೆಯಾದವರೇಕೆಲವರು…