ಅಂದು ಅನ್ನುತ್ತಿದ್ದರು
ಜನತಾ ಸೇವೆಯೇ ಜನಾರ್ಧನನ ಸೇವೆ
ಆ ಮಾತೇ ಈಗ ಆಗಿದೆ
ಕೊಂಚ ಹೀಗೆ ತಿರುವು ಮುರುವು
ಈ ಜನಾರ್ಧನನ ಸೇವೆಯೇ
ನಮ್ಮೆಲ್ಲಾ ಶಾಸಕರು ಮಾಡಬೇಕಾದ ಸೇವೆ
ಇದನರಿತು ನೆಮ್ಮದಿಯಿಂದ ಬಾಳಿ
ಬೇಡ ಕಿಂಚಿತ್ತೂ ಇರಿಸು ಮುರಿಸು…
ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ ಲೇಖನದ್ದು.
ನಮ್ಮಲ್ಲಿ ಬಹಳ ಜನ ಸಾಹಿತ್ಯ ಸಮ್ಮೇಳನಗಳನ್ನು ‘ಸಂತೆ…
ಎಲ್ಲರ ಬಾಯಲ್ಲೂ ಬರುತ್ತಿರುವುದು ಒಂದೇ ಮಾತು 2012 ಕ್ಕೆ ಭೂಮಿ ಇರುವುದಿಲ್ಲ ಅಂತ. ಇದುನ್ನ ನೀವು ಎಷ್ಟರ ಮಟ್ಟಿಗೆ ನಂಬುತ್ತೀರಾ ? 2012 ಸಿನಿಮಾ ಪ್ರಕಾರ ಒಂದೊಂದೇ ದೇಶ ಭೂಕಂಪ ಆಗುತ್ತಾ ಹೋಗುತ್ತೆ. ಕೊನೆ ಯಲ್ಲಿ ಒಂದಷ್ಟು ಜನ "ಸ್ಪೇಸ್ ಶಿಪ್…
ಜನರೇಟರ್ ರೂಮ್ ಈಗ ಆ ಕಾರ್ಖಾನೆಯ ಎಲ್ಲಾ ವಿಚಿತ್ರ ಆಗು ಹೋಗುಗಳಿಗೆ ಕೇಂದ್ರ ಬಿಂದುವಾಗತೊಡಗಿತ್ತು. ಹಾಗೆ ಜಯವಂತನೊಡನೆ ಅಲ್ಲಿಗೆ ಬಂದ ನನಗೆ ಅಲ್ಲಿ ರಾತ್ರಿ ಪಾಳಿಯಲ್ಲಿರಬೇಕಾಗಿದ್ದ ಬಂಡಿ ನಾಗರಾಜ ಕಾಣಿಸಲಿಲ್ಲ. ಅಲ್ಲಿ ಬಿದ್ದಿದ್ದ ಖಾಲಿ…
ನಮ್ಮ ಭವ್ಯ ಭಾರತದಲ್ಲಿ "ನಾನು ಭಾರತೀಯ" ಎಂದು ಹೇಳಿಕೊಳ್ಳುವುದೂ ತಪ್ಪೇ ? ಏನಾಗಿದೆ, ಈ ಬಾಳ ಠಾಕ್ರೆಗೆ, ಅರುವತ್ತಕ್ಕೆ ಅರುಳೋ ಮರುಳೋ ಅನ್ನುವ ಹಾಗೆ "ನಾನೊಬ್ಬ ಮರಾಠಿಗ, ಅದಕ್ಕಿಂತ ಹೆಚ್ಚಾಗಿ ನಾನೊಬ್ಬ ಭಾರತೀಯ ಎಂದು ಹೇಳಿಕೊಳ್ಳಲು…
ಸ್ನೇಹಿತರೆ...
ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಗಳಲ್ಲಿ ಕರ್ನಾಟಕ ಅಥವ ಆಗಿನ ಮೈಸೂರು ಸಂಸ್ಥಾನದ ಪ್ರಾಂತ್ಯದಲ್ಲಿ ನಡೆದ ಪ್ರಮುಖ ಚಳುವಳಿ, ಘಟನೆಗಳನ್ನು ಒಂದೆಡೆ ಸೇರಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಅದರಲ್ಲು ಪ್ರಮುಖವಾಗಿ ದೃಶ್ಯಗಳ…
ತನ್ನ ಸ್ವತಂತ್ರ ವಕೀಲಿ ವೃತ್ತಿಗೆ ಹತ್ತು ವರುಷ ತುಂಬಿದ ಸಂದರ್ಭದಲ್ಲಿ, (ಗಣೇಶ ಚತುರ್ಥಿಯಂದು), ನನ್ನ ಅನುಜ ಪೃಥ್ವಿರಾಜ್, ಬರೆದು, ನನಗೆ ರವಾನಿಸಿದ್ದ ಕವನ:
ಹತ್ತು ಕಳೆದಿದೆ
ಹೊತ್ತು ಹರಿದಿದೆ
ಕೈಬೀಸಿ ಕರೆದಿದೆ
ಕರ್ಮಭೂಮಿಯ
ಕಳ್ಳ…
ನನ್ನ ಅಪ್ಪನ ಕಡೆಯವರು ಎಂದರೆ ಕರೂರಿನ ಜನ ಎಂದರೆ ಬುದ್ದಿವಂತರು ಎಂದೇ ಪ್ರಸಿದ್ಧಿ. ಅಥವಾ ನಮ್ಮ ರವಿ ಬೆಳಗೆರೆಯವರಂತೆ ಹಾಗೆ ಪದೇ ಪದೇ ಹೇಳಿಕೊಂಡು ಇಮೇಜ್ ಸೃಷ್ಟಿಸಿಕೊಂಡಿದ್ದರು. ಇದರ ಬಗ್ಗೆ ಹಲವಾರು ಜೋಕುಗಳು ಪ್ರಚಲಿತವಾಗಿವೆ. ನನ್ನ ಅಪ್ಪನ…
ವಿಜಯ ಕರ್ನಾಟಕದಲ್ಲಿ (14-11-2009) “ಕನ್ನಡ ಸಾಹಿತ್ಯಕ್ಕೆ ಮಾರ್ಗದರ್ಶಕರೊಬ್ಬರು ಬೇಕಾಗಿದ್ದಾರೆ” ಎಂಬ ಲೇಖನ ಓದಿದೆ. ಕನ್ನಡ ಸಾಹಿತ್ಯ ಎತ್ತ ಸಾಗಿದೆ? ಸಾಹಿತ್ಯ ನಿಂತ ನೀರಾಗಿಲ್ಲ. ಹೊಸ ಲೇಖಕರು, ಪುಸ್ತಕಗಳ ಬೆಳೆ ಹುಲುಸಾಗಿಯೆ ಇದೆಯಲ್ಲ ಎಂದು…
ಚಿನ್ನದ ಮೊಟ್ಟೆಯಿಡುವ 'ಐ.ಸಿ.ಎಸ್' ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು 'ಮಹಾತ್ಮ ಗಾಂಧಿಜಿ'ಯವರನ್ನು.ಮಹಾತ್ಮರ…
http://www.sampada.net/article/22493
ಆ ದಿನ ನಿಮಗೆ ನಮ್ಮ ಮನೆಗೆ ದೂರವಾಣಿಯ ಆಗಮನ ಮತ್ತು ಅದರ ಸಂಭ್ರಮದ ಬಗ್ಗೆ ಹೇಳಿದ್ದೆ... ಈಗ ಅದರಿಂದಾಗುವ ಕಿರಿಕಿರಿಗಳೂ ಮತ್ತು ತೊಂದರೆಗಳ ಬಗ್ಗೆ ಹೇಳ್ತೀನಿ.... ಇದು ನನ್ನ ಸ್ವಂತ ಅನುಭವ...…
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಗ ರಾಹುಲ್ ಭಟ್ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಜೊತೆ ಸಂಪರ್ಕ ಹೊಂದಿದ್ದುದು ದೃಢಪಟ್ಟಿದೆ. ರಾಹುಲ್ನನ್ನೂ ಮತ್ತು ಅವನಪ್ಪ ಮಹೇಶ್ ಭಟ್ ಅವರನ್ನೂ ಪೋಲೀಸರು ನಿರ್ದಾಕ್ಷಿಣ್ಯವಾಗಿ…
ಬಹುಶ: ನಿಮಗೆ ಗೊತ್ತಿರಬಹುದು, ಸುಮಾರು ೪-೫ ವರ್ಷದ ಹಿಂದೆ ಅನ್ಸತ್ತೆ. ಇಂಟೆಲ್ ಉದ್ಯೋಗಿ ಒಬ್ರನ್ನ ಅವರ ಹೆಂಡತಿಯಾಗುವವಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದು. ಆ ಮನುಷ್ಯ ಅವರ ಪಾಡಿಗೆ ಅವ್ರಿದ್ರು, ಯಾರದೋ ಪ್ರೀತಿಗೆ ಇನ್ಯಾರೋ…
೫ ಸೆಪ್ಟೆಂಬರ್ ೨೦೦೯. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ ಶಾಂಘೈನಲ್ಲಿ ಅಡ್ಡಾಡುತ್ತ ಕರ್ನಾಟಕಕ್ಕೆ ಚೀನೀ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸಿದ್ದರು. ಅದೇ ವೇಳೆ ಚೀನಾ ದೇಶದ ಸೈನಿಕರು ಭಾರತದ ಉತ್ತರಾಖಂಡ್ನ ಚಮೋಲಿ ಜಿಲ್ಲೆಯ ರಿಮ್ಖಿಮ್…
ಬಹುಶ: ನಿಮಗೆ ಗೊತ್ತಿರಬಹುದು, ಸುಮಾರು ೪-೫ ವರ್ಷದ ಹಿಂದೆ ಅನ್ಸತ್ತೆ. ಇಂಟೆಲ್ ಉದ್ಯೋಗಿ ಒಬ್ರನ್ನ ಅವರ ಹೆಂಡತಿಯಾಗುವವಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದು. ಆ ಮನುಷ್ಯ ಅವರ ಪಾಡಿಗೆ ಅವ್ರಿದ್ರು, ಯಾರದೋ ಪ್ರೀತಿಗೆ ಇನ್ಯಾರೋ…
ನೆನ್ನೆ ಬೆಳಗ್ಗೆ ನಮ್ಮ ತಾಯಿ ಇದ್ದಕಿದ್ದ ಹಾಗೆ ಸುಸ್ತಾಗಿ ಮಲಗಿದ್ದರು
ನನ್ನ ಮಗಳು ಮತ್ತು ನನ್ನ ಅಕ್ಕನ ಮಗಳು ಇಬ್ಬರೂ ಅಜ್ಜಿಯ ಬಳಿಯೇ ಕೂತು ನೋಡುತ್ತಿದ್ದರು.
ನಾನು ಅಮ್ಮನಿಗೆ ಕಾಫಿ ತೆಗೆದುಕೊಂಡು ರೂಮಿಗೆ ಹೋಗಬೇಕಿದ್ದವಳು
ಮಕ್ಕಳ್ ಮಾತು…
ನಮ್ಮ ಮನೆಯಲ್ಲಿ ಅಡಕೆ ಕಿಳಬೇಕೆಂದರೆ ಲೂಕನೆ ಬರಬೇಕು. ಇಂತಿಪ್ಪ ಲೂಕ ಶಾಲೆಗೆ ಹೋದ ಕಥೆ.
ನಮ್ಮ ಲೂಕನ ಅಪ್ಪ ಮಗನೂ ಶಾಲೆಯ ಮುಖ ನೋಡದ ತನ್ನಂತ ನಿರಕ್ಷರಿಯಾಗಬಾರದೆಂದು ಮಗನನ್ನು ಶಾಲೆಗೆ ಸೇರಿಸಲೆಬೇಕೆಂಬ ಹಂಬಲದಿಂದ ಶುಕ್ರವಾರ ಜೂನ್ ಒಂದನೇ…
ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ
ಮಕ್ಕಳ ದಿನದಂದು ಗೂಗಲ್ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುವ ಲೋಗೋವನ್ನು ನಿರ್ಧರಿಸಲು ಗೂಗಲ್ ಭಾರತದ ಮಕ್ಕಳಿಗಾಗಿ ಸ್ಪರ್ಧೆ ನಡೆಸಿತ್ತು.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಪ್ರದರ್ಶಿತವಾದ…