November 2009

  • November 17, 2009
    ಬರಹ: asuhegde
    ಅಂದು ಅನ್ನುತ್ತಿದ್ದರು ಜನತಾ ಸೇವೆಯೇ ಜನಾರ್ಧನನ ಸೇವೆ ಆ ಮಾತೇ ಈಗ ಆಗಿದೆ ಕೊಂಚ ಹೀಗೆ ತಿರುವು ಮುರುವು   ಈ ಜನಾರ್ಧನನ ಸೇವೆಯೇ ನಮ್ಮೆಲ್ಲಾ ಶಾಸಕರು ಮಾಡಬೇಕಾದ ಸೇವೆ ಇದನರಿತು ನೆಮ್ಮದಿಯಿಂದ ಬಾಳಿ ಬೇಡ ಕಿಂಚಿತ್ತೂ ಇರಿಸು ಮುರಿಸು…
  • November 16, 2009
    ಬರಹ: ramaswamy
    ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ ಲೇಖನದ್ದು. ನಮ್ಮಲ್ಲಿ ಬಹಳ ಜನ ಸಾಹಿತ್ಯ ಸಮ್ಮೇಳನಗಳನ್ನು ‘ಸಂತೆ…
  • November 16, 2009
    ಬರಹ: hndivya
    ಎಲ್ಲರ ಬಾಯಲ್ಲೂ ಬರುತ್ತಿರುವುದು ಒಂದೇ ಮಾತು 2012 ಕ್ಕೆ ಭೂಮಿ ಇರುವುದಿಲ್ಲ ಅಂತ. ಇದುನ್ನ ನೀವು ಎಷ್ಟರ ಮಟ್ಟಿಗೆ ನಂಬುತ್ತೀರಾ ? 2012  ಸಿನಿಮಾ ಪ್ರಕಾರ ಒಂದೊಂದೇ ದೇಶ ಭೂಕಂಪ ಆಗುತ್ತಾ ಹೋಗುತ್ತೆ. ಕೊನೆ ಯಲ್ಲಿ ಒಂದಷ್ಟು ಜನ "ಸ್ಪೇಸ್ ಶಿಪ್…
  • November 16, 2009
    ಬರಹ: manju787
    ಜನರೇಟರ್ ರೂಮ್ ಈಗ ಆ ಕಾರ್ಖಾನೆಯ ಎಲ್ಲಾ ವಿಚಿತ್ರ ಆಗು ಹೋಗುಗಳಿಗೆ ಕೇಂದ್ರ ಬಿಂದುವಾಗತೊಡಗಿತ್ತು.  ಹಾಗೆ ಜಯವಂತನೊಡನೆ ಅಲ್ಲಿಗೆ ಬಂದ ನನಗೆ ಅಲ್ಲಿ ರಾತ್ರಿ ಪಾಳಿಯಲ್ಲಿರಬೇಕಾಗಿದ್ದ ಬಂಡಿ ನಾಗರಾಜ ಕಾಣಿಸಲಿಲ್ಲ.  ಅಲ್ಲಿ ಬಿದ್ದಿದ್ದ ಖಾಲಿ…
  • November 16, 2009
    ಬರಹ: manju787
    ನಮ್ಮ ಭವ್ಯ ಭಾರತದಲ್ಲಿ "ನಾನು ಭಾರತೀಯ" ಎಂದು ಹೇಳಿಕೊಳ್ಳುವುದೂ ತಪ್ಪೇ ?  ಏನಾಗಿದೆ, ಈ ಬಾಳ ಠಾಕ್ರೆಗೆ, ಅರುವತ್ತಕ್ಕೆ ಅರುಳೋ ಮರುಳೋ ಅನ್ನುವ ಹಾಗೆ  "ನಾನೊಬ್ಬ ಮರಾಠಿಗ, ಅದಕ್ಕಿಂತ ಹೆಚ್ಚಾಗಿ ನಾನೊಬ್ಬ ಭಾರತೀಯ ಎಂದು ಹೇಳಿಕೊಳ್ಳಲು…
  • November 16, 2009
    ಬರಹ: manjunath s reddy
    ಸ್ನೇಹಿತರೆ... ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಗಳಲ್ಲಿ ಕರ್ನಾಟಕ ಅಥವ ಆಗಿನ ಮೈಸೂರು ಸಂಸ್ಥಾನದ ಪ್ರಾಂತ್ಯದಲ್ಲಿ ನಡೆದ ಪ್ರಮುಖ ಚಳುವಳಿ, ಘಟನೆಗಳನ್ನು ಒಂದೆಡೆ ಸೇರಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಅದರಲ್ಲು ಪ್ರಮುಖವಾಗಿ ದೃಶ್ಯಗಳ…
  • November 16, 2009
    ಬರಹ: asuhegde
     ತನ್ನ ಸ್ವತಂತ್ರ ವಕೀಲಿ ವೃತ್ತಿಗೆ ಹತ್ತು ವರುಷ ತುಂಬಿದ ಸಂದರ್ಭದಲ್ಲಿ, (ಗಣೇಶ ಚತುರ್ಥಿಯಂದು),  ನನ್ನ ಅನುಜ ಪೃಥ್ವಿರಾಜ್, ಬರೆದು, ನನಗೆ ರವಾನಿಸಿದ್ದ  ಕವನ:     ಹತ್ತು ಕಳೆದಿದೆ ಹೊತ್ತು ಹರಿದಿದೆ ಕೈಬೀಸಿ ಕರೆದಿದೆ ಕರ್ಮಭೂಮಿಯ ಕಳ್ಳ…
  • November 16, 2009
    ಬರಹ: thesalimath
    ನನ್ನ ಅಪ್ಪನ ಕಡೆಯವರು ಎಂದರೆ ಕರೂರಿನ ಜನ ಎಂದರೆ ಬುದ್ದಿವಂತರು ಎಂದೇ ಪ್ರಸಿದ್ಧಿ. ಅಥವಾ ನಮ್ಮ ರವಿ ಬೆಳಗೆರೆಯವರಂತೆ ಹಾಗೆ ಪದೇ ಪದೇ ಹೇಳಿಕೊಂಡು ಇಮೇಜ್ ಸೃಷ್ಟಿಸಿಕೊಂಡಿದ್ದರು. ಇದರ ಬಗ್ಗೆ ಹಲವಾರು ಜೋಕುಗಳು ಪ್ರಚಲಿತವಾಗಿವೆ. ನನ್ನ ಅಪ್ಪನ…
  • November 16, 2009
    ಬರಹ: ritershivaram
    ವಿಜಯ ಕರ್ನಾಟಕದಲ್ಲಿ (14-11-2009) “ಕನ್ನಡ ಸಾಹಿತ್ಯಕ್ಕೆ ಮಾರ್ಗದರ್ಶಕರೊಬ್ಬರು ಬೇಕಾಗಿದ್ದಾರೆ” ಎಂಬ ಲೇಖನ ಓದಿದೆ. ಕನ್ನಡ ಸಾಹಿತ್ಯ ಎತ್ತ ಸಾಗಿದೆ? ಸಾಹಿತ್ಯ ನಿಂತ ನೀರಾಗಿಲ್ಲ. ಹೊಸ ಲೇಖಕರು, ಪುಸ್ತಕಗಳ ಬೆಳೆ ಹುಲುಸಾಗಿಯೆ ಇದೆಯಲ್ಲ ಎಂದು…
  • November 16, 2009
    ಬರಹ: Rakesh Shetty
    ಚಿನ್ನದ ಮೊಟ್ಟೆಯಿಡುವ 'ಐ.ಸಿ.ಎಸ್' ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು  'ಮಹಾತ್ಮ ಗಾಂಧಿಜಿ'ಯವರನ್ನು.ಮಹಾತ್ಮರ…
  • November 16, 2009
    ಬರಹ: Shamala
    http://www.sampada.net/article/22493 ಆ ದಿನ ನಿಮಗೆ   ನಮ್ಮ ಮನೆಗೆ ದೂರವಾಣಿಯ ಆಗಮನ ಮತ್ತು ಅದರ ಸಂಭ್ರಮದ ಬಗ್ಗೆ ಹೇಳಿದ್ದೆ... ಈಗ ಅದರಿಂದಾಗುವ ಕಿರಿಕಿರಿಗಳೂ ಮತ್ತು ತೊಂದರೆಗಳ ಬಗ್ಗೆ ಹೇಳ್ತೀನಿ.... ಇದು ನನ್ನ ಸ್ವಂತ ಅನುಭವ...…
  • November 16, 2009
    ಬರಹ: h.a.shastry
      ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಗ ರಾಹುಲ್ ಭಟ್ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಜೊತೆ ಸಂಪರ್ಕ ಹೊಂದಿದ್ದುದು ದೃಢಪಟ್ಟಿದೆ. ರಾಹುಲ್‌ನನ್ನೂ ಮತ್ತು ಅವನಪ್ಪ ಮಹೇಶ್ ಭಟ್ ಅವರನ್ನೂ ಪೋಲೀಸರು ನಿರ್ದಾಕ್ಷಿಣ್ಯವಾಗಿ…
  • November 16, 2009
    ಬರಹ: Chikku123
    ಬಹುಶ: ನಿಮಗೆ ಗೊತ್ತಿರಬಹುದು, ಸುಮಾರು ೪-೫ ವರ್ಷದ ಹಿಂದೆ ಅನ್ಸತ್ತೆ. ಇಂಟೆಲ್ ಉದ್ಯೋಗಿ ಒಬ್ರನ್ನ ಅವರ ಹೆಂಡತಿಯಾಗುವವಳು  ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದು.  ಆ ಮನುಷ್ಯ ಅವರ ಪಾಡಿಗೆ ಅವ್ರಿದ್ರು, ಯಾರದೋ ಪ್ರೀತಿಗೆ ಇನ್ಯಾರೋ…
  • November 16, 2009
    ಬರಹ: h.a.shastry
      ೫ ಸೆಪ್ಟೆಂಬರ್ ೨೦೦೯. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ ಶಾಂಘೈನಲ್ಲಿ ಅಡ್ಡಾಡುತ್ತ ಕರ್ನಾಟಕಕ್ಕೆ ಚೀನೀ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸಿದ್ದರು. ಅದೇ ವೇಳೆ ಚೀನಾ ದೇಶದ ಸೈನಿಕರು ಭಾರತದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ರಿಮ್‌ಖಿಮ್…
  • November 16, 2009
    ಬರಹ: Chikku123
    ಬಹುಶ: ನಿಮಗೆ ಗೊತ್ತಿರಬಹುದು, ಸುಮಾರು ೪-೫ ವರ್ಷದ ಹಿಂದೆ ಅನ್ಸತ್ತೆ. ಇಂಟೆಲ್ ಉದ್ಯೋಗಿ ಒಬ್ರನ್ನ ಅವರ ಹೆಂಡತಿಯಾಗುವವಳು  ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದು.  ಆ ಮನುಷ್ಯ ಅವರ ಪಾಡಿಗೆ ಅವ್ರಿದ್ರು, ಯಾರದೋ ಪ್ರೀತಿಗೆ ಇನ್ಯಾರೋ…
  • November 16, 2009
    ಬರಹ: roopablrao
    ನೆನ್ನೆ ಬೆಳಗ್ಗೆ ನಮ್ಮ ತಾಯಿ ಇದ್ದಕಿದ್ದ ಹಾಗೆ ಸುಸ್ತಾಗಿ ಮಲಗಿದ್ದರು ನನ್ನ ಮಗಳು ಮತ್ತು ನನ್ನ ಅಕ್ಕನ ಮಗಳು ಇಬ್ಬರೂ ಅಜ್ಜಿಯ ಬಳಿಯೇ ಕೂತು ನೋಡುತ್ತಿದ್ದರು. ನಾನು ಅಮ್ಮನಿಗೆ ಕಾಫಿ ತೆಗೆದುಕೊಂಡು ರೂಮಿಗೆ ಹೋಗಬೇಕಿದ್ದವಳು ಮಕ್ಕಳ್ ಮಾತು…
  • November 16, 2009
    ಬರಹ: sinchana
    ನಮ್ಮ ಮನೆಯಲ್ಲಿ ಅಡಕೆ ಕಿಳಬೇಕೆಂದರೆ ಲೂಕನೆ ಬರಬೇಕು. ಇಂತಿಪ್ಪ ಲೂಕ ಶಾಲೆಗೆ ಹೋದ ಕಥೆ.   ನಮ್ಮ ಲೂಕನ ಅಪ್ಪ ಮಗನೂ ಶಾಲೆಯ ಮುಖ ನೋಡದ ತನ್ನಂತ ನಿರಕ್ಷರಿಯಾಗಬಾರದೆಂದು ಮಗನನ್ನು ಶಾಲೆಗೆ ಸೇರಿಸಲೆಬೇಕೆಂಬ ಹಂಬಲದಿಂದ ಶುಕ್ರವಾರ ಜೂನ್ ಒಂದನೇ…
  • November 16, 2009
    ಬರಹ: ASHOKKUMAR
    ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ ಮಕ್ಕಳ ದಿನದಂದು ಗೂಗಲ್ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುವ ಲೋಗೋವನ್ನು ನಿರ್ಧರಿಸಲು ಗೂಗಲ್ ಭಾರತದ ಮಕ್ಕಳಿಗಾಗಿ ಸ್ಪರ್ಧೆ ನಡೆಸಿತ್ತು.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಪ್ರದರ್ಶಿತವಾದ…
  • November 15, 2009
    ಬರಹ: sshambu
    ಕಾರ್ಮೊಡ ಕವಿದ ಆ ಕಗ್ಗತ್ತಲಿಗು ನಾ ಹೆದರಲಿಲ್ಲಾ   ವರುಣನ ಆ ಅರ್ಭಟಕ್ಕು ನಾ ಎದೆಗು೦ದಲಿಲ್ಲಾ   ಅಗ್ನೀಯ ಆ ಜ್ವಾಲೆಗು ನಾ ಅ೦ಜಲಿಲ್ಲಾ
  • November 15, 2009
    ಬರಹ: sshambu
    ನನ್ನೊಲುಮೆಯ ಗೆಳತಿಗೆ ನಾ ಕೇಳಿದೆ, ನಾ ಹೇಗೆ ಅಂತ   ಸಕ್ಕರೆಯಂತೆ ನುಡಿದಳು ನೀ ಬಾಳ ಚೆಂದ ಅಂತ