ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಕೈ ಕೈ ಹಿಡಿದು ಓಡಾಡುವದುಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ವಾದಿಸುವದುಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್ನಲ್ಲಿ ಊಟ ಮಾಡುವದುಮದುವೆ ಎಂದರೆ ಇಬ್ಬರೂ…
ಅದು 1999ನೇ ಇಸ್ವಿಯೋ ಅಥವಾ ೨೦೦೦ನೇ ಇಸ್ವಿಯೋ ನನಗೆ ಸರಿಯಾಗಿ ನೆನಪಿಲ್ಲ. ಅದು ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ- ಬೆಂಗಳೂರಿನ ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ನಡೆದಿತ್ತು. ಅಲ್ಲೊಂದು ಕವಯಿತ್ರಿಯರ ಕವಿಗೋಷ್ಟಿ. ಆ ಗೋಷ್ಟಿಗೆ ಪ್ರತಿಭಾ…
ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮರ್ಥ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ.…
ಮನುಷ್ಯ ಯಾವಾಗಲು ಪಕೃತಿ ಸಹಜತೆಯನ್ನು ತನ್ನ ಪರಿಧಿಯೊಳಗೆ ತರಲು ಹೆಣಗುತ್ತಲೇ ಇರುತ್ತಾನೆ. ಆದರೂ ಕೆಲವೊಮ್ಮೆ ಅವನಿಗೆ ಸವಾಲಾಗುವ ಕ್ಷುಲ್ಲಕ ಜೀವಿಗಳು ಅಂಕೆಗೆ ಸಿಗದ ಸವಾಲುಗಳನ್ನು ಒಡ್ಡುತ್ತಿರುತ್ತವೆ. ತೇಜಸ್ವಿಯವರ ಮಿಲೇನಿಯಂ ಸರಣಿಯಲ್ಲಿ…
“ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್.ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ…
ಮೊನ್ನೆ ಬಿಜಾಪುರದ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ತಾಜ್ ಬಾವಡಿ ನೋಡಿ ಮನಸ್ಸಿಗೆ ಬಲು ಖೇದ ಎನಿಸಿತು. ಒಂದು ಕಾಲಕ್ಕೆ ಇಡೀ ಬಿಜಾಪುರ ನಗರಕ್ಕೆ ಕುಡಿಯುವ ನೀರು ನೀಡುತ್ತಿದ್ದ ಈ ಬೃಹತ್ ಕೊಳ ಇಂದು ತಲುಪಿರುವ ಚಿಂತಾಜನಕ ಸ್ಥಿತಿ ನೋಡಿದ ಯಾರ …
ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ.…
ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀಖು. ನನ್ನ ಬಳಿಯೂ…
ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ ಮುಂದೊಂದು ದಿನ ನಾನೂ ಆ…
"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ. ನಿಜ, ಆದರೆ ಈಗ ಸ್ವಲ್ಪ ಸಂಶಯದ ಹುಳ ತಲೆಯಲ್ಲಿ ಕೊರಿತಿದೆ. "ಬದುಕು ಜಟಕಾ ಬಂಡಿ" ಮತ್ತು…
ಸಾಮಾನ್ಯವಾಗಿ ಶುಕ್ರವಾರ ನಮಗೆ ವಾರದ ರಜೆ, ಬೆಳಿಗ್ಗೆ ಏಳುವುದೇ ತಡವಾಗಿ, ಆದರೆ ಈ ಶುಕ್ರವಾರ ಸ್ವಲ್ಪ ಬೇರೆಯೇ ಆಗಿತ್ತು. ಅದಕ್ಕೆ ಕಾರಣ, ಅಜ್ಮಾನಿನಲ್ಲಿ ಶಾರ್ಜಾ ಕರ್ನಾಟಕ ಸಂಘದವರು ಹಾಗೂ ದುಬೈನ ಕನ್ನಡ ಕೂಟದವರು ಏರ್ಪಡಿಸಿದ್ದ ರಾಜ್ಯೋತ್ಸವ…
ನಮ್ಮಅಬಾಕಸ್ ಕ್ಲಾಸ್ಗೆ ಚಿಕ್ಕವರಿಂದ ಹಿಡಿದು ಒಂಬತ್ತನೇ ತರಗತಿಯವರೆಗೆ ಮಕ್ಕಳು ಬರುತ್ತಾರೆ . ಹುಡುಗರು, ಹುಡುಗಿಯರು ಇದ್ದಾರೆ.
ನೆನ್ನೆ ರವಿ ಬಂದು
"ಮೇಡಮ್ ರಘು ಚಂದನಾಗೆ ಪ್ರಪೋಸ್ ಮಾಡಿದನಂತೆ . ಅವಳ ಮನೆಯ ಹತ್ತಿರ ಎಲ್ಲಾ ಆಡಿಕೊಂದು ನಗ್ತಾ…
ಕೆಲವು ವರ್ಷಗಳ ಹಿ೦ದಿನ ಮಾತು.ಆಗ ಪತ್ರಿಕೆ ಓದುವ ಚಟವಿದ್ದ ಬಹುತೇಕರು ಲ೦ಕೇಶ್ ಪತ್ರಿಕೆ ಓದುತ್ತಿದ್ದರು. ಲ೦ಕೇಶ ಅ೦ದರೆ ಭಯ೦ಕರ ಅಭಿಮಾನವಿತ್ತು. ಬರೆದರೆ ಅವರ೦ತೆ ಬರೆಯಬೇಕು, ಪತ್ರಿಕೆ ಮಾಡಿದರೆ ಲ೦ಕೇಶ್ ಪತ್ರಿಕೆಯ೦ತೆ ಮಾಡಬೇಕು ಎ೦ದು…
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಎದ್ದು ಬಿದ್ದು ಅಡ್ಡಾದಿಡ್ಡಿ ನಕ್ಕುನಲಿದು ಅತ್ತು ಕರೆದು ಅಮ್ಮನ ಬಳಿಗೆ ನೆಡೆದ ಪುಟ್ಟು.. ಹಾಲುಹಲ್ಲಿನ ನಗುವ ಚೆಂದ ಕೋಪ ಬಂದರೆ ಮುಖದ ಬಿಗುವು ಪಪ್ಪರಮೆಂಟಿಗೆ ಹಾಕಿದ ಸೋಗು ಎಲ್ಲಕೂ ಮಿಗಿಲು ನಾಚಿದ ಮೊಗವು..…
ಒಂದು ವಿಷಯವಂತೂ ಸಂಸತ್ತಿನಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ಸರ್ವಾನುಮತದಿಂದ ಅನುಮೋದನೆ ಪಡೆಯುತ್ತದೆ. ಸಂಸದರು ಇದಕ್ಕೆ ವಿರೋಧ ಇಲ್ಲವೆ ಅನುಮಾನ ವ್ಯಕ್ತಪಡಿಸುವುದು ಪ್ರತಿಗಾಮಿತನ ಎಂದೇ ಭಾವಿಸುತ್ತಾರೆ. ಪಕ್ಷಬೇಧ ಮರೆತು ಬೆಂಬಲಿಸುತ್ತಾರೆ.…
೧) ನಿಶೆಯ ಆ ತೆಕ್ಕೆಯಲಿಅದೋ ಆ ಮೊಗ್ಗಿನಲಿ ಅನೇಕಕನಸುಗಳು ಪಲ್ಲವಿಸುತಿವೆ….ಬೆಳಕೆ ನೀ ತೂರಿ ಬಂದುಸ್ವಪ್ನಭಂಗ ಮಾಡಬೇಡ…..೨) ಹೂ ಬೆಳದಿಂಗಳು ಬಿಟ್ಟು ಹೋದದಾವಣಿ ಧರಿಸಿದೆ…ರಾತ್ರಿಯಿಡೀ ಉದುರಿದ ನಕ್ಷತ್ರಇಬ್ಬನಿಯಾಗಿ ಹರಡಿದೆ..ಹಾಸಿಗೆಯಲಿ…
ನಮ್ಮ ಮನೆಯಲ್ಲಿ, ಸುತ್ತಮುತ್ತಲು ಇರುವ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ ಹಿರಿಯರಿಗೆ ಆ ಮಕ್ಕಳ ದಿನವನ್ನು ನೆನಪು ಮಾಡಿಕೊಳ್ಳುವ ಎನ್ನುತಾ, ನಮ್ಮ ನೆನಪುಗಳಲ್ಲಿ ಉಳಿದಿರುವ ಮಕ್ಕಳ ದಿನಾಚರಣೆಯ ಸಂಭ್ರಾಮಾಚರಣೆಯ…