November 2009

  • November 15, 2009
    ಬರಹ: ramaswamy
    ಮನೆಗಿರುವ ಹಾಗೇ, ಮನಸ್ಸಿಗೂಅರೆ ತೆರೆದು ಮುಚ್ಚುವ ಬಾಗಿಲುಗಳು,ವರ್ತಮಾನವ ಮೀರಿ ಹೊರಹೊಮ್ಮಿಸುವ ದಾರಿಗಳು.ತಿರುಗುಣಿಗೆ ಸಿಲುಕಿ ತಿರುಗುತ್ತಿರುವ ಭ್ರಮೆಗಳುಅಗಣಿ ಹಾಕಿದರಷ್ಟೇ ನಿಲ್ಲುವ ಚಲನೆಗಳುತೆರೆದರೂ ಮತ್ತೆ ಮುಚ್ಚಿಕೊಳ್ಳುವ…
  • November 15, 2009
    ಬರಹ: uday_itagi
    ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಕೈ ಕೈ ಹಿಡಿದು ಓಡಾಡುವದುಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ವಾದಿಸುವದುಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್‍ನಲ್ಲಿ ಊಟ ಮಾಡುವದುಮದುವೆ ಎಂದರೆ ಇಬ್ಬರೂ…
  • November 15, 2009
    ಬರಹ: uday_itagi
    ಅದು 1999ನೇ ಇಸ್ವಿಯೋ ಅಥವಾ ೨೦೦೦ನೇ ಇಸ್ವಿಯೋ ನನಗೆ ಸರಿಯಾಗಿ ನೆನಪಿಲ್ಲ. ಅದು ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ- ಬೆಂಗಳೂರಿನ ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ನಡೆದಿತ್ತು. ಅಲ್ಲೊಂದು ಕವಯಿತ್ರಿಯರ ಕವಿಗೋಷ್ಟಿ. ಆ ಗೋಷ್ಟಿಗೆ ಪ್ರತಿಭಾ…
  • November 15, 2009
    ಬರಹ: ಪ್ರಶಾಂತ್ ಹುಲ್ಕೋಡು
    ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮರ್ಥ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ.…
  • November 15, 2009
    ಬರಹ: ಪ್ರಶಾಂತ್ ಹುಲ್ಕೋಡು
    ಮನುಷ್ಯ ಯಾವಾಗಲು ಪಕೃತಿ ಸಹಜತೆಯನ್ನು ತನ್ನ ಪರಿಧಿಯೊಳಗೆ ತರಲು ಹೆಣಗುತ್ತಲೇ ಇರುತ್ತಾನೆ. ಆದರೂ ಕೆಲವೊಮ್ಮೆ ಅವನಿಗೆ ಸವಾಲಾಗುವ ಕ್ಷುಲ್ಲಕ ಜೀವಿಗಳು ಅಂಕೆಗೆ ಸಿಗದ ಸವಾಲುಗಳನ್ನು ಒಡ್ಡುತ್ತಿರುತ್ತವೆ. ತೇಜಸ್ವಿಯವರ ಮಿಲೇನಿಯಂ ಸರಣಿಯಲ್ಲಿ…
  • November 15, 2009
    ಬರಹ: ಪ್ರಶಾಂತ್ ಹುಲ್ಕೋಡು
    ಪಿಯುಸಿಯ ದಿನಗಳು. ಬಹುಷ ೨೦೦೨ ಇರಬೇಕು. ಅವತ್ತಿಗಾಗಲೇ ಗುಜರಾತ್ ನರಮೇಧ ನಡೆದುಹೊಗಿತ್ತು. ಕರ್ನಾಟಕದ ಬಹುತೇಕ ಬುದ್ದಿಜೀವಿಗಳು ಬಾಬಾಬುಡನ್ ಗಿರಿ ವಿವಾದದಲ್ಲಿ ಸಂಘಪರಿವಾರದ ನಿಲುವನ್ನು ಪ್ರತಿಭಟಿಸಿ ಸುದ್ಧಿಯಲ್ಲಿದ್ದರು. ಆಗಷ್ಟೆ ಹೋರಾಟವೆಂಬ…
  • November 15, 2009
    ಬರಹ: ಪ್ರಶಾಂತ್ ಹುಲ್ಕೋಡು
    “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್.ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ…
  • November 15, 2009
    ಬರಹ: R. Srinath
    ಮೊನ್ನೆ ಬಿಜಾಪುರದ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ತಾಜ್ ಬಾವಡಿ ನೋಡಿ ಮನಸ್ಸಿಗೆ ಬಲು ಖೇದ ಎನಿಸಿತು. ಒಂದು ಕಾಲಕ್ಕೆ ಇಡೀ ಬಿಜಾಪುರ ನಗರಕ್ಕೆ  ಕುಡಿಯುವ ನೀರು ನೀಡುತ್ತಿದ್ದ ಈ ಬೃಹತ್ ಕೊಳ ಇಂದು ತಲುಪಿರುವ ಚಿಂತಾಜನಕ  ಸ್ಥಿತಿ ನೋಡಿದ ಯಾರ  …
  • November 15, 2009
    ಬರಹ: ಪ್ರಶಾಂತ್ ಹುಲ್ಕೋಡು
    ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ.…
  • November 15, 2009
    ಬರಹ: ಪ್ರಶಾಂತ್ ಹುಲ್ಕೋಡು
    ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀಖು. ನನ್ನ ಬಳಿಯೂ…
  • November 14, 2009
    ಬರಹ: thesalimath
    ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ ಮುಂದೊಂದು ದಿನ ನಾನೂ ಆ…
  • November 14, 2009
    ಬರಹ: gopaljsr
    "ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ. ನಿಜ, ಆದರೆ ಈಗ ಸ್ವಲ್ಪ ಸಂಶಯದ ಹುಳ ತಲೆಯಲ್ಲಿ ಕೊರಿತಿದೆ. "ಬದುಕು ಜಟಕಾ ಬಂಡಿ" ಮತ್ತು…
  • November 14, 2009
    ಬರಹ: manju787
    ಸಾಮಾನ್ಯವಾಗಿ ಶುಕ್ರವಾರ ನಮಗೆ ವಾರದ ರಜೆ, ಬೆಳಿಗ್ಗೆ ಏಳುವುದೇ ತಡವಾಗಿ, ಆದರೆ ಈ ಶುಕ್ರವಾರ ಸ್ವಲ್ಪ ಬೇರೆಯೇ ಆಗಿತ್ತು.  ಅದಕ್ಕೆ ಕಾರಣ, ಅಜ್ಮಾನಿನಲ್ಲಿ ಶಾರ್ಜಾ ಕರ್ನಾಟಕ ಸಂಘದವರು  ಹಾಗೂ ದುಬೈನ ಕನ್ನಡ ಕೂಟದವರು ಏರ್ಪಡಿಸಿದ್ದ ರಾಜ್ಯೋತ್ಸವ…
  • November 14, 2009
    ಬರಹ: roopablrao
    ನಮ್ಮಅಬಾಕಸ್‌ ಕ್ಲಾಸ್‌ಗೆ ಚಿಕ್ಕವರಿಂದ ಹಿಡಿದು ಒಂಬತ್ತನೇ ತರಗತಿಯವರೆಗೆ ಮಕ್ಕಳು ಬರುತ್ತಾರೆ . ಹುಡುಗರು, ಹುಡುಗಿಯರು ಇದ್ದಾರೆ. ನೆನ್ನೆ ರವಿ ಬಂದು "ಮೇಡಮ್ ರಘು ಚಂದನಾಗೆ ಪ್ರಪೋಸ್ ಮಾಡಿದನಂತೆ . ಅವಳ ಮನೆಯ ಹತ್ತಿರ ಎಲ್ಲಾ ಆಡಿಕೊಂದು ನಗ್ತಾ…
  • November 14, 2009
    ಬರಹ: srinivasps
    ಕಟಕಿಯಾಡಿದ ಹುಡುಗನನಡುಬೀದಿಯಲಿಹಿಡಿಶಾಪ ಹಾಕಿದರೂ, ಅವನುಡಿದ ಮಾತುಗಳುಗುಂಡಿಗೆಯಲಿಗುಡುಗಿತ್ತು...--ಶ್ರೀ(೧೪ - ನವಂಬರ್ - ೨೦೦೯ )
  • November 14, 2009
    ಬರಹ: Chamaraj
    ಕೆಲವು ವರ್ಷಗಳ ಹಿ೦ದಿನ ಮಾತು.ಆಗ ಪತ್ರಿಕೆ ಓದುವ ಚಟವಿದ್ದ ಬಹುತೇಕರು ಲ೦ಕೇಶ್ ಪತ್ರಿಕೆ ಓದುತ್ತಿದ್ದರು. ಲ೦ಕೇಶ ಅ೦ದರೆ ಭಯ೦ಕರ ಅಭಿಮಾನವಿತ್ತು. ಬರೆದರೆ ಅವರ೦ತೆ ಬರೆಯಬೇಕು, ಪತ್ರಿಕೆ ಮಾಡಿದರೆ ಲ೦ಕೇಶ್ ಪತ್ರಿಕೆಯ೦ತೆ ಮಾಡಬೇಕು ಎ೦ದು…
  • November 14, 2009
    ಬರಹ: omshivaprakash
    ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಎದ್ದು ಬಿದ್ದು ಅಡ್ಡಾದಿಡ್ಡಿ ನಕ್ಕುನಲಿದು ಅತ್ತು ಕರೆದು ಅಮ್ಮನ ಬಳಿಗೆ ನೆಡೆದ ಪುಟ್ಟು.. ಹಾಲುಹಲ್ಲಿನ ನಗುವ ಚೆಂದ ಕೋಪ ಬಂದರೆ ಮುಖದ ಬಿಗುವು ಪಪ್ಪರಮೆಂಟಿಗೆ ಹಾಕಿದ ಸೋಗು ಎಲ್ಲಕೂ ಮಿಗಿಲು ನಾಚಿದ ಮೊಗವು..…
  • November 14, 2009
    ಬರಹ: sathvik N V
    ಒಂದು ವಿಷಯವಂತೂ ಸಂಸತ್ತಿನಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ಸರ್ವಾನುಮತದಿಂದ ಅನುಮೋದನೆ ಪಡೆಯುತ್ತದೆ. ಸಂಸದರು ಇದಕ್ಕೆ ವಿರೋಧ ಇಲ್ಲವೆ ಅನುಮಾನ ವ್ಯಕ್ತಪಡಿಸುವುದು ಪ್ರತಿಗಾಮಿತನ ಎಂದೇ ಭಾವಿಸುತ್ತಾರೆ. ಪಕ್ಷಬೇಧ ಮರೆತು ಬೆಂಬಲಿಸುತ್ತಾರೆ.…
  • November 14, 2009
    ಬರಹ: umeshhubliwala
    ೧) ನಿಶೆಯ  ಆ  ತೆಕ್ಕೆಯಲಿಅದೋ ಆ ಮೊಗ್ಗಿನಲಿ  ಅನೇಕಕನಸುಗಳು ಪಲ್ಲವಿಸುತಿವೆ….ಬೆಳಕೆ ನೀ ತೂರಿ ಬಂದುಸ್ವಪ್ನಭಂಗ  ಮಾಡಬೇಡ…..೨)   ಹೂ ಬೆಳದಿಂಗಳು ಬಿಟ್ಟು ಹೋದದಾವಣಿ ಧರಿಸಿದೆ…ರಾತ್ರಿಯಿಡೀ ಉದುರಿದ  ನಕ್ಷತ್ರಇಬ್ಬನಿಯಾಗಿ ಹರಡಿದೆ..ಹಾಸಿಗೆಯಲಿ…
  • November 14, 2009
    ಬರಹ: sinchana
    ನಮ್ಮ ಮನೆಯಲ್ಲಿ, ಸುತ್ತಮುತ್ತಲು ಇರುವ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ ಹಿರಿಯರಿಗೆ ಆ ಮಕ್ಕಳ ದಿನವನ್ನು ನೆನಪು ಮಾಡಿಕೊಳ್ಳುವ ಎನ್ನುತಾ, ನಮ್ಮ ನೆನಪುಗಳಲ್ಲಿ ಉಳಿದಿರುವ ಮಕ್ಕಳ ದಿನಾಚರಣೆಯ ಸಂಭ್ರಾಮಾಚರಣೆಯ…