February 2010

  • February 10, 2010
    ಬರಹ: abdul
    ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದೇ ಸಮನೆ ಫೋನ್ …
  • February 10, 2010
    ಬರಹ: rashmi_pai
    ಭಾನುವಾರ ಬೆಳಗ್ಗೆ ಆರೂವರೆ ಗಂಟೆ. ನನ್ನ ಮೊಬೈಲ್ ರಿಂಗಣಿಸಿದಾಗ ನಿದ್ದೆ ಕಣ್ಣಲ್ಲೇ ತಲೆದಿಂಬು ಪಕ್ಕದಲ್ಲಿರಿಸಿದ ಮೊಬೈಲ್ ತೆಗೆದು ನೋಡಿದೆ. Surya calling.... ಅರೇ...ಈ ಚಳಿಗೆ ಹತ್ತೂವರೆ ಗಂಟೆಯಾದರೂ ಹಾಸಿಗೆ ಬಿಟ್ಟು ಏಳದಿರುವ ಈ ಮನುಷ್ಯ…
  • February 10, 2010
    ಬರಹ: sristi
     ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಫೆಬ್ರವರಿ ೧೪ ರಂದು ತನ್ನ ‘ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ’ ಕಾರ್ಯಕ್ರಮದಡಿಯಲ್ಲಿ ಪಿ.ಶೇಷಾದ್ರಿಯವರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ “…
  • February 10, 2010
    ಬರಹ: ಮು.ಲ.ಕೆಂಪೇಗೌಡ …
    ಭಾರತ ಸರ್ಕಾರದ ಪರಿಸರ ಖಾತೆ ಸಚಿವರು ಬಿಟಿ ಬದನೆ ವಾಣಿಜ್ಯೀಕರಣದ ವಿಚಾರದಲ್ಲಿ ಸೂಕ್ತವಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ನಾನೊಬ್ಬ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವನಾಗಿ ಮತ್ತು ರೈತರ ಮಧ್ಯೆ ಸುಸ್ಥಿರ ಸಾವಯವ ಕೃಷಿ ಸಂಬಂಧಿಸಿದಂತೆ…
  • February 10, 2010
    ಬರಹ: ASHOKKUMAR
      ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ ಪರೀಕ್ಷೆಗಳಲ್ಲಿ ಮೋಸ ಮಾಡಿ,ನಕಲು ಮಾಡಲು ಹೈಟೆಕ್ ಸಾಧನಗಳ ಬಳಕೆ ಒಂದೇ ಸವನೆ ಹೆಚ್ಚುತ್ತಿದೆ.ಮೊಬೈಲ್ ಅಂತಹ ಸಾಧನಗಳನ್ನು ಪರೀಕ್ಷಾ ಕೊಟಡಿಗಳಿಗೆ ಒಯ್ಯುವುದಕ್ಕೆ ನಿಷೇಧವಿದ್ದರೂ,ಅವುಗಳ…
  • February 10, 2010
    ಬರಹ: harsha.k.acharya
    ಮನದಲ್ಲಿ ಗೊಂದಲದ ಗೂಡಿನಲ್ಲಿ ಪ್ರೀತಿಯ ಚಿಲುಮೆ ಯಾಕೋ ಸ್ವಲ್ಪ ಒಂಟಿತನ ಕಾಡುತಿದೆ!!! ಅವಳೆಜ್ಜೆಯಾ ಧನಿಯಲ್ಲಿ ಹೃದಯ ಮಿಡಿಯುತಿದೆ ಅವಳೆಲ್ಲಿ ಇರುವಳೆಂದು???ನಿನ್ನೆಯವರೆಗೂ ನನ್ನೊಡೆ ಇದ್ದು, ಇಂದು ಎತ್ತ ಹೋದಳೋ??? ನಾಳೆಯ ಬರುವಿಕೆಗಾಗಿ ಮನ…
  • February 10, 2010
    ಬರಹ: rashmi_pai
    ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು. ಅವ ನನಗೆ ಸಿಕ್ತಾನಾ…
  • February 10, 2010
    ಬರಹ: hpn
    ಸಾವಯವ ಕೃಷಿ ಬಯಸುವ ಚಿಂತಕರ ಸಮುದಾಯಕ್ಕೂ ಸ್ವತಂತ್ರ ತಂತ್ರಾಂಶಕ್ಕೂ ಸ್ವಾಭಾವಿಕ ಸಂಬಂಧವಿದೆ. ಹೇಗೆ? ಎಲ್ಲವನ್ನೂ ತನ್ನ ಮುಷ್ಠಿಯಲ್ಲಿಟ್ಟುಕೊಳ್ಳಲು ಬಯಸುವ ಮಲ್ಟಿನ್ಯಾಶನಲ್ಲುಗಳ ಕಬಂಧಬಾಹುವಿನಿಂದ ಹೊರಬರುವ ಪ್ರಯತ್ನಗಳು ಇವೆರಡೂ.…
  • February 10, 2010
    ಬರಹ: Chamaraj
    ಇಬ್ಬರು ಮಕ್ಕಳುಒಂದು ಕವಿತೆಅದೂ ಮಗುವೇ!ಮಕ್ಕಳೆದ್ದಿರುವಾಗ ಕವಿತೆಗೆ ನಿದ್ದೆಕವಿತೆ ಎಚ್ಚೆತ್ತಾಗ ಮಕ್ಕಳಿಗೆ ನಿದ್ದೆಇಬ್ಬರನ್ನೂ- ಅಲ್ಲಲ್ಲ ಮೂವರನ್ನೂಸಂಭಾಳಿಸುವುದರಲ್ಲಿ ಕಣ್ಣು ಒದ್ದೆಮಕ್ಕಳಿಗೆ ನಾನು ತಂದೆಕವಿತೆಗೆ- ತಾಯಿಮೂವರೂ ಸೇರಿನಾನು…
  • February 10, 2010
    ಬರಹ: ಸಂಗನಗೌಡ
    ನಾನು ಕೇಳಿದ್ದು, ’ಅಲೆಗ್ಜಾಂಡರ್ ದ ಗ್ರೇಟ್’ನ ಕಾಲದಲ್ಲಿ, ಭಾರತ ಸೋಲುಣ್ಣದ ನಾಡು ಎಂದು ಖ್ಯಾತವಾಗಿತ್ತೆಂದು. ಮುಖ್ಯ ಕಾರಣ, ಆನೆಗಳನ್ನು ಪಳಗಿಸಿ ಯುದ್ಧಗಳಲ್ಲಿ ಬಳಸುವ ಕಲೆ ಭಾರತೀಯರಿಗಸ್ಟೇ ಕರಗತವಾಗಿತ್ತೆಂಬುದು. ಆಗಿನ ನಂದರ ಬಳಿ ಸುಮಾರು ಆರು…
  • February 09, 2010
    ಬರಹ: ಗಣೇಶ
    ಚಳಿ ಕಮ್ಮಿಯಾಗುತ್ತಾ ಬಂತು.. ಈಗ ಯಾವ ಸೀಸನ್? .. ..ಮದುವೆ ಸೀಸನ್! ಇನ್ನು ೩-೪ ತಿಂಗಳು ನಾನು busy! ಮದುವೆಗೆ ಸಂಬಂಧಿಸಿ ನಿಶ್ಚಯ ಇತ್ಯಾದಿ ಎಲ್ಲಾ ಸಮಾರಂಭಗಳಲ್ಲಿ ಇರಲೇಬೇಕಾದ, (ಇದ್ದಾಗ ಲೆಕ್ಕಕ್ಕಿಲ್ಲದ) ಇರದಿದ್ದರೆ ದೊಡ್ಡ issue ಆಗುವ (ನ…
  • February 09, 2010
    ಬರಹ: ಸಂಗನಗೌಡ
    ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು ಗೆಳತಿ. ಚಿಗುರುತ್ತಿರುವ…
  • February 09, 2010
    ಬರಹ: anil.ramesh
    ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. ಹಾಗೆ ಗಣಪತಿ 'ಸತ್' ಎಂಬ ಶುದ್ಧಗುಣದಿಂದ ಹುಟ್ಟಿದವನು. ಹೀಗಾಗಿ ಅವನು ಅಪರಂಜಿ, ಮೊದಲ ಪೂಜೆಗೆ ಅರ್ಹ…
  • February 09, 2010
    ಬರಹ: shanbhag7
    ಏನೋ ರಾಶಿ !!!!!................... ಅಶರೀರವಾಣಿ................. ನನ್ನ ಗೆಳೆಯ ಕೂಗಿದಂತಾಯಿತು. ಸರಿಯಾಗಿ ಪೂರ್ತಿ ವಾಕ್ಯ ಕೇಳಿಸಲಿಲ್ಲ. ಒಂದು  ಕ್ಷಣ ಹುಚ್ಚು ಮನಸ್ಸು ಕಲ್ಪನೆಯ ಕುದುರೆಯ ಮೇಲೆ ಮೂರ್ಲೋಕ ಸಂಚಾರ ಮಾಡಿ ಬಂದರೂ ಮರುಕ್ಷಣವೇ…
  • February 09, 2010
    ಬರಹ: anil.ramesh
    ಇತ್ತೀಚೆಗೆ ಮಹಾರಾಜ ಸ್ವಾತಿತ್ತಿರುನಾಳ್ ಅವರ ಬಗ್ಗೆ ಲೇಖನ ಮಾಲೆಯನ್ನು ಬರೆದಿದ್ದೆ. ಆ ಲೇಖನಗಳ ಕೊಂಡಿ ಇಲ್ಲಿವೆ. ಮಹಾರಾಜ ಸ್ವಾತಿತ್ತಿರುನಾಳ್ - ೧ ಮಹಾರಾಜ ಸ್ವಾತಿತ್ತಿರುನಾಳ್ - ೨ ಮಹಾರಾಜ ಸ್ವಾತಿತ್ತಿರುನಾಳ್ - ೩ ಓದುಗರಿಗೆ…
  • February 09, 2010
    ಬರಹ: payanigasatya
             ಒಂದು ಯುದ್ಧದ ಸಂದರ್ಭ. ಎಲ್ಲೆಲ್ಲೂ ಸೈನಿಕರ ಕೋಲಾಹಲ, ಚೀರಾಟ, ಅರಚಾಟ. ಹೆಂಗಸರೂ ಮಕ್ಕಳು ಎನ್ನದೇ ಸಿಕ್ಕಸಿಕ್ಕವರನ್ನೆಲ್ಲ ಯುದ್ಧಯಜ್ಞಕ್ಕೆ ಬಲಿಕೊಡಲಾಗುತ್ತಿತ್ತು. ಸೈನಿಕರು ವೈರಿದೇಶದ ಮನೆಮನೆಗಳನ್ನು ಶೋಧಿಸುತ್ತಿದ್ದರು. ಹೀಗೆ…
  • February 09, 2010
    ಬರಹ: abdul
    ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ…
  • February 09, 2010
    ಬರಹ: thesalimath
    ಬಿ.ಟಿ. ಬದನೆಗೆ ಭಾರತದಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ. ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆಯೆಂದು ಪರಿಸರ ಸಚಿವ ಜೈರಾಮ್ ರಮೇಶ್ ಬದನೆಯ ಈ ತಳಿಯನ್ನು ತಳ್ಳಿಹಾಕಿದ್ದಾರೆ! ಇದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ.  ಸಧ್ಯದ ಮಟ್ಟಿಗೆ ಪರಿಸರದ…
  • February 09, 2010
    ಬರಹ: Tejaswi_ac
      ವಾಸ್ತವವ  ಅರಿ  ಮನವೆ   ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ   ಭೌತಿಕ ಜಗದಲಿರುವ ಸರಳ ಹಸಿ ಸತ್ಯವ    ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ   ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ?     ಸೃಷ್ಟಿಸುವೆ ನಿತ್ಯ ನೀ ನೂರು…